MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಮನೇಲಿ ದಿನಾ ಜಗಳ, ಹಣದ ಸಮಸ್ಯೆ, ನೆಮ್ಮದಿ ಕೆಡುತ್ತಿದೆಯೇ ? ಈ ವಾಸ್ತು ಸಲಹೆ ಪಾಲಿಸಿ!

ಮನೇಲಿ ದಿನಾ ಜಗಳ, ಹಣದ ಸಮಸ್ಯೆ, ನೆಮ್ಮದಿ ಕೆಡುತ್ತಿದೆಯೇ ? ಈ ವಾಸ್ತು ಸಲಹೆ ಪಾಲಿಸಿ!

Vastu Tips: ಮನೆಯಲ್ಲಿ ವಾಸ್ತು ದೋಷಗಳಿಂದ ಸಮಸ್ಯೆಗಳು, ಜಗಳಗಳು, ಆದಾಯ ಸ್ಥಿರತೆ ಇಲ್ಲದಿರುವುದು ಮುಂತಾದವು ಸಂಭವಿಸುತ್ತವೆ. ಅದಕ್ಕೆ ಪರಿಹಾರ ಏನಂಬುದು ಈ ಪೋಸ್ಟ್‌ನಲ್ಲಿ ತಿಳಿಯೋಣ.

1 Min read
Ravi Janekal
Published : Jan 02 2025, 07:57 PM IST
Share this Photo Gallery
  • FB
  • TW
  • Linkdin
  • Whatsapp
14
ದಂಪತಿ ಜಗಳ

ದಂಪತಿ ಜಗಳ

ಪ್ರತಿ ಮನೆಯಲ್ಲೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆದರೆ, ಇವುಗಳಿಂದ ದೊಡ್ಡ ಸಮಸ್ಯೆಗಳಾಗಿ, ಮನಶಾಂತಿ ಇಲ್ಲದಂತಾದರೆ ತೊಂದರೆ.. ಕೆಲವರ ಮನೆಯಲ್ಲಿ ಯಾವಾಗಲೂ ಸಮಸ್ಯೆಗಳಿರುತ್ತವೆ, ಏನಾದರೂ ಒಂದು ಕಾರಣಕ್ಕೆ ಜಗಳವಾಡುತ್ತಿರುತ್ತಾರೆ. ಇದಕ್ಕೆ ವಾಸ್ತು ಕೂಡ ಕಾರಣವಿರಬಹುದು. ಹಾಗಾಗಿ ಕೆಲವು ವಾಸ್ತು ಸಲಹೆ ಪಾಲಿಸಿದರೆ ಸಮಸ್ಯೆಯಿಂದ ಪರಿಹಾರ ಸಿಗಬಹುದು. ಹೇಗೆಂದು ನೋಡೋಣ…

24

ಮನೆಯಲ್ಲಿ ವಾಸ್ತು ದೋಷಗಳಿಂದ ಸಮಸ್ಯೆಗಳು, ಜಗಳಗಳು, ಆದಾಯ ಸ್ಥಿರತೆ ಇಲ್ಲದಿರುವುದು ಮುಂತಾದವು ಸಂಭವಿಸುತ್ತವೆ. ವಾಸ್ತು ಪ್ರಕಾರ ನೈಋತ್ಯ ದಿಕ್ಕಿನಲ್ಲಿ ತ್ರಿಕೋನಾಕಾರದ ವಸ್ತು ಅಥವಾ ಚಿತ್ರ ಇಡಬಾರದು. ಇದರಿಂದ ಸಮಸ್ಯೆಗಳು ಶುರುವಾಗುತ್ತವೆ.

ಈಶಾನ್ಯದಲ್ಲಿ ಬುದ್ಧ

ಮನೆಯ ಈಶಾನ್ಯ ಮೂಲೆಯಲ್ಲಿ ಗೌತಮ ಬುದ್ಧನ ಚಿತ್ರ ಅಥವಾ ವಿಗ್ರಹ ಇಟ್ಟರೆ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಜಗಳಗಳು ಬರುವುದಿಲ್ಲ.

34
ಪಾಯಸ

ಪಾಯಸ

ನೈಋತ್ಯದಲ್ಲಿ ಕೆಂಪು ಬಣ್ಣ ಬೇಡ

ನೈಋತ್ಯ ದಿಕ್ಕಿನ ಕೋಣೆಯಲ್ಲಿ ಕೆಂಪು ಬಣ್ಣ ಬಳಸಿದ್ದರೆ ಬದಲಾಯಿಸಿ. ಜಗಳದ ಚಿತ್ರಗಳು ಮನೆಯಲ್ಲಿ ಇರಬಾರದು.

ಅನ್ನದ ಪಾಯಸ

ಪ್ರತಿ ತಿಂಗಳು ಸೋಮವಾರ ಅನ್ನದ ಪಾಯಸ ನೈವೇದ್ಯ ಮಾಡಿ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಸೇವಿಸಬೇಕು. ಇದು ಸಕಾರಾತ್ಮಕ ಶಕ್ತಿ ತರುತ್ತದೆ.

44

ಗಂಗಾಜಲ

ಮನೆಯ ಈಶಾನ್ಯ ಮೂಲೆಯಲ್ಲಿ ಗಂಗಾಜಲ ಇಡುವುದು ಶುಭ. ಇದರಿಂದ ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಹೆಚ್ಚುತ್ತದೆ.

ಮಲಗುವ ಕೋಣೆಯಲ್ಲಿ ಕಲ್ಲುಪ್ಪು

ದಾಂಪತ್ಯದಲ್ಲಿ ಸುಖ, ಶಾಂತಿಗಾಗಿ ಮಲಗುವ ಕೋಣೆಯ ಮೂಲೆಯಲ್ಲಿ ಕಲ್ಲುಪ್ಪು ಇಡಿ. ಪ್ರತಿ ತಿಂಗಳು ಬದಲಾಯಿಸಿ. ಇದು ದಾಂಪತ್ಯವನ್ನು ಸುಖಮಯವಾಗಿಸಲು ಸಹಾಯ ಮಾಡುತ್ತದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವಾಸ್ತು ಸಲಹೆಗಳು
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved