NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು
ಬೆಂಗಳೂರು(ಏ. 26) ಇಂಗ್ಲೆಂಡ್ ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ, ಪಾರ್ ಜಸ್ಟೀಸ್ , ಮೆಂಬರ್ ಆಫ್ ಪಾರ್ಲಿಮೆಂಟ್ ರಾಬರ್ಟ್ ಬಕ್ಲಂಡ್, ಜೊತೆಯೂ ಮಾತು ಕತೆ ನಡೆಸಿದ್ದಾರೆ. ನಾರ್ಥ್ ಸ್ವೀಡನ್ ಕೌನ್ಸಿಲರ್ ರವಿ ವೆಂಕಟೇಶ್, ವೆಸ್ಟ್ ಸ್ವಿಂಡನ ಕೌನ್ಸಿಲರ್ ಸುರೇಶ್ ಗತ್ತಾಪುರ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು. ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಸ್ಥಿತಿಗತಿ ತಿಳಿಸಿದರು.
19

<p>ಕೊರೋನಾ ಪರಿಸ್ಥಿತಿಬಗ್ಗೆ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ.</p>
ಕೊರೋನಾ ಪರಿಸ್ಥಿತಿಬಗ್ಗೆ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ.
29
<p>ರವಿ ವೆಂಕಟೇಶ್ ವೇಸ್ಟ್ ಸ್ವೀಡನ್ ಕೌನ್ಸಿಲರ್</p>
ರವಿ ವೆಂಕಟೇಶ್ ವೇಸ್ಟ್ ಸ್ವೀಡನ್ ಕೌನ್ಸಿಲರ್
39
<p>ಸುರೇಶ್ ಗತ್ತಾಪುರ. ವೆಸ್ಟ್ ಸ್ವಿಡಾನ್ ಕೌನ್ಸಿಲರ್</p>
ಸುರೇಶ್ ಗತ್ತಾಪುರ. ವೆಸ್ಟ್ ಸ್ವಿಡಾನ್ ಕೌನ್ಸಿಲರ್
49
<p>ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಭಾಗಿ</p>
ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಭಾಗಿ
59
<p>ಪ್ರತಿ ನಿತ್ಯ ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ಬಗ್ಗೆ ಮಾಹಿತಿ ಪಡೆದ ಬಿಎಸ್ ವೈ</p>
ಪ್ರತಿ ನಿತ್ಯ ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ಬಗ್ಗೆ ಮಾಹಿತಿ ಪಡೆದ ಬಿಎಸ್ ವೈ
69
<p>ಅಲ್ಲಿ ಕನ್ನಡಿಗರಿಗೆ ಏನೆಲ್ಲಾ ತೊಂದರೆ ಆಗ್ತಿದೆ. ವಿದ್ಯಾರ್ಥಿಗಳು ಹೇಗಿದ್ದಾರೆ ಎಂದು ಕೇಳಿದ ಬಿಎಸ್ವೈ</p>
ಅಲ್ಲಿ ಕನ್ನಡಿಗರಿಗೆ ಏನೆಲ್ಲಾ ತೊಂದರೆ ಆಗ್ತಿದೆ. ವಿದ್ಯಾರ್ಥಿಗಳು ಹೇಗಿದ್ದಾರೆ ಎಂದು ಕೇಳಿದ ಬಿಎಸ್ವೈ
79
<p>ಆದಷ್ಟು ಬೇಗ ಅಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆಸಿಕೊಳ್ಳುವ ಭರವಸೆ</p>
ಆದಷ್ಟು ಬೇಗ ಅಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆಸಿಕೊಳ್ಳುವ ಭರವಸೆ
89
<p>ಸಿಎಂ ಜತೆ ಮಾತನಾಡಿದ ಅನಿವಾಸಿ ಕನ್ನಡಿಗರು</p>
ಸಿಎಂ ಜತೆ ಮಾತನಾಡಿದ ಅನಿವಾಸಿ ಕನ್ನಡಿಗರು
99
<p>ರವಿ ವೆಂಕಟೇಶ್. ನಾರ್ಥ್ ಸ್ವೀಡನ್ ಕೌನ್ಸಿಲರ್</p>
ರವಿ ವೆಂಕಟೇಶ್. ನಾರ್ಥ್ ಸ್ವೀಡನ್ ಕೌನ್ಸಿಲರ್
Latest Videos