ಭುವನಂ ಸಂಸ್ಥೆ ನೆರವು: ಮದುವೆ ಊಟದ ಬದಲು ಬಡವರಿಗೆ ದಿನಸಿ ಕಿಟ್ ವಿತರಿಸಿದ ವಧು, ವರ!
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಂಡದ ಜೊತೆ ಕೈ ಜೋಡಿಸಿದ ಗದಗದ ವಧು, ವರ.

<p>ಗದಗ ಜಿಲ್ಲೆಯ ಕಳಸಾಪುರದ ಮದುವೆಯಲ್ಲಿ ವಧು, ವರರು ಊಟದ ಬದಲು ಬಡವರಿಗೆ ದಿನಕಿ ಕಿಟಿ ವಿತರಣೆ ಮಾಡಿದ್ದಾರೆ.</p>
ಗದಗ ಜಿಲ್ಲೆಯ ಕಳಸಾಪುರದ ಮದುವೆಯಲ್ಲಿ ವಧು, ವರರು ಊಟದ ಬದಲು ಬಡವರಿಗೆ ದಿನಕಿ ಕಿಟಿ ವಿತರಣೆ ಮಾಡಿದ್ದಾರೆ.
<p>ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರ 'ಭುವನಂ' ಸಂಸ್ಥೆ ಈ ಮಹತ್ವದ ಕೆಲಸಕ್ಕೆ ಸಾಥ್ ನೀಡಿದೆ.</p>
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರ 'ಭುವನಂ' ಸಂಸ್ಥೆ ಈ ಮಹತ್ವದ ಕೆಲಸಕ್ಕೆ ಸಾಥ್ ನೀಡಿದೆ.
<p>ಮದುವೆಗೆ ಆಗಮಿಸಿದ ಅಷ್ಟೂ ಬಡ ಕುಟುಂಬಗಳಿಗೆ ದಿನಸಿ, ಔಷಧಿ, ಮಾಸ್ಕ್ ವಿತರಿಸಲಾಯಿತು.</p>
ಮದುವೆಗೆ ಆಗಮಿಸಿದ ಅಷ್ಟೂ ಬಡ ಕುಟುಂಬಗಳಿಗೆ ದಿನಸಿ, ಔಷಧಿ, ಮಾಸ್ಕ್ ವಿತರಿಸಲಾಯಿತು.
<p>ಗದಗಲ್ಲಿ ವೃದ್ಧರಿಗೆ ಹಾಗೂ ಪೆಟ್ಟಿ ಅಂಗಡಿ ನಡೆಸುತ್ತಿರುವವರಿಗೆ ದಿನಸಿ, ಔಷಧಿ, ಮಾಸ್ಕ್ ಹಾಗು ಸಾನಿಟೈಜರ್ ನೀಡಿದ್ದಾರೆ. </p>
ಗದಗಲ್ಲಿ ವೃದ್ಧರಿಗೆ ಹಾಗೂ ಪೆಟ್ಟಿ ಅಂಗಡಿ ನಡೆಸುತ್ತಿರುವವರಿಗೆ ದಿನಸಿ, ಔಷಧಿ, ಮಾಸ್ಕ್ ಹಾಗು ಸಾನಿಟೈಜರ್ ನೀಡಿದ್ದಾರೆ.
<p>ಮದುವೆ ಕಾರ್ಯಕ್ರಮದಲ್ಲಿ ಕೊರೋನಾ ಜಾಗೃತಿ ಮೂಡಿಸಿದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರಿಗೆ ಎಲ್ಲರೂ ಧನ್ಯವಾದ ತಿಳಿಸಿದ್ದಾರೆ.</p>
ಮದುವೆ ಕಾರ್ಯಕ್ರಮದಲ್ಲಿ ಕೊರೋನಾ ಜಾಗೃತಿ ಮೂಡಿಸಿದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರಿಗೆ ಎಲ್ಲರೂ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.