MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು 'ಗುರುವಾರ ಬಂತಮ್ಮ' ಹಾಡಿದ ಅಪ್ಪು!

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು 'ಗುರುವಾರ ಬಂತಮ್ಮ' ಹಾಡಿದ ಅಪ್ಪು!

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಳು ದಿನಗಳಿಂದ ನಡೆಯುತ್ತಿರುವ ಶ್ರೀಗುರುವೈಭವೋತ್ಸವದ ಕೊನೇ ದಿನ 425ನೇ ವರ್ಧಂತ್ಯುತ್ಸವ ನಡೆಯಿತು. ಈ ವೇಳೆ ಪುನೀತ್‌ ರಾಜ್‌ಕುಮಾರ್ ರಾಯರು ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.

1 Min read
Web Desk | Asianet News
Published : Mar 03 2020, 11:09 AM IST
Share this Photo Gallery
  • FB
  • TW
  • Linkdin
  • Whatsapp
110
ರಾಯಚೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ವೈಭವೋತ್ಸವ.

ರಾಯಚೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ವೈಭವೋತ್ಸವ.

ರಾಯಚೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ವೈಭವೋತ್ಸವ.
210
ನಟ ದರ್ಶನ್ ಹಾಗೂ ಪುನೀತ್‌ ರಾಜ್‌ಕುಮಾರ್ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.

ನಟ ದರ್ಶನ್ ಹಾಗೂ ಪುನೀತ್‌ ರಾಜ್‌ಕುಮಾರ್ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.

ನಟ ದರ್ಶನ್ ಹಾಗೂ ಪುನೀತ್‌ ರಾಜ್‌ಕುಮಾರ್ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.
310
ಈ ವೇಳೆ ಪುನೀತ್‌ ರಾಜ್‌ಕುಮಾರ್‌ 'ಗುರುವಾರ ಬಂತಮ್ಮ' ಹಾಡು ಹಾಡಿದ್ದಾರೆ.

ಈ ವೇಳೆ ಪುನೀತ್‌ ರಾಜ್‌ಕುಮಾರ್‌ 'ಗುರುವಾರ ಬಂತಮ್ಮ' ಹಾಡು ಹಾಡಿದ್ದಾರೆ.

ಈ ವೇಳೆ ಪುನೀತ್‌ ರಾಜ್‌ಕುಮಾರ್‌ 'ಗುರುವಾರ ಬಂತಮ್ಮ' ಹಾಡು ಹಾಡಿದ್ದಾರೆ.
410
425ನೇ ವರ್ಧಂತ್ಯುತ್ಸವ 7 ದಿನಗಳ ಕಾರ್ಯಕ್ರಮವಾಯಿತು.

425ನೇ ವರ್ಧಂತ್ಯುತ್ಸವ 7 ದಿನಗಳ ಕಾರ್ಯಕ್ರಮವಾಯಿತು.

425ನೇ ವರ್ಧಂತ್ಯುತ್ಸವ 7 ದಿನಗಳ ಕಾರ್ಯಕ್ರಮವಾಯಿತು.
510
ಡಾ.ರಾಜ್‌ಕುಮಾರ್‌ ಅವರೂ ಗುರು ರಾಘವೇಂದ್ರ ಅವರ ಭಕ್ತರಾಗಿದ್ದರು.

ಡಾ.ರಾಜ್‌ಕುಮಾರ್‌ ಅವರೂ ಗುರು ರಾಘವೇಂದ್ರ ಅವರ ಭಕ್ತರಾಗಿದ್ದರು.

ಡಾ.ರಾಜ್‌ಕುಮಾರ್‌ ಅವರೂ ಗುರು ರಾಘವೇಂದ್ರ ಅವರ ಭಕ್ತರಾಗಿದ್ದರು.
610
ಸಾಮಾನ್ಯವಾಗಿ ತಮ್ಮ ನಿರ್ಮಾಣದ ಚಿತ್ರಗಳನ್ನು ಗುರುವಾರವೇ ರಿಲೀಸ್‌ ಮಾಡುತ್ತೆ ಡಾ.ರಾಜ್ ಕುಟುಂಬ.

ಸಾಮಾನ್ಯವಾಗಿ ತಮ್ಮ ನಿರ್ಮಾಣದ ಚಿತ್ರಗಳನ್ನು ಗುರುವಾರವೇ ರಿಲೀಸ್‌ ಮಾಡುತ್ತೆ ಡಾ.ರಾಜ್ ಕುಟುಂಬ.

ಸಾಮಾನ್ಯವಾಗಿ ತಮ್ಮ ನಿರ್ಮಾಣದ ಚಿತ್ರಗಳನ್ನು ಗುರುವಾರವೇ ರಿಲೀಸ್‌ ಮಾಡುತ್ತೆ ಡಾ.ರಾಜ್ ಕುಟುಂಬ.
710
ಕೊನೇ ದಿನ ರಾಯರ ವರ್ಧಂತಿ ಉತ್ಸವದಲ್ಲಿ ಶ್ರೀಮಠ ಪ್ರಕಾರದಲ್ಲಿ ಬೆಂಗಳೂರಿನ ಡಾ. ಎಚ್‌.ಕೆ. ಸುರೇಶಾಚಾರ್ಯರಿಂದ ಜ್ಞಾನಯಜ್ಞ ಪ್ರವಚನ ನಡೆಯಿತು.

ಕೊನೇ ದಿನ ರಾಯರ ವರ್ಧಂತಿ ಉತ್ಸವದಲ್ಲಿ ಶ್ರೀಮಠ ಪ್ರಕಾರದಲ್ಲಿ ಬೆಂಗಳೂರಿನ ಡಾ. ಎಚ್‌.ಕೆ. ಸುರೇಶಾಚಾರ್ಯರಿಂದ ಜ್ಞಾನಯಜ್ಞ ಪ್ರವಚನ ನಡೆಯಿತು.

ಕೊನೇ ದಿನ ರಾಯರ ವರ್ಧಂತಿ ಉತ್ಸವದಲ್ಲಿ ಶ್ರೀಮಠ ಪ್ರಕಾರದಲ್ಲಿ ಬೆಂಗಳೂರಿನ ಡಾ. ಎಚ್‌.ಕೆ. ಸುರೇಶಾಚಾರ್ಯರಿಂದ ಜ್ಞಾನಯಜ್ಞ ಪ್ರವಚನ ನಡೆಯಿತು.
810
ತಿರುಪತಿ ದೇವಸ್ಥಾನದಿಂದ ತರಲಾದ ಶ್ರೀನಿವಾಸ ಶೇಷವಸ್ತ್ರವನ್ನು ಸುಕ್ಷೇತ್ರದಲ್ಲಿ ಮೆರವಣಿಗೆ ಮಾಡಲಾಯಿತು.

ತಿರುಪತಿ ದೇವಸ್ಥಾನದಿಂದ ತರಲಾದ ಶ್ರೀನಿವಾಸ ಶೇಷವಸ್ತ್ರವನ್ನು ಸುಕ್ಷೇತ್ರದಲ್ಲಿ ಮೆರವಣಿಗೆ ಮಾಡಲಾಯಿತು.

ತಿರುಪತಿ ದೇವಸ್ಥಾನದಿಂದ ತರಲಾದ ಶ್ರೀನಿವಾಸ ಶೇಷವಸ್ತ್ರವನ್ನು ಸುಕ್ಷೇತ್ರದಲ್ಲಿ ಮೆರವಣಿಗೆ ಮಾಡಲಾಯಿತು.
910
ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಸ್ವೀಕರಿಸಿ ತಲೆ ಮೇಲೆ ಇಟ್ಟುಕೊಂಡು ಪ್ರಕಾರದಲ್ಲಿ ಪ್ರದಕ್ಷಿಣೆ ಹಾಕಿ ಶ್ರೀ ಗುರು ರಾಯರ ಮೂಲ ಬೃಂದಾವನದ ಮುಂದೆ ಇಟ್ಟು, ರಾಯರಿಗೆ ಸಮರ್ಪಿಸಲಾಯಿತು.

ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಸ್ವೀಕರಿಸಿ ತಲೆ ಮೇಲೆ ಇಟ್ಟುಕೊಂಡು ಪ್ರಕಾರದಲ್ಲಿ ಪ್ರದಕ್ಷಿಣೆ ಹಾಕಿ ಶ್ರೀ ಗುರು ರಾಯರ ಮೂಲ ಬೃಂದಾವನದ ಮುಂದೆ ಇಟ್ಟು, ರಾಯರಿಗೆ ಸಮರ್ಪಿಸಲಾಯಿತು.

ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನು ಸ್ವೀಕರಿಸಿ ತಲೆ ಮೇಲೆ ಇಟ್ಟುಕೊಂಡು ಪ್ರಕಾರದಲ್ಲಿ ಪ್ರದಕ್ಷಿಣೆ ಹಾಕಿ ಶ್ರೀ ಗುರು ರಾಯರ ಮೂಲ ಬೃಂದಾವನದ ಮುಂದೆ ಇಟ್ಟು, ರಾಯರಿಗೆ ಸಮರ್ಪಿಸಲಾಯಿತು.
1010
ನವರಸ ನಾಯಕ ಜಗ್ಗೇಶ್‌ ಕೂಡ ಗುರುರಾಯರ ಭಕ್ತರು.

ನವರಸ ನಾಯಕ ಜಗ್ಗೇಶ್‌ ಕೂಡ ಗುರುರಾಯರ ಭಕ್ತರು.

ನವರಸ ನಾಯಕ ಜಗ್ಗೇಶ್‌ ಕೂಡ ಗುರುರಾಯರ ಭಕ್ತರು.

About the Author

WD
Web Desk

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved