MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ

Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ

ಬಳ್ಳಾರಿಯ ಸಿರುಗುಪ್ಪದಲ್ಲಿ ಅಪರೂಪದ ವಿವಾಹವೊಂದು ಜರುಗಿದೆ. ಹುಟ್ಟಿನಿಂದಲೇ ಮಾತು ಬಾರದ, ಕಿವಿ ಕೇಳದ ಸಿರುಗುಪ್ಪದ ವೆಂಕಟ್ ಅಯ್ಯಪ್ಪ ಮತ್ತು ಶಿವಮೊಗ್ಗದ ಕೀರ್ತನಾ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮೌನ ಹೃದಯಗಳ ಮದುವೆಗೆ ನೂರಾರು ಜನರು ಸಾಕ್ಷಿಯಾಗಿದ್ದಾರೆ.

1 Min read
Author : Mahmad Rafik
Published : Feb 08 2026, 10:06 AM IST
Share this Photo Gallery
  • FB
  • TW
  • Linkdin
  • Whatsapp
14
 ಅಪರೂಪದ ಮದುವೆ
Image Credit : Asianet News

ಅಪರೂಪದ ಮದುವೆ

ದೇವರು ಗಂಡಿಗೊಂಡು ಹೆಣ್ಣು ಮತ್ತು ಹೆಣ್ಣಿಗೊಂದು ಗಂಡನ್ನು ಸೃಷ್ಟಿಸಿರುತ್ತಾನೆ ಎಂಬ ಮಾತಿದೆ. ಜೀವನದಲ್ಲಿ ಮದುವೆಯೇ ಅಗಲ್ಲ ಎಂಬ ಜಿಗುಪ್ಸೆಯಲ್ಲಿರುವ ಜನರಿಗೆ ಇಂತಹ ಮಾತೊಂದನ್ನು ಹೇಳಲಾಗುತ್ತದೆ. ಬಳ್ಳಾರಿಯ ಸಿರುಗುಪ್ಪದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ.

24
ಮೌನವೇ ಇವರ ಸಂಭಾಷಣೆ
Image Credit : Asianet News

ಮೌನವೇ ಇವರ ಸಂಭಾಷಣೆ

ಸಿರುಗುಪ್ಪದ ಎ.ವಿ.ಎಸ್. ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ವಿವಾಹ ನೆರವೇರಿದೆ. ಅಪರೂಪದ ಮದುವೆಯ ಜೋಡಿಗಳಾದ ಕೆ.ಎಚ್‌.ವೆಂಕಟ್ ಅಯ್ಯಪ್ಪ ಮತ್ತು ಡಿ.ಆರ್.ಕೀರ್ತನಾ ಅವರಿಗೆ ಮಾತು ಬರಲ್ಲ ಮತ್ತು ಕಿವಿಯೂ ಕೇಳಲ್ಲ. ಹಾಗಾಗಿ ಇಬ್ಬರ ನಡುವೆ ಹೃದಯದ ಭಾಷೆ ಮಾತನಾಡಿದ್ರೆ, ಮೌನವೇ ಇವರ ಸಂಭಾಷಣೆಯಾಗಿದೆ.

Related Articles

Related image1
ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ
Related image2
Bachchan Family Asset: ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?
34
ವೆಂಕಟ್ ಅಯ್ಯಪ್ಪ Weds ಕೀರ್ತನಾ
Image Credit : Asianet News

ವೆಂಕಟ್ ಅಯ್ಯಪ್ಪ Weds ಕೀರ್ತನಾ

ಕೆ.ಎಚ್.ವೆಂಕಟ್ ಅಯ್ಯಪ್ಪ ಅವರು ಸಿರಗುಪ್ಪ ಮೂಲದವರಾದ್ರೆ, ಕೀರ್ತನಾ ಶಿವಮೊಗ್ಗ ಜಿಲ್ಲೆಯ ನಿವಾಸಿ. ಹುಟ್ಟಿನಿಂದಲೇ ಇಬ್ಬರಿಗೂ ಮಾತು ಬರುತ್ತಿರಲಿಲ್ಲ ಮತ್ತು ಕಿವಿಯೂ ಕೇಳಿಸುತ್ತಿರಲಿಲ್ಲ. ಇವರ ಸಮಸ್ಯೆ ತಿಳಿದ ಸ್ನೇಹಿತರು ಮತ್ತು ಸಂಬಂಧಿಕರನ್ನು ಇಬ್ಬರನ್ನು ಒಂದು ಮಾಡಿದ್ದಾರೆ.

ಇದನ್ನೂ ಓದಿ: Bengaluru: ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ

44
 ಮದುವೆಗೆ ನೂರಾರು ಜನರು ಸಾಕ್ಷಿ
Image Credit : Asianet News

ಮದುವೆಗೆ ನೂರಾರು ಜನರು ಸಾಕ್ಷಿ

ಕಳೆದೊಂದು ವರ್ಷದಿಂದ ವೆಂಕಟ್ ಅಯ್ಯಪ್ಪ ಮತ್ತು ಕೀರ್ತನ ಮದುವೆ ಬಗ್ಗೆ ಇಬ್ಬರ ಕುಟುಂಬದಲ್ಲಿ ಮದುವೆ ಮಾತುಕತೆ ನಡೆಯುತ್ತಿತ್ತು. ಇದೀಗ ಎರಡು ಕುಟುಂಬಗಳ ಸಮ್ಮುಖದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಹೃದಯದ ಭಾಷೆ ಮೌನವೇ ಸಂಭಾಷಣೆಯಾಗಿರೋ ಮದುವೆಗೆ ನೂರಾರು ಜನರು ಸಾಕ್ಷಿಯಾಗಿದ್ದಾರೆ. ತೃತೀಯ ಲಿಂಗಿಗಳು ಸಹ ಆಗಮಿಸಿ ನವದಂಪತಿಗೆ ಆಶೀರ್ವದಿಸಿದ್ದಾರೆ.

ಇದನ್ನೂ ಓದಿ: ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಳ್ಳಾರಿ
ಮದುವೆ

Latest Videos
Recommended Stories
Recommended image1
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಗ್ಯಾರಂಟಿ ಯೋಜನೆ ಸದಸ್ಯನಿಂದಲೇ ಆರೋಪ!
Recommended image2
Bengaluru: ಅಸಭ್ಯ ಸನ್ನೆ, ಅವಾಚ್ಯ ಪದ; ಕೈಗೆ ಚೈನ್ ಸುತ್ಕೊಂಡು ಯುವತಿಯರಿಂದ ಚಾಲಕನ ಮೇಲೆ ಹಲ್ಲೆ
Recommended image3
Love Failure: ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಬಾಡಿ ಬಿಲ್ಡರ್ ಯುವಕ ನೇಣಿಗೆ ಶರಣು!
Related Stories
Recommended image1
ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ
Recommended image2
Bachchan Family Asset: ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved