ಲಾಕ್ಡೌನ್ ಮಧ್ಯೆ ಸಿಎಂ ಮನೆಗೆ ಹೊಸ ಅತಿಥಿ: ಸಂತಸದಿಂದ ಸ್ವಾಗತಿಸಿದ ಬಿಎಸ್ವೈ
ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಂತರ ಶ್ರಮವಹಿಸುತ್ತಿದ್ದಾರೆ. ಮತ್ತೊಂದೆಡೆ ಆರ್ಥಿಕ ಪುನಶ್ಚೇತನ ನೀಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಲಾಕ್ಡೌನ್ ಮಧ್ಯೆ ಸಿಎಂ ಬಿಎಸ್ ಯಡಿಯೂರನವರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು, ಇವರನ್ನು ಬಿಎಸ್ವೈ ಸಂತಸದಿಂದ ಹೊಸ ಮನೆಗೆ ಬರಮಾಡಿಕೊಂಡಿದ್ದಾರೆ.
17
<p>ಲಾಕ್ಡೌನ್ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೊಸ ಅತಿಥಿ ಆಗಮನವಾಗಿದೆ.</p>
ಲಾಕ್ಡೌನ್ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೊಸ ಅತಿಥಿ ಆಗಮನವಾಗಿದೆ.
27
<p>ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ವಿಶ್ವನಾಥ್ ಅವರು ಬಿಎಸ್ವೈ ಕೊಡುಗೆ ನೀಡಿದ್ದಾರೆ.</p>
ಯಲಹಂಕ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ವಿಶ್ವನಾಥ್ ಅವರು ಬಿಎಸ್ವೈ ಕೊಡುಗೆ ನೀಡಿದ್ದಾರೆ.
37
<p>ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ಹಸುಗಳ ಕೊಡುಗೆ ನೀಡಿದ್ದಾರೆ.</p>
ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ಹಸುಗಳ ಕೊಡುಗೆ ನೀಡಿದ್ದಾರೆ.
47
<p>ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂಗೆ ಗಿರ್ ತಳಿಯ ಎರಡು ಹಸುಗಳನ್ನು ನೀಡಿದ್ದಾರೆ. </p>
ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂಗೆ ಗಿರ್ ತಳಿಯ ಎರಡು ಹಸುಗಳನ್ನು ನೀಡಿದ್ದಾರೆ.
57
<p>ಶುಭ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದರು. </p>
ಶುಭ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದರು.
67
<p>ಒಂದು ಹಸು ಹತ್ತು ಲೀಟರ್ ಹಾಲು ಕೊಡುತ್ತಿದ್ದು, ಮತ್ತೊಂದಕ್ಕೆ ಗರ್ಭ ಧಾರಣೆ ಆಗಿದೆ.</p>
ಒಂದು ಹಸು ಹತ್ತು ಲೀಟರ್ ಹಾಲು ಕೊಡುತ್ತಿದ್ದು, ಮತ್ತೊಂದಕ್ಕೆ ಗರ್ಭ ಧಾರಣೆ ಆಗಿದೆ.
77
<p>ಕಾವೇರಿ ನಿವಾಸದಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದ್ದು, ಹಸುಗಳ ಹಾರೈಕೆಯನ್ನು ಸಿಎಂ ಬಿಎಸ್ವೈ ಕುಟುಂಬದವರೇ ನೋಡಿಕೊಳ್ಳಲಿದ್ದಾರೆ.</p>
ಕಾವೇರಿ ನಿವಾಸದಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದ್ದು, ಹಸುಗಳ ಹಾರೈಕೆಯನ್ನು ಸಿಎಂ ಬಿಎಸ್ವೈ ಕುಟುಂಬದವರೇ ನೋಡಿಕೊಳ್ಳಲಿದ್ದಾರೆ.
Latest Videos