MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!

ಗೆಳತಿ ನೀನು ಕೇಳಲೇ ಬೇಕು 'ಏನೀ ಅದ್ಭುತವೇ'! ಚಿತ್ರರಂಗದ ಕಲಾವಿದೆ ಮಾನಸಿ ಸುಧೀರ್!

ಸಾಮಾಜಿಕ ಜಾಲತಾಣ ಅದೆಷ್ಟೋ ಪ್ರತಿಭೆಗಳಿಗೆ ತನ್ನ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇದೀಗ ಲಾಕ್ ಡೌನ್ ಸಮಯವನ್ನು  ಒಳ್ಳೆಯ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ಒಂದು ಸಾಬೀತುಮಾಡಿದೆ . ಕನ್ನಡದ ಸಾಹಿತ್ಯ ವಲಯ ಕಂಡ ಶ್ರೇಷ್ಠ ಕವಿಗಳಾದ ಅಂಬಿಕಾತನಯದತ್ತ ದ.ರಾ.ಬೇಂದ್ರೆ ಮತ್ತು ಜಾಲಿ ಬಾರಿನ ಪೋಲಿ ಗೆಳೆಯರನ್ನು ಪರಿಚಯಿಸಿದ ಬಿಆರ್ ಲಕ್ಷ್ಮಣ್ ರಾವ್ ಅವರ ಕವಿತೆಗಳಿಗೆ ತನ್ನ ಅಭಿನಯದ ಮೂಲಕ ಹೊಸದೊಂದು ರೂಪ ಕೊಟ್ಟಿರುವ ಈ ಅದ್ಭುತ ಕಲಾವಿದೆಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. 'ಏನೀ ಅದ್ಭುತವೇ' ಕವಿತೆಯನ್ನು ಭಾವಾಭಿನಯ ರೂಪದಲ್ಲಿ ಮತ್ತಷ್ಟು ಅದ್ಭುತವಾಗಿಸಿ ಅಪಾರ ಮೆಚ್ಚುಗೆಗಳಿಸಿದ್ದಾರೆ .ಇಷ್ಟೆಲ್ಲಾ ಪೀಠಿಕೆಗೆ ಕಾರಣರಾಗಿರುವ ಆ ಕಲಾವಿದೆ ಯಾರು ?ಎಲ್ಲಿಯವರು ? ಅವರ ಹಿನ್ನೆಲೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ .. 

1 Min read
Author : Suvarna News | Asianet News
Published : Jun 16 2020, 04:53 PM IST
Share this Photo Gallery
  • FB
  • TW
  • Linkdin
  • Whatsapp
110
<p>&nbsp;'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು.&nbsp;</p>

<p>&nbsp;'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು.&nbsp;</p>

 'ಏನೀ ಅದ್ಭುತವೇ' ಕಾವ್ಯಭಾವಾಭಿನಯ ಮಾಡಿರುವ ಮಾನಸಿ ಜೋಶಿ ಭರತನಾಟ್ಯ ಕಲಾವಿದೆ ಮಾತ್ರವಲ್ಲ ಗಾಯಕಿಯೂ ಹೌದು. 

210
<p>ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ.&nbsp;</p>

<p>ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ.&nbsp;</p>

ಮಾನಸಿ ಅವರು ಮೂಲತಃ ಉಡುಪಿಯವರಾಗಿದ್ದು ಈ ರೀತಿಯ ಮತ್ತಷ್ಟು ವಿಭಿನ್ನ ಪ್ರಯೋಗಗಳನ್ನು ಮಾಡುವ ಯೋಜನೆ ರೂಪಿಸಿದ್ದಾರೆ. 

310
<p>ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.</p>

<p>ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.</p>

ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಂಡು 15 ವರ್ಷಗಳ ಹಿಂದೆ ಕಲಿತ ಭಾವಗೀತೆಗಳನ್ನು ಮರು ಪ್ರಯತ್ನ ಮಾಡುತ್ತಾ ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳ ಕವಿತೆಗಳಿಗೆ ಹೊಸದೊಂದು ರೂಪ ನೀಡಿದ್ದಾರೆ.

410
<p>ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್‌ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.&nbsp;</p>

<p>ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್‌ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.&nbsp;</p>

ಬೇಂದ್ರೆ ಅವರ 'ಭೃಂಗದ ಬೆನ್ನೇರಿ ಹಾಗೂ ಬಿ ಆರ್ ಲಕ್ಷ್ಮಣರಾವ್‌ ಅವರ 'ಹೇಗಿದ್ದೀಯೇ ಟ್ವಿಂಕಲ' ಹಾಗೂ ಇನ್ನೂ ಅನೇಕ ಹಾಡುಗಳಿಗೆ ಭಾವಾಭಿನಯ ಮಾಡಿರುವ ಇವರು ಕನ್ನಡಿಗರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

510
<p>ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ .&nbsp;</p>

<p>ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ .&nbsp;</p>

ನೃತ್ಯಕ್ಕೆ ಸಂಬಂಧ ಪ್ರಯೋಗಳನ್ನು ಮಾಡುತ್ತಲೇ ಇರುವ ಇವರು ಇದಕ್ಕೂ ಕೂಡ ತಯಾರಿ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ ಅದರ ಪ್ರತಿಫಲವಾಗಿ ಇಂದು ತಮ್ಮ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿಗೆ ತಲುಪಿದ್ದಾರೆ . 

610
<p>ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು.&nbsp;</p>

<p>ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು.&nbsp;</p>

ಈ ವಿಡಿಯೋಗೆ ಜನರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಇನ್ನು ಹೆಚ್ಚು ವಿಶೇಷವಾಗಿ ವಿಭಿನ್ನ ಪ್ರಯತ್ನಗಳನ್ನು ಡಿಜಿಟಲ್ ಪರದೆಯ ಮೇಲೆ ತಂದು ಮತ್ತಷ್ಟು ಜನರನ್ನು ರಂಜಿಸುವ ಚಿಂತನೆಯಲ್ಲಿದ್ದಾರೆ ಮಾನಸಿ ಅವರು. 

710
<p>ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್‌ ರಾವ್‌ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ. &nbsp;</p>

<p>ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್‌ ರಾವ್‌ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ. &nbsp;</p>

ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್‌ ರಾವ್‌ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿರುವ ಮಾನಸಿ ಅವರು ಕರುನಾಡಿಗೆ ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ.  

810
<p>&nbsp;ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .</p>

<p>&nbsp;ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .</p>

 ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ಇವರು ನಟನೆಯ್ಲಲೂ ತಮ್ಮ ಛಾಪು ಮೂಡಿಸಿದ್ದಾರೆ .

910
<p>ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.</p>

<p>ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.</p>

ಕನ್ನಡ ಮಾತ್ರವಲ್ಲದೆ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

1010
<p>ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.</p>

<p>ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.</p>

ಪೌರಾಣಿಕ ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಚಂದನವನದ ಫ್ಯೂಚರ್ ಹೀರೋಯಿನ್ ಮೇಲೆ ಕನ್ನಡಿಗರಿಗೆ ಫುಲ್ ಕ್ರಶ್
Recommended image2
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
Recommended image3
ಕಲೆಗಿಂತ ನಟಿಯರ ದೇಹದ ಮೇಲೆ ಜೂಮ್ ಮಾಡಿ ವಿಡಿಯೋ ಚಿತ್ರೀಕರಿಸುವವರ ವಿರುದ್ಧ ಸಿಡಿದೆದ್ದ Sapthami Gowda
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved