MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಗಾಂಜಾದ ಕಾಂಪೋನೆಂಟ್‌ ತಾಯಿ ಎದೆ ಹಾಲಲ್ಲಿದೆ: ನಿವೇದಿತಾ ಶಾಕಿಂಗ್ ಹೇಳಿಕೆ!

ಗಾಂಜಾದ ಕಾಂಪೋನೆಂಟ್‌ ತಾಯಿ ಎದೆ ಹಾಲಲ್ಲಿದೆ: ನಿವೇದಿತಾ ಶಾಕಿಂಗ್ ಹೇಳಿಕೆ!

ಡ್ರಗ್ಸ್ ಮಾಫಿಯಾ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ಜನರ ಅಭಿಪ್ರಾಯವೂ ಬದಲಾಗುತ್ತಿದೆ. ಕೆಲವರು ಖಂಡಿಸಿ ಮಾತನಾಡಿದರೆ, ನಟ ರಾಕೇಶ್ ಮತ್ತು ನಿವೇದಿತಾ ಗಾಂಜಾದ ಮಹತ್ವದ ಬಗ್ಗೆ ತಮಗಿರುವ ಅಪಾರ ಜ್ಞಾನವನ್ನು ಜನರೊಂದಿಗೆ ಹಂಚಿಕೊಳ್ಳಲು ಯತ್ನಿಸಿದ್ದಾರೆ.  ಅಷ್ಟಕ್ಕೂ ನಿವೇದಿತಾ ಗಾಂಜಾವನ್ನು ತಾಯಿ ಹಾಲಿಗೆ ಹೋಲಿಸಿದ್ರಾ?

1 Min read
Suvarna News | Asianet News
Published : Sep 12 2020, 03:32 PM IST
Share this Photo Gallery
  • FB
  • TW
  • Linkdin
  • Whatsapp
110
<p>2006ರಲ್ಲಿ 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ನಿವೇದಿತಾ.</p>

<p>2006ರಲ್ಲಿ 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ನಿವೇದಿತಾ.</p>

2006ರಲ್ಲಿ 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ನಿವೇದಿತಾ.

210
<p>ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಿವೇದಿತಾ ಗಾಂಜಾ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.</p>

<p>ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಿವೇದಿತಾ ಗಾಂಜಾ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.</p>

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಿವೇದಿತಾ ಗಾಂಜಾ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

310
<p>ಗಾಂಜಾ ಎಂದು ಹೆಸರಿಡಲು ಕಾರಣವೇನು ಹಾಗೂ ಅದನ್ನು ನಮ್ಮ ಆಯುರ್ವೇದದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.</p>

<p>ಗಾಂಜಾ ಎಂದು ಹೆಸರಿಡಲು ಕಾರಣವೇನು ಹಾಗೂ ಅದನ್ನು ನಮ್ಮ ಆಯುರ್ವೇದದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.</p>

ಗಾಂಜಾ ಎಂದು ಹೆಸರಿಡಲು ಕಾರಣವೇನು ಹಾಗೂ ಅದನ್ನು ನಮ್ಮ ಆಯುರ್ವೇದದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.

410
<p>'ಗಾಂಜಾ ಸೇವಿಸಿ ಯಾರೂ ಸತ್ತಿಲ್ಲ, ಅದು ನಮ್ಮ ತುಳಸಿಯಷ್ಟೇ ಪವಿತ್ರ ಗಿಡ,' ಎಂದು ನಿವೇದಿತಾ ಹೇಳಿದ್ದಾರೆ.</p>

<p>'ಗಾಂಜಾ ಸೇವಿಸಿ ಯಾರೂ ಸತ್ತಿಲ್ಲ, ಅದು ನಮ್ಮ ತುಳಸಿಯಷ್ಟೇ ಪವಿತ್ರ ಗಿಡ,' ಎಂದು ನಿವೇದಿತಾ ಹೇಳಿದ್ದಾರೆ.</p>

'ಗಾಂಜಾ ಸೇವಿಸಿ ಯಾರೂ ಸತ್ತಿಲ್ಲ, ಅದು ನಮ್ಮ ತುಳಸಿಯಷ್ಟೇ ಪವಿತ್ರ ಗಿಡ,' ಎಂದು ನಿವೇದಿತಾ ಹೇಳಿದ್ದಾರೆ.

510
<p>'ರಾಣಿ ಎಲಿಜಿಬತ್ ಪೀರಿಯಡ್ಸ್ ನೋವು, ತಲೆ ನೋವು ಹಾಗೂ ಕೋಪ ಬಂದಾಗ ಅವರ ಡಾಕ್ಟರ್‌ ಅವರಿಗೆ ಕೊಡುತ್ತಿದ್ದ ಔಷಧಿಯೇ ಗಾಂಜಾ,' ಎಂಬ &nbsp;ಸತ್ಯವನ್ನು ಶೋಧಿಸಿದ್ದಾರೆ.</p>

<p>'ರಾಣಿ ಎಲಿಜಿಬತ್ ಪೀರಿಯಡ್ಸ್ ನೋವು, ತಲೆ ನೋವು ಹಾಗೂ ಕೋಪ ಬಂದಾಗ ಅವರ ಡಾಕ್ಟರ್‌ ಅವರಿಗೆ ಕೊಡುತ್ತಿದ್ದ ಔಷಧಿಯೇ ಗಾಂಜಾ,' ಎಂಬ &nbsp;ಸತ್ಯವನ್ನು ಶೋಧಿಸಿದ್ದಾರೆ.</p>

'ರಾಣಿ ಎಲಿಜಿಬತ್ ಪೀರಿಯಡ್ಸ್ ನೋವು, ತಲೆ ನೋವು ಹಾಗೂ ಕೋಪ ಬಂದಾಗ ಅವರ ಡಾಕ್ಟರ್‌ ಅವರಿಗೆ ಕೊಡುತ್ತಿದ್ದ ಔಷಧಿಯೇ ಗಾಂಜಾ,' ಎಂಬ  ಸತ್ಯವನ್ನು ಶೋಧಿಸಿದ್ದಾರೆ.

610
<p>'ಭಾರತದಲ್ಲಿ ಎಲ್ಲೆಲ್ಲಿ ಜೋತಿರ್ಲಿಂಗಗಳು ಇವೆಯೋ ಅಲ್ಲೆಲ್ಲಾ ಗಾಂಜಾ ಗಿಡ ಬೆಳೆಯುವುದು ಲೀಗಲ್,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>

<p>'ಭಾರತದಲ್ಲಿ ಎಲ್ಲೆಲ್ಲಿ ಜೋತಿರ್ಲಿಂಗಗಳು ಇವೆಯೋ ಅಲ್ಲೆಲ್ಲಾ ಗಾಂಜಾ ಗಿಡ ಬೆಳೆಯುವುದು ಲೀಗಲ್,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>

'ಭಾರತದಲ್ಲಿ ಎಲ್ಲೆಲ್ಲಿ ಜೋತಿರ್ಲಿಂಗಗಳು ಇವೆಯೋ ಅಲ್ಲೆಲ್ಲಾ ಗಾಂಜಾ ಗಿಡ ಬೆಳೆಯುವುದು ಲೀಗಲ್,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

710
<p>'ಮೊದಲು ಬಟ್ಟೆ ತಯಾರಿಸಲು ಗಾಂಜಾ ಗಿಡ ಬಳಸಲಾಗಿತ್ತಂತೆ. ಯುಎಸ್‌ ಫ್ಲಾಗ್ ತಯಾರಿಸಿದ್ದೂ ಈ ಗಾಂಜಾ ಗಿಡದಿಂದಲೇ,' ಎನ್ನುವುದು ಈ ಕನ್ನಡದ ನಟಿಯ ವಾದ.</p>

<p>'ಮೊದಲು ಬಟ್ಟೆ ತಯಾರಿಸಲು ಗಾಂಜಾ ಗಿಡ ಬಳಸಲಾಗಿತ್ತಂತೆ. ಯುಎಸ್‌ ಫ್ಲಾಗ್ ತಯಾರಿಸಿದ್ದೂ ಈ ಗಾಂಜಾ ಗಿಡದಿಂದಲೇ,' ಎನ್ನುವುದು ಈ ಕನ್ನಡದ ನಟಿಯ ವಾದ.</p>

'ಮೊದಲು ಬಟ್ಟೆ ತಯಾರಿಸಲು ಗಾಂಜಾ ಗಿಡ ಬಳಸಲಾಗಿತ್ತಂತೆ. ಯುಎಸ್‌ ಫ್ಲಾಗ್ ತಯಾರಿಸಿದ್ದೂ ಈ ಗಾಂಜಾ ಗಿಡದಿಂದಲೇ,' ಎನ್ನುವುದು ಈ ಕನ್ನಡದ ನಟಿಯ ವಾದ.

810
<p>'ಗಾಂಜಾದಲ್ಲಿರುವ ಒಂದು ಕಾಂಪೋನೆಂಟ್‌ ತಾಯಿಯ ಎದೆ ಹಾಲಿನಲ್ಲಿಯೂ ಇದೆ,' ಎಂದು ಹೇಳಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&nbsp;</p>

<p>'ಗಾಂಜಾದಲ್ಲಿರುವ ಒಂದು ಕಾಂಪೋನೆಂಟ್‌ ತಾಯಿಯ ಎದೆ ಹಾಲಿನಲ್ಲಿಯೂ ಇದೆ,' ಎಂದು ಹೇಳಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&nbsp;</p>

'ಗಾಂಜಾದಲ್ಲಿರುವ ಒಂದು ಕಾಂಪೋನೆಂಟ್‌ ತಾಯಿಯ ಎದೆ ಹಾಲಿನಲ್ಲಿಯೂ ಇದೆ,' ಎಂದು ಹೇಳಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

910
<p>ಆದರೆ ತಮ್ಮ 15 ವರ್ಷ ಸಿನಿಮಾ ಜರ್ನಿಯಲ್ಲಿ ನಿವೇದಿತಾ ಎಂದೂ ನಟ-ನಟಿಯರು ಗಾಂಜಾ ಸೇವಿಸಿರುವುದನ್ನು ನೋಡಿಯೇ ಇಲ್ಲವಂತೆ.</p>

<p>ಆದರೆ ತಮ್ಮ 15 ವರ್ಷ ಸಿನಿಮಾ ಜರ್ನಿಯಲ್ಲಿ ನಿವೇದಿತಾ ಎಂದೂ ನಟ-ನಟಿಯರು ಗಾಂಜಾ ಸೇವಿಸಿರುವುದನ್ನು ನೋಡಿಯೇ ಇಲ್ಲವಂತೆ.</p>

ಆದರೆ ತಮ್ಮ 15 ವರ್ಷ ಸಿನಿಮಾ ಜರ್ನಿಯಲ್ಲಿ ನಿವೇದಿತಾ ಎಂದೂ ನಟ-ನಟಿಯರು ಗಾಂಜಾ ಸೇವಿಸಿರುವುದನ್ನು ನೋಡಿಯೇ ಇಲ್ಲವಂತೆ.

1010
<p>&nbsp;ನನ್ನ ಮಾತುಗಳನ್ನು ನಂಬಬೇಡಿ, ಗೂಗಲ್ ಮಾಡಿದ ನಮ್ಮ ಋಷಿ ಮುನಿಗಳು ಈ ಗಾಂಜಾ ಮಹಾತ್ಮ ತಿಳಿಸಿದ್ದಾರೆ, ಎಂದೂ ಕನ್ನಡಿಗರಿಗೆ ಕಿವಿಮಾತು ಹೇಳುತ್ತಾರೆ ಸ್ಯಾಂಡಲ್‌ವುಡ್‌ನ ಈ ನಟಿ.</p>

<p>&nbsp;ನನ್ನ ಮಾತುಗಳನ್ನು ನಂಬಬೇಡಿ, ಗೂಗಲ್ ಮಾಡಿದ ನಮ್ಮ ಋಷಿ ಮುನಿಗಳು ಈ ಗಾಂಜಾ ಮಹಾತ್ಮ ತಿಳಿಸಿದ್ದಾರೆ, ಎಂದೂ ಕನ್ನಡಿಗರಿಗೆ ಕಿವಿಮಾತು ಹೇಳುತ್ತಾರೆ ಸ್ಯಾಂಡಲ್‌ವುಡ್‌ನ ಈ ನಟಿ.</p>

 ನನ್ನ ಮಾತುಗಳನ್ನು ನಂಬಬೇಡಿ, ಗೂಗಲ್ ಮಾಡಿದ ನಮ್ಮ ಋಷಿ ಮುನಿಗಳು ಈ ಗಾಂಜಾ ಮಹಾತ್ಮ ತಿಳಿಸಿದ್ದಾರೆ, ಎಂದೂ ಕನ್ನಡಿಗರಿಗೆ ಕಿವಿಮಾತು ಹೇಳುತ್ತಾರೆ ಸ್ಯಾಂಡಲ್‌ವುಡ್‌ನ ಈ ನಟಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved