ಜೇನಿನ ಕಂಠದಿಂದ ಕನ್ನಡಿಗರ ಹೃದಯ ಕದ್ದ 'ಕೃಷ್ಣ'ನಿಗೆ ಹುಟ್ಟು ಹಬ್ಬದ ಶುಭಾಶಯಗಳು
ಉಸಿರೇ, ಉಸಿರೇ ಈ ಉಸಿರಾ ಕೊಲ್ಲಬೇಡ ಎಂದು ಹಾಡುತ್ತಾ ಕನ್ನಡಿಗರ ಹೃದಯದಲ್ಲಿ ಸುಮಧುರ ನೆಲೆ ಕಂಡುಕೊಂಡು ತನ್ನ ಜೇನಿನ ಕಂಠದ ಮೂಲಕ ಕನ್ನಡ ಸೇರಿದಂತೆ ತೆಲುಗು,ತಮಿಳು ಭಾಷೆಯ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಕರುನಾಡಿನ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಜನ್ಮ ದಿನದ ಶುಭಾಶಯಗಳು.
111

<p>ರಾಜೇಶ್ ಅವರು 1973 ರ ಜೂನ್ 3 ರಂದು ತಮಿಳುನಾಡಿನಲ್ಲಿ ಜನಿಸಿದರು . </p>
ರಾಜೇಶ್ ಅವರು 1973 ರ ಜೂನ್ 3 ರಂದು ತಮಿಳುನಾಡಿನಲ್ಲಿ ಜನಿಸಿದರು .
211
<p>ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್.</p>
ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್.
311
<p>ಬಾಲ್ಯದಲ್ಲೇ ತಾಯಿಯ ಬಳಿ ಸಂಗೀತ ಅಭ್ಯಾಸ ಶುರುಮಾಡಿದರು. </p>
ಬಾಲ್ಯದಲ್ಲೇ ತಾಯಿಯ ಬಳಿ ಸಂಗೀತ ಅಭ್ಯಾಸ ಶುರುಮಾಡಿದರು.
411
<p>ಗೌರಿ ಗಣೇಶ ಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.</p>
ಗೌರಿ ಗಣೇಶ ಚಿತ್ರದ ಮೂಲಕ ಹಿನ್ನಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.
511
<p>ರಾಜೇಶ್ ಅವರು ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರು. </p>
ರಾಜೇಶ್ ಅವರು ನಾದಬ್ರಹ್ಮ ಹಂಸಲೇಖ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರು.
611
<p>ಹಂಸಲೇಖ ಅವರ ಆದಿಯಾಗಿ ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರಿಗೆ ಹಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. </p>
ಹಂಸಲೇಖ ಅವರ ಆದಿಯಾಗಿ ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರಿಗೆ ಹಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
711
<p>ಸಿದ್ಧಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಗಾಯಕ. </p>
ಸಿದ್ಧಗಂಗಾ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಗಾಯಕ.
811
<p>2008 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ <br />ಅಭಿನಯಿಸಿದ್ದಾರೆ . </p>
2008 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ಅವರ ನಿರ್ದೇಶನದ ಗಾಳಿಪಟ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ
ಅಭಿನಯಿಸಿದ್ದಾರೆ .
911
<p>ಉಸಿರೇ ಉಸಿರೇ, ಹೊಂಬಾಳೆ ಹೊಂಬಾಳೆ, ಮನಸೇ ಮನಸೇ ಥಾಂಕ್ಯೂ ಹೀಗೆ ಹಲವಾರು ಹಿಟ್ ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿದೆ.</p>
ಉಸಿರೇ ಉಸಿರೇ, ಹೊಂಬಾಳೆ ಹೊಂಬಾಳೆ, ಮನಸೇ ಮನಸೇ ಥಾಂಕ್ಯೂ ಹೀಗೆ ಹಲವಾರು ಹಿಟ್ ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿದೆ.
1011
<p>ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋ ತೀರ್ಪುಗಾರರಾಗಿದ್ದಾರೆ. </p>
ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಶೋ ತೀರ್ಪುಗಾರರಾಗಿದ್ದಾರೆ.
1111
<p>ಅದ್ಭುತ ಗಾಯನದೊಂದಿಗೆ, ಹ್ಯಾಂಡ್ಸಮ್ ಲುಕ್ನಿಂದಲು ಎಲ್ಲರ ಹೃದಯ ಕದ್ದ ಚೋರ. </p>
ಅದ್ಭುತ ಗಾಯನದೊಂದಿಗೆ, ಹ್ಯಾಂಡ್ಸಮ್ ಲುಕ್ನಿಂದಲು ಎಲ್ಲರ ಹೃದಯ ಕದ್ದ ಚೋರ.
Latest Videos