ಜೆಸಿಬಿ ಆಪರೇಟರ್ ಸನ್ಮಾನಿಸಿದ ಶಾಸಕ ಶಾಂತಾರಾಮ ಸಿದ್ಧಿ
ಯಲ್ಲಾಪುರ(ಜು. 25) ತಾಲೂಕಿನ ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ಜೆಸಿಬಿ ಆಪರೇಟರ್ ರನ್ನು ಸನ್ಮಾನಿಸಿದ್ದಾರೆ.
15

<p>ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಪಾರ ಹಾನಿ ಮಾಡಿದೆ.</p>
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಪಾರ ಹಾನಿ ಮಾಡಿದೆ.
25
<p>ಜೀವದ ಹಂಗು ತೋರೆದು ಕುಸಿದ ಮಣ್ಣನ್ನು ನಿರಂತರವಾಗಿ ತೆರವುಗೊಳಿಸುತ್ತಿರುವ ಜೆಸಿಬಿ ಆಪರೇಟರ್ನ್ನು ಅವರನ್ನು ಅಭಿನಂದಿಸಿ ಮುನ್ನೆಚ್ಚರಿಕೆ ವಹಿಸಿ ಕಾರ್ಯಮಾಡುವಂತೆ ಸಿದ್ದಿ ಸೂಚಿಸಿದರು.</p>
ಜೀವದ ಹಂಗು ತೋರೆದು ಕುಸಿದ ಮಣ್ಣನ್ನು ನಿರಂತರವಾಗಿ ತೆರವುಗೊಳಿಸುತ್ತಿರುವ ಜೆಸಿಬಿ ಆಪರೇಟರ್ನ್ನು ಅವರನ್ನು ಅಭಿನಂದಿಸಿ ಮುನ್ನೆಚ್ಚರಿಕೆ ವಹಿಸಿ ಕಾರ್ಯಮಾಡುವಂತೆ ಸಿದ್ದಿ ಸೂಚಿಸಿದರು.
35
<p>ನಂತರ ಮಳೆಯ ರಭಸಕ್ಕೆ ಕೊಚ್ವಿ ಹೋದ ಗುಳ್ಳಾಪುರ ಸೇತುವೆ ವಿಕ್ಷಣೆ ಮಾಡಿ,ಕಾಗೇರಿ ಪೆಟ್ರೋಲ್ ಬಂಕಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶಿಲಿಸಿ, ಗುಳ್ಳಾಪುರದಲ್ಲಿ ನಿರ್ಮಿಸಿರುವ ಸಾಂತ್ವನ ಕೇಂದ್ರ ಪರಿಶೀಲನೆ ಮಾಡಿದರು.</p>
ನಂತರ ಮಳೆಯ ರಭಸಕ್ಕೆ ಕೊಚ್ವಿ ಹೋದ ಗುಳ್ಳಾಪುರ ಸೇತುವೆ ವಿಕ್ಷಣೆ ಮಾಡಿ,ಕಾಗೇರಿ ಪೆಟ್ರೋಲ್ ಬಂಕಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶಿಲಿಸಿ, ಗುಳ್ಳಾಪುರದಲ್ಲಿ ನಿರ್ಮಿಸಿರುವ ಸಾಂತ್ವನ ಕೇಂದ್ರ ಪರಿಶೀಲನೆ ಮಾಡಿದರು.
45
<p>ಈ ಸಂದರ್ಭದಲ್ಲಿ ಭಾಜಪ ಉತ್ತರಕನ್ನಡ ಜಿಲ್ಲಾ ಎಸ್.ಟಿ ಮೊರ್ಚ್ ಕಾರ್ಯದರ್ಶಿಗಳಾದ ಸುರೇಶ ಸಿದ್ದಿ ,ಜೀವನವಿಕಾಸ ಟ್ರಸ್ಟ್ ನ ಕಾರ್ಯನಿರ್ವಾಹಕರಾದ ಪ್ರಥಮ್ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.</p>
ಈ ಸಂದರ್ಭದಲ್ಲಿ ಭಾಜಪ ಉತ್ತರಕನ್ನಡ ಜಿಲ್ಲಾ ಎಸ್.ಟಿ ಮೊರ್ಚ್ ಕಾರ್ಯದರ್ಶಿಗಳಾದ ಸುರೇಶ ಸಿದ್ದಿ ,ಜೀವನವಿಕಾಸ ಟ್ರಸ್ಟ್ ನ ಕಾರ್ಯನಿರ್ವಾಹಕರಾದ ಪ್ರಥಮ್ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
55
<p>ಹಾನಿ ಪ್ರದೇಶ ವೀಕ್ಷಣೆ</p>
ಹಾನಿ ಪ್ರದೇಶ ವೀಕ್ಷಣೆ
Latest Videos