MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • NRI
  • ಮೋದಿ ದಿಗ್ವಿಜಯ ಕಣ್ಣು ತುಂಬಿಕೊಂಡ ಕುವೈತ್ ಕನ್ನಡಿಗರು

ಮೋದಿ ದಿಗ್ವಿಜಯ ಕಣ್ಣು ತುಂಬಿಕೊಂಡ ಕುವೈತ್ ಕನ್ನಡಿಗರು

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರ ದಿಗ್ವಿಜಯದ ದಂಡಯಾತ್ರೆಯನ್ನು ಸಮುದ್ರದ ಆಚೆಗಿನ ಕನ್ನಡಿಗರು ಸಂಭ್ರಮಿಸಿದರು.

1 Min read
Web Desk
Published : Jun 03 2019, 08:14 PM IST| Updated : Jun 03 2019, 08:21 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಧಾನಿ ನರೇಂದ್ರ ಮೋದಿ ಅವರ ದಿಗ್ವಿಜಯ ಭಾರತೀಯರು ಅಲ್ಲದೇ ಭಾರತದಿಂದ ವಿವಿಧ ದೇಶಗಳಿಗೆ ತೆರಳಿ ಅಲ್ಲಿ ನೆಲೆ ನಿಂತವರು ಸಂಭ್ರಮಿಸುವಂತೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದಿಗ್ವಿಜಯ ಭಾರತೀಯರು ಅಲ್ಲದೇ ಭಾರತದಿಂದ ವಿವಿಧ ದೇಶಗಳಿಗೆ ತೆರಳಿ ಅಲ್ಲಿ ನೆಲೆ ನಿಂತವರು ಸಂಭ್ರಮಿಸುವಂತೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದಿಗ್ವಿಜಯ ಭಾರತೀಯರು ಅಲ್ಲದೇ ಭಾರತದಿಂದ ವಿವಿಧ ದೇಶಗಳಿಗೆ ತೆರಳಿ ಅಲ್ಲಿ ನೆಲೆ ನಿಂತವರು ಸಂಭ್ರಮಿಸುವಂತೆ ಮಾಡಿದೆ.
26
ದೇಶದಿಂದ ದೂರದಲ್ಲಿ ನೆಲೆ ನಿಂತ ಕನ್ನಡಿಗರು ಸಹ ಸಿಹಿ ಹಂಚಿ ಸಂಭ್ರಮಿಸಿದರು.

ದೇಶದಿಂದ ದೂರದಲ್ಲಿ ನೆಲೆ ನಿಂತ ಕನ್ನಡಿಗರು ಸಹ ಸಿಹಿ ಹಂಚಿ ಸಂಭ್ರಮಿಸಿದರು.

ದೇಶದಿಂದ ದೂರದಲ್ಲಿ ನೆಲೆ ನಿಂತ ಕನ್ನಡಿಗರು ಸಹ ಸಿಹಿ ಹಂಚಿ ಸಂಭ್ರಮಿಸಿದರು.
36
ಕುವೈತ್ ನಲ್ಲಿಯೂ ಮೋದಿ ಗೆಲುವಿಗೆ ಸಿಹಿ ಹಂಚಿ, ಮೋದಿ ಮುಖವಾಡ ಧರಿಸಿ ಸಂಭ್ರಮ.

ಕುವೈತ್ ನಲ್ಲಿಯೂ ಮೋದಿ ಗೆಲುವಿಗೆ ಸಿಹಿ ಹಂಚಿ, ಮೋದಿ ಮುಖವಾಡ ಧರಿಸಿ ಸಂಭ್ರಮ.

ಕುವೈತ್ ನಲ್ಲಿಯೂ ಮೋದಿ ಗೆಲುವಿಗೆ ಸಿಹಿ ಹಂಚಿ, ಮೋದಿ ಮುಖವಾಡ ಧರಿಸಿ ಸಂಭ್ರಮ.
46
ಭಾರತೀಯ ಪ್ರವಾಸಿ ಪರಿಷತ್ ಮೋದಿ ದಿಗ್ವಿಜಯ ವೀಕ್ಷಣೆ ಅವಕಾಶ ಮಾಡಿಕೊಟ್ಟಿತ್ತು.

ಭಾರತೀಯ ಪ್ರವಾಸಿ ಪರಿಷತ್ ಮೋದಿ ದಿಗ್ವಿಜಯ ವೀಕ್ಷಣೆ ಅವಕಾಶ ಮಾಡಿಕೊಟ್ಟಿತ್ತು.

ಭಾರತೀಯ ಪ್ರವಾಸಿ ಪರಿಷತ್ ಮೋದಿ ದಿಗ್ವಿಜಯ ವೀಕ್ಷಣೆ ಅವಕಾಶ ಮಾಡಿಕೊಟ್ಟಿತ್ತು.
56
ಬಿನ್ನಿ ಸೆಬಾಸ್ಟಿಯನ್, ರಾಜ್ ಭಂಡಾರಿ, ಮಂಜೇಶ್ವರ ಮೋಹನದಾಸ್ ಕಾಮತ್, ಕೋಲ್ಕತ್ತಾ ಮೂಲದ ಉದ್ಯಮಿ ಎಂಎಸ್ ರಾಯ್, ದೀಕ್ಷಿತ್ ಯೆಕ್ಕೂರ್, ಸವಿನಯ್ ಮಂಗಳೂರು, ಅಜಿತ್ ಕಾಸರಗೋಡು, ಶೇಖರ್ ಕಾಸರಗೋಡು ಸೇರಿದಂತೆ ಹಲವರು ಹಾಜರಿದ್ದರು.

ಬಿನ್ನಿ ಸೆಬಾಸ್ಟಿಯನ್, ರಾಜ್ ಭಂಡಾರಿ, ಮಂಜೇಶ್ವರ ಮೋಹನದಾಸ್ ಕಾಮತ್, ಕೋಲ್ಕತ್ತಾ ಮೂಲದ ಉದ್ಯಮಿ ಎಂಎಸ್ ರಾಯ್, ದೀಕ್ಷಿತ್ ಯೆಕ್ಕೂರ್, ಸವಿನಯ್ ಮಂಗಳೂರು, ಅಜಿತ್ ಕಾಸರಗೋಡು, ಶೇಖರ್ ಕಾಸರಗೋಡು ಸೇರಿದಂತೆ ಹಲವರು ಹಾಜರಿದ್ದರು.

ಬಿನ್ನಿ ಸೆಬಾಸ್ಟಿಯನ್, ರಾಜ್ ಭಂಡಾರಿ, ಮಂಜೇಶ್ವರ ಮೋಹನದಾಸ್ ಕಾಮತ್, ಕೋಲ್ಕತ್ತಾ ಮೂಲದ ಉದ್ಯಮಿ ಎಂಎಸ್ ರಾಯ್, ದೀಕ್ಷಿತ್ ಯೆಕ್ಕೂರ್, ಸವಿನಯ್ ಮಂಗಳೂರು, ಅಜಿತ್ ಕಾಸರಗೋಡು, ಶೇಖರ್ ಕಾಸರಗೋಡು ಸೇರಿದಂತೆ ಹಲವರು ಹಾಜರಿದ್ದರು.
66
700ಕ್ಕೂ ಅಧಿಕ ಮಂದಿ ಮೋದಿ ದಿಗ್ವಿಜಯದ ನೇರ ಪ್ರಸಾರಕ್ಕೆ ಸಾಕ್ಷಿಯಾದರು.

700ಕ್ಕೂ ಅಧಿಕ ಮಂದಿ ಮೋದಿ ದಿಗ್ವಿಜಯದ ನೇರ ಪ್ರಸಾರಕ್ಕೆ ಸಾಕ್ಷಿಯಾದರು.

700ಕ್ಕೂ ಅಧಿಕ ಮಂದಿ ಮೋದಿ ದಿಗ್ವಿಜಯದ ನೇರ ಪ್ರಸಾರಕ್ಕೆ ಸಾಕ್ಷಿಯಾದರು.

About the Author

WD
Web Desk
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved