ಚಿತ್ರರಂಗದ ನಷ್ಟ: ಚರ್ಚಿಸಲು ಸಿಎಂ ಭೇಟಿಯಾದ ಶಿವರಾಜ್ಕುಮಾರ್!
ಕೊರೋನಾದಿಂದ ಕನ್ನದ ಚಲನಚಿತ್ರ ಎದುರಿಸಿದ ಸಂಕಷ್ಟದ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಶಿವರಾಜ್ಕುಮಾರ್, ಯಶ್, ತಾರe ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷರು.
18

<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.</p>
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.
28
<p>ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್ವುಡ್ ಗಣ್ಯರಿಂದ ಸಿ.ಎಂ.ಭೇಟಿ</p>
ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್ವುಡ್ ಗಣ್ಯರಿಂದ ಸಿ.ಎಂ.ಭೇಟಿ
38
<p>ಲಾಕ್ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.</p>
ಲಾಕ್ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.
48
<p>ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.</p>
ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.
58
<p>ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.</p>
ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.
68
<p>ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ</p>
ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ
78
<p>ಕೆಲ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್ರನ್ನು ಭೇಟಿ ಆಗಿದ್ದರು ಶಿವಣ್ಣ.</p>
ಕೆಲ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್ರನ್ನು ಭೇಟಿ ಆಗಿದ್ದರು ಶಿವಣ್ಣ.
88
<p>ಅಕ್ಟೋಬರ್ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.</p>
ಅಕ್ಟೋಬರ್ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.
Latest Videos