ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಪಡೆದ ಶ್ರೀನಗರ ಕಿಟ್ಟಿ
ಬಾದಾಮಿ(ಫೆ. 02) ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಂಗಳವಾರ ಕನ್ನಡ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಮಾತೆಯ ದರ್ಶನ ಪಡೆದರು.
17

<p>ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ</p>
ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ
27
<p>ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ</p>
ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ
37
<p>ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ</p>
ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ
47
<p>ಅರ್ಚಕರಿಂದ ಕಿಟ್ಟಿಗೆ ಸನ್ಮಾನ</p>
ಅರ್ಚಕರಿಂದ ಕಿಟ್ಟಿಗೆ ಸನ್ಮಾನ
57
<p>ಸಂಜು ಮತ್ತು ವೆಡ್ಸ್ ಗೀತಾ ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು. </p>
ಸಂಜು ಮತ್ತು ವೆಡ್ಸ್ ಗೀತಾ ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು.
67
<p>ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ</p>
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ
77
<p>ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ</p>
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ
Latest Videos