MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಮೂಕಪ್ರಾಣಿಗಳಿಗೆ ಚಿತ್ರರಂಗದಿಂದ ಆಹಾರ ವಿತರಣೆ; ಫೋಟೋ ನೋಡಿ

ಮೂಕಪ್ರಾಣಿಗಳಿಗೆ ಚಿತ್ರರಂಗದಿಂದ ಆಹಾರ ವಿತರಣೆ; ಫೋಟೋ ನೋಡಿ

ಕಾಡ್ಗಿಚ್ಚಿನಂತೆ  ಹರಡುತ್ತಿರುವ ಕೊರೋನಾ ವೈರಸ್‌ನಿಂದ ಪಾರಾಗಲು ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ .  ಇದರ ಪರಿಣಾಮ ನಿರ್ಗತಿಕರಿಗೆ ಹಾಗೂ ಮೂಕಪ್ರಾಣಿಗಳಿಗೆ ಆಹಾರವಿಲ್ಲದಂತಾಗಿದೆ. ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ......

1 Min read
Suvarna News | Asianet News
Published : Apr 05 2020, 11:56 AM IST
Share this Photo Gallery
  • FB
  • TW
  • Linkdin
  • Whatsapp
110
ಕೊರೋನಾ ವೈರಸ್ಸಿನಿಂದ ರಾಜ್ಯವೇ ಲಾಕ್‌ಡೌನ್‌ ಆದೇಶ ಪಾಲಿಸುತ್ತಿದೆ.

ಕೊರೋನಾ ವೈರಸ್ಸಿನಿಂದ ರಾಜ್ಯವೇ ಲಾಕ್‌ಡೌನ್‌ ಆದೇಶ ಪಾಲಿಸುತ್ತಿದೆ.

ಕೊರೋನಾ ವೈರಸ್ಸಿನಿಂದ ರಾಜ್ಯವೇ ಲಾಕ್‌ಡೌನ್‌ ಆದೇಶ ಪಾಲಿಸುತ್ತಿದೆ.
210
ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ.

ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ.

ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ.
310
ಶ್ರೀಯುತ ವಿಜಯ್ ಕುಮಾರ್‌ ಸಿಂಹ, ರೂಪಿಕ, ದೀಪಕ್‌, ಮೈತ್ರೇಯಿ, ಸೋನು ಗೌಡ, ಗಟ್ಟಿಮೇಳ ಖ್ಯಾತಿಯ ರಕ್ಷ್‌ ಹಾಗೂ ಗಜೇಂದ್ರ ಸಾಥ್‌ ನೀಡಿದ್ದಾರೆ.

ಶ್ರೀಯುತ ವಿಜಯ್ ಕುಮಾರ್‌ ಸಿಂಹ, ರೂಪಿಕ, ದೀಪಕ್‌, ಮೈತ್ರೇಯಿ, ಸೋನು ಗೌಡ, ಗಟ್ಟಿಮೇಳ ಖ್ಯಾತಿಯ ರಕ್ಷ್‌ ಹಾಗೂ ಗಜೇಂದ್ರ ಸಾಥ್‌ ನೀಡಿದ್ದಾರೆ.

ಶ್ರೀಯುತ ವಿಜಯ್ ಕುಮಾರ್‌ ಸಿಂಹ, ರೂಪಿಕ, ದೀಪಕ್‌, ಮೈತ್ರೇಯಿ, ಸೋನು ಗೌಡ, ಗಟ್ಟಿಮೇಳ ಖ್ಯಾತಿಯ ರಕ್ಷ್‌ ಹಾಗೂ ಗಜೇಂದ್ರ ಸಾಥ್‌ ನೀಡಿದ್ದಾರೆ.
410
ವೀರೇಶ್‌ ಚಿತ್ರಮಂದಿರ ಹಾಗೂ ಮಾಗಡಿ ಮುಖ್ಯ ರಸ್ತೆಯಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಿದ್ದಾರೆ.

ವೀರೇಶ್‌ ಚಿತ್ರಮಂದಿರ ಹಾಗೂ ಮಾಗಡಿ ಮುಖ್ಯ ರಸ್ತೆಯಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಿದ್ದಾರೆ.

ವೀರೇಶ್‌ ಚಿತ್ರಮಂದಿರ ಹಾಗೂ ಮಾಗಡಿ ಮುಖ್ಯ ರಸ್ತೆಯಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಿದ್ದಾರೆ.
510
ಡಾ. ರಾಜ್‌ಕುಮಾರ್‌ ವಾರ್ಡ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಮೂಕ ಪ್ರಾಣಿಗಳಿಗೆ ಆಹಾರ ನೀಡಲು ಶುರು ಮಾಡಿದ್ದಾರೆ.

ಡಾ. ರಾಜ್‌ಕುಮಾರ್‌ ವಾರ್ಡ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಮೂಕ ಪ್ರಾಣಿಗಳಿಗೆ ಆಹಾರ ನೀಡಲು ಶುರು ಮಾಡಿದ್ದಾರೆ.

ಡಾ. ರಾಜ್‌ಕುಮಾರ್‌ ವಾರ್ಡ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಮೂಕ ಪ್ರಾಣಿಗಳಿಗೆ ಆಹಾರ ನೀಡಲು ಶುರು ಮಾಡಿದ್ದಾರೆ.
610
ಈ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಲು ಇಚ್ಛಿಸಿದ್ದಾರೆ.

ಈ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಲು ಇಚ್ಛಿಸಿದ್ದಾರೆ.

ಈ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಲು ಇಚ್ಛಿಸಿದ್ದಾರೆ.
710
ನಿರ್ಮಾಪಕರು ಭಾ ಮಾ ಹರೀಶ್‌ ಹಾಗೂ ವಿಜಯ್ ಕುಮಾರ್‌ ಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ನಿರ್ಮಾಪಕರು ಭಾ ಮಾ ಹರೀಶ್‌ ಹಾಗೂ ವಿಜಯ್ ಕುಮಾರ್‌ ಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ನಿರ್ಮಾಪಕರು ಭಾ ಮಾ ಹರೀಶ್‌ ಹಾಗೂ ವಿಜಯ್ ಕುಮಾರ್‌ ಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.
810
ಅನೇಕ ವಾರ್ಡ್‌ಗಳಲ್ಲಿ ರಾಜಕಾರಣಿಗಳು ಹಾಗೂ ಸೋಷಿಯಲ್‌ ವರ್ಕರ್ಸ್‌ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ಅನೇಕ ವಾರ್ಡ್‌ಗಳಲ್ಲಿ ರಾಜಕಾರಣಿಗಳು ಹಾಗೂ ಸೋಷಿಯಲ್‌ ವರ್ಕರ್ಸ್‌ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ಅನೇಕ ವಾರ್ಡ್‌ಗಳಲ್ಲಿ ರಾಜಕಾರಣಿಗಳು ಹಾಗೂ ಸೋಷಿಯಲ್‌ ವರ್ಕರ್ಸ್‌ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.
910
ಈ ಹಿಂದೆ ಥರ್ಡ್‌ ಕ್ಲಾಸ್‌ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ.

ಈ ಹಿಂದೆ ಥರ್ಡ್‌ ಕ್ಲಾಸ್‌ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ.

ಈ ಹಿಂದೆ ಥರ್ಡ್‌ ಕ್ಲಾಸ್‌ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ.
1010
ನಟಿ ಸಂಯುಕ್ತ ಹೊರನಾಡ ಮೂಕಪ್ರಾಣಿಗಳಿಗೆ ದಿನಾ ಆಹಾರ ವ್ಯವಸ್ಥೆ ಮಾಡಿದ್ದಾರೆ.

ನಟಿ ಸಂಯುಕ್ತ ಹೊರನಾಡ ಮೂಕಪ್ರಾಣಿಗಳಿಗೆ ದಿನಾ ಆಹಾರ ವ್ಯವಸ್ಥೆ ಮಾಡಿದ್ದಾರೆ.

ನಟಿ ಸಂಯುಕ್ತ ಹೊರನಾಡ ಮೂಕಪ್ರಾಣಿಗಳಿಗೆ ದಿನಾ ಆಹಾರ ವ್ಯವಸ್ಥೆ ಮಾಡಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved