MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕೊರೋನಾ ಅಟ್ಟಹಾಸ: ಮಾಸ್ಕ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾರೀ ಸ್ಪಂದನೆ

ಕೊರೋನಾ ಅಟ್ಟಹಾಸ: ಮಾಸ್ಕ್‌ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾರೀ ಸ್ಪಂದನೆ

ಬೆಂಗಳೂರು(ಅ.22): ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೂ ಮಾಸ್ಕ್‌ ಧರಿಸದೆ ನಿರ್ಲಕ್ಷ್ಯ ಮಾಡುವವರಿಗೆ ಜಾಗೃತಿ ಮೂಡಿಸುವುದಕ್ಕಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ ಸಹಯೋಗದಲ್ಲಿ ಬುಧವಾರ ನಡೆಸಿದ ‘ಟ್ವೀಟಥಾನ್‌’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

1 Min read
Kannadaprabha News | Asianet News
Published : Oct 22 2020, 09:50 AM IST
Share this Photo Gallery
  • FB
  • TW
  • Linkdin
  • Whatsapp
17
<p>‘ಮಾಸ್ಕ್‌ ಧರಿಸಿ, ಸರಿಯಾಗಿ ಧರಿಸಿ’ ಎಂಬ ಧ್ಯೇಯವಾಕ್ಯದಡಿ ‘ಉಗುಳಬೇಡಿ ಮತ್ತು ವೈರಾಣು ಹರಡಬೇಡಿ’ ಎಂಬ ಸಂದೇಶ ನೀಡಿದ್ದರು. ಮಾಸ್ಕ್‌ಆನ್‌ಸ್ಪಿಟ್‌ನಾಟ್‌ ಎಂಬ ಹ್ಯಾಶ್‌ಟ್ಯಾಗ್‌ಗೆ ನಾಗರಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.</p>

<p>‘ಮಾಸ್ಕ್‌ ಧರಿಸಿ, ಸರಿಯಾಗಿ ಧರಿಸಿ’ ಎಂಬ ಧ್ಯೇಯವಾಕ್ಯದಡಿ ‘ಉಗುಳಬೇಡಿ ಮತ್ತು ವೈರಾಣು ಹರಡಬೇಡಿ’ ಎಂಬ ಸಂದೇಶ ನೀಡಿದ್ದರು. ಮಾಸ್ಕ್‌ಆನ್‌ಸ್ಪಿಟ್‌ನಾಟ್‌ ಎಂಬ ಹ್ಯಾಶ್‌ಟ್ಯಾಗ್‌ಗೆ ನಾಗರಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.</p>

‘ಮಾಸ್ಕ್‌ ಧರಿಸಿ, ಸರಿಯಾಗಿ ಧರಿಸಿ’ ಎಂಬ ಧ್ಯೇಯವಾಕ್ಯದಡಿ ‘ಉಗುಳಬೇಡಿ ಮತ್ತು ವೈರಾಣು ಹರಡಬೇಡಿ’ ಎಂಬ ಸಂದೇಶ ನೀಡಿದ್ದರು. ಮಾಸ್ಕ್‌ಆನ್‌ಸ್ಪಿಟ್‌ನಾಟ್‌ ಎಂಬ ಹ್ಯಾಶ್‌ಟ್ಯಾಗ್‌ಗೆ ನಾಗರಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

27
<p>ಸೆಲ್ಫಿ ಫೋಟೋಗಳು, ಕಾರ್ಟೂನ್‌, ಮಿಮೀಸ್‌, ಸೈಕಲ್‌ ತುಳಿಯುತ್ತಿರುವ ಮಕ್ಕಳು ಮಾಸ್ಕ್‌ ಧರಿಸಿರುವುದು, ಮಾಸ್ಕ್‌ ಧರಿಸಿ ಸ್ನೂಕರ್‌ ಆಡುತ್ತಿರುವುದು, ಹೋಮ ಮಾಡುವ ವೇಳೆ ಮಾಸ್ಕ್‌ ಧರಿಸಿ ಕುಳಿತ ಮಹಿಳೆಯರು, ಆಸ್ಪತ್ರೆಯಲ್ಲಿ ಮಾಸ್ಕ್‌ ಧರಿಸಿರುವ ವೃತ್ತಿನಿರತ ವೈದ್ಯರು, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗದ ಭಂಗಿಯಲ್ಲಿ ಕುಳಿತ ಯೋಗಪಟುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.</p>

<p>ಸೆಲ್ಫಿ ಫೋಟೋಗಳು, ಕಾರ್ಟೂನ್‌, ಮಿಮೀಸ್‌, ಸೈಕಲ್‌ ತುಳಿಯುತ್ತಿರುವ ಮಕ್ಕಳು ಮಾಸ್ಕ್‌ ಧರಿಸಿರುವುದು, ಮಾಸ್ಕ್‌ ಧರಿಸಿ ಸ್ನೂಕರ್‌ ಆಡುತ್ತಿರುವುದು, ಹೋಮ ಮಾಡುವ ವೇಳೆ ಮಾಸ್ಕ್‌ ಧರಿಸಿ ಕುಳಿತ ಮಹಿಳೆಯರು, ಆಸ್ಪತ್ರೆಯಲ್ಲಿ ಮಾಸ್ಕ್‌ ಧರಿಸಿರುವ ವೃತ್ತಿನಿರತ ವೈದ್ಯರು, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗದ ಭಂಗಿಯಲ್ಲಿ ಕುಳಿತ ಯೋಗಪಟುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.</p>

ಸೆಲ್ಫಿ ಫೋಟೋಗಳು, ಕಾರ್ಟೂನ್‌, ಮಿಮೀಸ್‌, ಸೈಕಲ್‌ ತುಳಿಯುತ್ತಿರುವ ಮಕ್ಕಳು ಮಾಸ್ಕ್‌ ಧರಿಸಿರುವುದು, ಮಾಸ್ಕ್‌ ಧರಿಸಿ ಸ್ನೂಕರ್‌ ಆಡುತ್ತಿರುವುದು, ಹೋಮ ಮಾಡುವ ವೇಳೆ ಮಾಸ್ಕ್‌ ಧರಿಸಿ ಕುಳಿತ ಮಹಿಳೆಯರು, ಆಸ್ಪತ್ರೆಯಲ್ಲಿ ಮಾಸ್ಕ್‌ ಧರಿಸಿರುವ ವೃತ್ತಿನಿರತ ವೈದ್ಯರು, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗದ ಭಂಗಿಯಲ್ಲಿ ಕುಳಿತ ಯೋಗಪಟುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

37
<p>ಮಾಸ್ಕ್‌ ಅನ್ನು ಏಕೆ ಧರಿಸಬೇಕೆಂದು ಪ್ರೇರಣೆ ನೀಡುವ ಹಲವಾರು ವೀಡಿಯೋಗಳು, ಪೇಟಿಂಗ್‌, ಚಿತ್ರಕಲೆಗಳ ಮೂಲಕವೂ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕೆಲವರು ಕೋತಿಗಳು ಮಾಸ್ಕ್‌ಗಳನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಾಕಿ ತಮಾಷೆಯಾಗಿಯೂ ಟ್ವೀಟಥಾನ್‌ ಅನ್ನು ಆನಂದಿಸಿದ್ದಾರೆ.&nbsp;</p>

<p>ಮಾಸ್ಕ್‌ ಅನ್ನು ಏಕೆ ಧರಿಸಬೇಕೆಂದು ಪ್ರೇರಣೆ ನೀಡುವ ಹಲವಾರು ವೀಡಿಯೋಗಳು, ಪೇಟಿಂಗ್‌, ಚಿತ್ರಕಲೆಗಳ ಮೂಲಕವೂ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕೆಲವರು ಕೋತಿಗಳು ಮಾಸ್ಕ್‌ಗಳನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಾಕಿ ತಮಾಷೆಯಾಗಿಯೂ ಟ್ವೀಟಥಾನ್‌ ಅನ್ನು ಆನಂದಿಸಿದ್ದಾರೆ.&nbsp;</p>

ಮಾಸ್ಕ್‌ ಅನ್ನು ಏಕೆ ಧರಿಸಬೇಕೆಂದು ಪ್ರೇರಣೆ ನೀಡುವ ಹಲವಾರು ವೀಡಿಯೋಗಳು, ಪೇಟಿಂಗ್‌, ಚಿತ್ರಕಲೆಗಳ ಮೂಲಕವೂ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕೆಲವರು ಕೋತಿಗಳು ಮಾಸ್ಕ್‌ಗಳನ್ನು ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಾಕಿ ತಮಾಷೆಯಾಗಿಯೂ ಟ್ವೀಟಥಾನ್‌ ಅನ್ನು ಆನಂದಿಸಿದ್ದಾರೆ. 

47
<p>ಈ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಮಾಸ್ಕ್‌ಗಳಲ್ಲಿ ಯಾವ ರೀತಿಯಲ್ಲಿ ಚಿತ್ರಿಸಬಹುದು ಎಂಬುದನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ. ಟ್ವಿಟರ್‌ ಖಾತೆ ತೆರೆಯದ ಹಲವಾರು ಜನರು ವಾಟ್ಸಾಪ್‌ ಮೂಲಕವೂ ಟ್ವೀಟಥಾನ್‌ಗೆ ಸ್ಪಂದಿಸಿದ್ದಾರೆ.</p>

<p>ಈ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಮಾಸ್ಕ್‌ಗಳಲ್ಲಿ ಯಾವ ರೀತಿಯಲ್ಲಿ ಚಿತ್ರಿಸಬಹುದು ಎಂಬುದನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ. ಟ್ವಿಟರ್‌ ಖಾತೆ ತೆರೆಯದ ಹಲವಾರು ಜನರು ವಾಟ್ಸಾಪ್‌ ಮೂಲಕವೂ ಟ್ವೀಟಥಾನ್‌ಗೆ ಸ್ಪಂದಿಸಿದ್ದಾರೆ.</p>

ಈ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಮಾಸ್ಕ್‌ಗಳಲ್ಲಿ ಯಾವ ರೀತಿಯಲ್ಲಿ ಚಿತ್ರಿಸಬಹುದು ಎಂಬುದನ್ನು ಸಾರ್ವಜನಿಕರು ಹಂಚಿಕೊಂಡಿದ್ದಾರೆ. ಟ್ವಿಟರ್‌ ಖಾತೆ ತೆರೆಯದ ಹಲವಾರು ಜನರು ವಾಟ್ಸಾಪ್‌ ಮೂಲಕವೂ ಟ್ವೀಟಥಾನ್‌ಗೆ ಸ್ಪಂದಿಸಿದ್ದಾರೆ.

57
<p>ನವರಾತ್ರಿ, ಆಯುಧ ಪೂಜೆ, ದೀಪಾವಳಿ, ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಜನರು ಮೈಮರೆಯದೆ ಕೊರೋನಾ ವಿರುದ್ಧ ಹೋರಾಡಲು ಜಾಗೃತರಾಗಿರಬೇಕು. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಹಾಗೂ ಸಾವಿನ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ನಿರ್ಲಕ್ಷ್ಯ ಬೇಡ ಎಂದೂ ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>

<p>ನವರಾತ್ರಿ, ಆಯುಧ ಪೂಜೆ, ದೀಪಾವಳಿ, ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಜನರು ಮೈಮರೆಯದೆ ಕೊರೋನಾ ವಿರುದ್ಧ ಹೋರಾಡಲು ಜಾಗೃತರಾಗಿರಬೇಕು. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಹಾಗೂ ಸಾವಿನ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ನಿರ್ಲಕ್ಷ್ಯ ಬೇಡ ಎಂದೂ ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>

ನವರಾತ್ರಿ, ಆಯುಧ ಪೂಜೆ, ದೀಪಾವಳಿ, ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಜನರು ಮೈಮರೆಯದೆ ಕೊರೋನಾ ವಿರುದ್ಧ ಹೋರಾಡಲು ಜಾಗೃತರಾಗಿರಬೇಕು. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಹಾಗೂ ಸಾವಿನ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ನಿರ್ಲಕ್ಷ್ಯ ಬೇಡ ಎಂದೂ ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

67
<p>ಮಾಸ್ಕ್‌ ಧರಿಸುವಂತೆ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಮತ್ತು ಫೇಸ್‌ಬುಕ್‌ನಲ್ಲಿಯೂ ನಮ್ಮ ಬೆಂಗಳೂರು ಪ್ರತಿಷ್ಠಾನ ಗುರುವಾರದಿಂದ ಒಂದು ವಾರಗಳ ಕಾಲ ಅಭಿಯಾನ ನಡೆಸುವುದಾಗಿ ತಿಳಿಸಿದೆ.&nbsp;</p>

<p>ಮಾಸ್ಕ್‌ ಧರಿಸುವಂತೆ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಮತ್ತು ಫೇಸ್‌ಬುಕ್‌ನಲ್ಲಿಯೂ ನಮ್ಮ ಬೆಂಗಳೂರು ಪ್ರತಿಷ್ಠಾನ ಗುರುವಾರದಿಂದ ಒಂದು ವಾರಗಳ ಕಾಲ ಅಭಿಯಾನ ನಡೆಸುವುದಾಗಿ ತಿಳಿಸಿದೆ.&nbsp;</p>

ಮಾಸ್ಕ್‌ ಧರಿಸುವಂತೆ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಮತ್ತು ಫೇಸ್‌ಬುಕ್‌ನಲ್ಲಿಯೂ ನಮ್ಮ ಬೆಂಗಳೂರು ಪ್ರತಿಷ್ಠಾನ ಗುರುವಾರದಿಂದ ಒಂದು ವಾರಗಳ ಕಾಲ ಅಭಿಯಾನ ನಡೆಸುವುದಾಗಿ ತಿಳಿಸಿದೆ. 

77
<p>ಸಾಮಾನ್ಯ ಜನರು ಟ್ವಿಟರ್‌ಗಿಂತ ಫೇಸ್‌ಬುಕ್‌ ಬಳಕೆ ಹೆಚ್ಚು ಮಾಡುತ್ತಾರೆ. ಆದ್ದರಿಂದ ಜನರನ್ನು ಜಾಗೃತಿ ಮೂಡಿಸುವುದಕ್ಕಾಗಿ ಒಂದು ವಾರ ಅಭಿಯಾನ ನಡೆಸಲಾಗುತ್ತದೆ. ಟ್ವೀಟಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಭಿಯಾನ ಮುಂದುವರಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.</p>

<p>ಸಾಮಾನ್ಯ ಜನರು ಟ್ವಿಟರ್‌ಗಿಂತ ಫೇಸ್‌ಬುಕ್‌ ಬಳಕೆ ಹೆಚ್ಚು ಮಾಡುತ್ತಾರೆ. ಆದ್ದರಿಂದ ಜನರನ್ನು ಜಾಗೃತಿ ಮೂಡಿಸುವುದಕ್ಕಾಗಿ ಒಂದು ವಾರ ಅಭಿಯಾನ ನಡೆಸಲಾಗುತ್ತದೆ. ಟ್ವೀಟಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಭಿಯಾನ ಮುಂದುವರಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.</p>

ಸಾಮಾನ್ಯ ಜನರು ಟ್ವಿಟರ್‌ಗಿಂತ ಫೇಸ್‌ಬುಕ್‌ ಬಳಕೆ ಹೆಚ್ಚು ಮಾಡುತ್ತಾರೆ. ಆದ್ದರಿಂದ ಜನರನ್ನು ಜಾಗೃತಿ ಮೂಡಿಸುವುದಕ್ಕಾಗಿ ಒಂದು ವಾರ ಅಭಿಯಾನ ನಡೆಸಲಾಗುತ್ತದೆ. ಟ್ವೀಟಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಭಿಯಾನ ಮುಂದುವರಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved