MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಚಿತ್ರರಂಗದ ನಷ್ಟ: ಚರ್ಚಿಸಲು ಸಿಎಂ ಭೇಟಿಯಾದ ಶಿವರಾಜ್‌ಕುಮಾರ್!

ಚಿತ್ರರಂಗದ ನಷ್ಟ: ಚರ್ಚಿಸಲು ಸಿಎಂ ಭೇಟಿಯಾದ ಶಿವರಾಜ್‌ಕುಮಾರ್!

ಕೊರೋನಾದಿಂದ ಕನ್ನದ ಚಲನಚಿತ್ರ ಎದುರಿಸಿದ ಸಂಕಷ್ಟದ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಶಿವರಾಜ್‌ಕುಮಾರ್, ಯಶ್,  ತಾರe ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷರು. 

1 Min read
Suvarna News | Asianet News
Published : Sep 09 2020, 05:12 PM IST| Updated : Sep 09 2020, 08:30 PM IST
Share this Photo Gallery
  • FB
  • TW
  • Linkdin
  • Whatsapp
18
<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.</p>

<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.</p>

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.

28
<p>ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್‌ವುಡ್ ಗಣ್ಯರಿಂದ ಸಿ.ಎಂ.ಭೇಟಿ</p>

<p>ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್‌ವುಡ್ ಗಣ್ಯರಿಂದ ಸಿ.ಎಂ.ಭೇಟಿ</p>

ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್‌ವುಡ್ ಗಣ್ಯರಿಂದ ಸಿ.ಎಂ.ಭೇಟಿ

38
<p>ಲಾಕ್‌ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.</p>

<p>ಲಾಕ್‌ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.</p>

ಲಾಕ್‌ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

48
<p>ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ &nbsp;ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.</p>

<p>ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ &nbsp;ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.</p>

ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ  ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.

58
<p>ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.</p>

<p>ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.</p>

ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.

68
<p>ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ</p>

<p>ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ</p>

ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ

78
<p>ಕೆಲ‌‌ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್‌ರನ್ನು ಭೇಟಿ ಆಗಿದ್ದರು ಶಿವಣ್ಣ.</p>

<p>ಕೆಲ‌‌ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್‌ರನ್ನು ಭೇಟಿ ಆಗಿದ್ದರು ಶಿವಣ್ಣ.</p>

ಕೆಲ‌‌ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್‌ರನ್ನು ಭೇಟಿ ಆಗಿದ್ದರು ಶಿವಣ್ಣ.

88
<p>ಅಕ್ಟೋಬರ್‌ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.</p>

<p>ಅಕ್ಟೋಬರ್‌ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.</p>

ಅಕ್ಟೋಬರ್‌ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved