ಚಿತ್ರದುರ್ಗ: ಆಟವಾಡುತ್ತ ಕಾರಲ್ಲಿ ಇಬ್ಬರು ಮಕ್ಕಳು ಲಾಕ್, ಮುಂದೇನಾಯ್ತು?
ಚಿತ್ರದುರ್ಗ(ಫೆ.24): ಆಟವಾಡುತ್ತ ಕಾರಲ್ಲಿ ಮಕ್ಕಳು 20 ಗಂಟೆಗಳ ಕಾಲ ಲಾಕ್ ಆಗಿ ಪೋಷಕರಿಗೆ ಆತಂಕ ಸೃಷ್ಟಿಸಿದ್ದ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ನಡೆದಿದೆ.
18

<p>ವಂಸತ್ ಅವರ ಮಗ ನುಂಕೇಶ್ (04), ರುದ್ರಪ್ಪ ಅವರ ಮಗ ಜೀವನ್ (06) ಕಾರ್ನಲ್ಲಿ ಲಾಕ್ ಆಗಿದ್ದ ಮಕ್ಕಳು</p>
ವಂಸತ್ ಅವರ ಮಗ ನುಂಕೇಶ್ (04), ರುದ್ರಪ್ಪ ಅವರ ಮಗ ಜೀವನ್ (06) ಕಾರ್ನಲ್ಲಿ ಲಾಕ್ ಆಗಿದ್ದ ಮಕ್ಕಳು
28
<p>ಸೋಮವಾರ ಬೆಳಗ್ಗೆ 11 ಗಂಟೆಗೆ, ಮಿಸ್ ಆಗಿದ್ದ ಮಕ್ಕಳು ಮಂಗಳವಾರ ಬೆಳಗ್ಗೆ 07 ಗಂಟೆಗೆ ಪತ್ತೆ</p>
ಸೋಮವಾರ ಬೆಳಗ್ಗೆ 11 ಗಂಟೆಗೆ, ಮಿಸ್ ಆಗಿದ್ದ ಮಕ್ಕಳು ಮಂಗಳವಾರ ಬೆಳಗ್ಗೆ 07 ಗಂಟೆಗೆ ಪತ್ತೆ
38
<p>ಮಕ್ಕಳ ನಾಪತ್ತೆಯಿಂದ ಗಾಬರಿಗೊಂಡಿದ್ದ ಪೋಷಕರು</p>
ಮಕ್ಕಳ ನಾಪತ್ತೆಯಿಂದ ಗಾಬರಿಗೊಂಡಿದ್ದ ಪೋಷಕರು
48
<p>ಆಟವಾಡುತ್ತ ಕಾರಲ್ಲಿ ಲಾಕ್ ಆಗಿದ್ದ ಇಬ್ಬರು ಮಕ್ಕಳು</p>
ಆಟವಾಡುತ್ತ ಕಾರಲ್ಲಿ ಲಾಕ್ ಆಗಿದ್ದ ಇಬ್ಬರು ಮಕ್ಕಳು
58
<p>20 ಗಂಟೆಗಳ ಕಾಲ ಅನ್ನ ನೀರಿಲ್ಲದೆ ಕಾರಲ್ಲಿ ಕಾಲ ಕಳೆದ ಮಕ್ಕಳು</p>
20 ಗಂಟೆಗಳ ಕಾಲ ಅನ್ನ ನೀರಿಲ್ಲದೆ ಕಾರಲ್ಲಿ ಕಾಲ ಕಳೆದ ಮಕ್ಕಳು
68
<p>ಪೊಲೀಸರು ಸಹಾಯದಿಂದ ಪೋಷಕರ ಮಡಿಲು ಸೇರಿದ ಮಕ್ಕಳು, ನಿಟ್ಟುಸಿರು ಬಿಟ್ಟ ಪಾಲಕರು</p>
ಪೊಲೀಸರು ಸಹಾಯದಿಂದ ಪೋಷಕರ ಮಡಿಲು ಸೇರಿದ ಮಕ್ಕಳು, ನಿಟ್ಟುಸಿರು ಬಿಟ್ಟ ಪಾಲಕರು
78
<p>ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಪೊಲೀಸರ ವಾರ್ನಿಂಗ್</p>
ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಪೊಲೀಸರ ವಾರ್ನಿಂಗ್
88
<p>ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು</p>
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Latest Videos