MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು...

ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು...

'ಜಾಗ್ವರ್‌' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಖಿಲ್‌ ಕುಮಾರಸ್ವಾಮಿ ಇಂದು ವಿಜಯನಗರದ ಮಾಜಿ ಶಾಸಕ ಎಂ.ಕೃಷ್ಣಪ್ಪ ಅವರ ಮೊಮ್ಮಗಳೊಂದಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದ ಅಮೂಲ್ಯ ಕ್ಷಣಗಳು ಇಲ್ಲಿದೆ... 

1 Min read
Suvarna News | Asianet News
Published : Feb 10 2020, 03:56 PM IST| Updated : Feb 10 2020, 04:08 PM IST
Share this Photo Gallery
  • FB
  • TW
  • Linkdin
  • Whatsapp
110
ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ.

ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ.

ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ.
210
ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಹಾಗೂ ಅನಸೂಯಾ ಮಾರ್ಗದರ್ಶನದಲ್ಲಿ ನಡೆಯಿತು ನಿಶ್ಚಿತಾರ್ಥ.

ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಹಾಗೂ ಅನಸೂಯಾ ಮಾರ್ಗದರ್ಶನದಲ್ಲಿ ನಡೆಯಿತು ನಿಶ್ಚಿತಾರ್ಥ.

ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಹಾಗೂ ಅನಸೂಯಾ ಮಾರ್ಗದರ್ಶನದಲ್ಲಿ ನಡೆಯಿತು ನಿಶ್ಚಿತಾರ್ಥ.
310
ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಕಾರ್ಯಕ್ರಮ ನಡೆಯಿತು.
410
ನಿಶ್ಚಿತಾರ್ಥ ಸ್ಟೇಜ್‌ ಹಾಗೂ ಕಾರ್ಪೆಟ್‌ ಸಂಪೂರ್ಣವಾಗಿ ಶ್ವೇತಾ ವರ್ಣದ ಥೀಮ್‌ನಲ್ಲಿ ಅಲಂಕರಿಸಲಾಗಿದೆ.

ನಿಶ್ಚಿತಾರ್ಥ ಸ್ಟೇಜ್‌ ಹಾಗೂ ಕಾರ್ಪೆಟ್‌ ಸಂಪೂರ್ಣವಾಗಿ ಶ್ವೇತಾ ವರ್ಣದ ಥೀಮ್‌ನಲ್ಲಿ ಅಲಂಕರಿಸಲಾಗಿದೆ.

ನಿಶ್ಚಿತಾರ್ಥ ಸ್ಟೇಜ್‌ ಹಾಗೂ ಕಾರ್ಪೆಟ್‌ ಸಂಪೂರ್ಣವಾಗಿ ಶ್ವೇತಾ ವರ್ಣದ ಥೀಮ್‌ನಲ್ಲಿ ಅಲಂಕರಿಸಲಾಗಿದೆ.
510
ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು.

ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು.
610
ಅಲಂಕಾರಕ್ಕಾಗಿ ದೆಹಲಿಯಿಂದ ಕ್ರಿಸ್ಟಲ್‌ಗಳನ್ನು ತರಿಸಲಾಗಿತ್ತು.

ಅಲಂಕಾರಕ್ಕಾಗಿ ದೆಹಲಿಯಿಂದ ಕ್ರಿಸ್ಟಲ್‌ಗಳನ್ನು ತರಿಸಲಾಗಿತ್ತು.

ಅಲಂಕಾರಕ್ಕಾಗಿ ದೆಹಲಿಯಿಂದ ಕ್ರಿಸ್ಟಲ್‌ಗಳನ್ನು ತರಿಸಲಾಗಿತ್ತು.
710
ಗಣಪತಿ ಪೂಜೆ ಹಾಗೂ ಕುಂಕುಮ ಶಾಸ್ತ್ರ ನಡೆದಿದ್ದು ಹೀಗೆ.

ಗಣಪತಿ ಪೂಜೆ ಹಾಗೂ ಕುಂಕುಮ ಶಾಸ್ತ್ರ ನಡೆದಿದ್ದು ಹೀಗೆ.

ಗಣಪತಿ ಪೂಜೆ ಹಾಗೂ ಕುಂಕುಮ ಶಾಸ್ತ್ರ ನಡೆದಿದ್ದು ಹೀಗೆ.
810
ನಿಖಿಲ್‌ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರ ವಾದನವಿತ್ತು.

ನಿಖಿಲ್‌ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರ ವಾದನವಿತ್ತು.

ನಿಖಿಲ್‌ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರ ವಾದನವಿತ್ತು.
910
ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನರೆಲ್ಲರಿಗೂ ಒಂದೇ ರೀತಿಯ ಅಡುಗೆ ಬಡಿಸಲಾಯಿತು.

ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನರೆಲ್ಲರಿಗೂ ಒಂದೇ ರೀತಿಯ ಅಡುಗೆ ಬಡಿಸಲಾಯಿತು.

ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನರೆಲ್ಲರಿಗೂ ಒಂದೇ ರೀತಿಯ ಅಡುಗೆ ಬಡಿಸಲಾಯಿತು.
1010
ಸುಮಾರು 35 ವಿವಿಧ ಖಾದ್ಯಗಳನ್ನು ನಿಶ್ಚಿತಾರ್ಥದಲ್ಲಿ ವಿಶೇಷವಾಗಿತ್ತು.

ಸುಮಾರು 35 ವಿವಿಧ ಖಾದ್ಯಗಳನ್ನು ನಿಶ್ಚಿತಾರ್ಥದಲ್ಲಿ ವಿಶೇಷವಾಗಿತ್ತು.

ಸುಮಾರು 35 ವಿವಿಧ ಖಾದ್ಯಗಳನ್ನು ನಿಶ್ಚಿತಾರ್ಥದಲ್ಲಿ ವಿಶೇಷವಾಗಿತ್ತು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved