ಉತ್ತರಖಂಡ ಪ್ರವಾಹ ದುರಂತ: ತಪೋವನದಿಂದ 160 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ!
ಉತ್ತರಖಂಡ ಹಿಮಸ್ಫೋಟ ಹಾಗೂ ಪ್ರವಾಹ ದುರಂತ ಸಂಭವಿಸಿ ಇಂದಿಗೆ 15 ದಿನಗಳು ಉರುಳಿವೆ. ನಿರಂತರ ಶೋಧ ಹಾಗೂ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ಇಂದು ಮತ್ತೊಂದು ಮೃತ ದೇಹ ಹೊರಕ್ಕೆ ತೆಗೆಯಲಾಗಿದ್ದು, ಇದೀಗ ಸಾವಿನ ಸಂಖ್ಯೆ 69ಕ್ಕೆ ಏರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

<p>ಫೆಬ್ರವರಿ 7 ರಂದು ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹಕ್ಕೆ ಉತ್ತರಖಂಡದ ಚಿಮೋಲಿ ಜಿಲ್ಲೆ ತತ್ತರಿಸಿತ್ತು. ಕಳೆದ 15 ದಿನಗಳಿಂದ ಸತತ ಕಾರ್ಯಚರಣೆ ನಡೆಸುತ್ತಿದ್ದರೂ ಇನ್ನೂ ಸಂಪೂರ್ಣವಾಗಿಲ್ಲ.</p>
ಫೆಬ್ರವರಿ 7 ರಂದು ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹಕ್ಕೆ ಉತ್ತರಖಂಡದ ಚಿಮೋಲಿ ಜಿಲ್ಲೆ ತತ್ತರಿಸಿತ್ತು. ಕಳೆದ 15 ದಿನಗಳಿಂದ ಸತತ ಕಾರ್ಯಚರಣೆ ನಡೆಸುತ್ತಿದ್ದರೂ ಇನ್ನೂ ಸಂಪೂರ್ಣವಾಗಿಲ್ಲ.
<p>ಇಂದಿನ(ಫೆ.22)ಕಾರ್ಯಚರಣೆಯಲ್ಲಿ ಮತ್ತೊಂದು ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಈ ಮೂಲಕ ಸಾವಿನ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. </p>
ಇಂದಿನ(ಫೆ.22)ಕಾರ್ಯಚರಣೆಯಲ್ಲಿ ಮತ್ತೊಂದು ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಈ ಮೂಲಕ ಸಾವಿನ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.
<p>ಇಂದು ಪತ್ತೆಯಾದ ಮೃತದೇಹ ತಪೋವನದಿಂದ 160 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಚಿಮೋಲಿ ಜಿಲ್ಲೆಯಿಂದ ಸಾಗುವ ಅಲಕನಂದ ನದಿ ಪೌರಿ ಗರ್ವಾಲ್ ಜಿಲ್ಲೆ ಮೂಲಕ ಸಾಗಲಿದೆ. ಇದೇ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮೃತದೇಹ ಪತ್ತೆಯಾಗಿದೆ. </p>
ಇಂದು ಪತ್ತೆಯಾದ ಮೃತದೇಹ ತಪೋವನದಿಂದ 160 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಚಿಮೋಲಿ ಜಿಲ್ಲೆಯಿಂದ ಸಾಗುವ ಅಲಕನಂದ ನದಿ ಪೌರಿ ಗರ್ವಾಲ್ ಜಿಲ್ಲೆ ಮೂಲಕ ಸಾಗಲಿದೆ. ಇದೇ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮೃತದೇಹ ಪತ್ತೆಯಾಗಿದೆ.
<p>SDRF ಹಾಗೂ NDRF ತಂಡಗಳು ನಿರಂತರ ಕಾರ್ಯಚರಣೆ ನಡೆಸುತ್ತಿದೆ. 70 ಮಂದಿಯನ್ನೊಳಗೊಂಡ SDRF ತಂಡ ರೇಣಿ ಗ್ರಾಮದಲ್ಲಿ ಹರಿಯುತ್ತಿರುವ ನದಿ ಹಾಗೂ ನದಿ ಪಾತ್ರದಲ್ಲಿ ಮೃತದೇಹಹಳನ್ನು ಶೋಧಿಸುತ್ತಿದೆ.</p>
SDRF ಹಾಗೂ NDRF ತಂಡಗಳು ನಿರಂತರ ಕಾರ್ಯಚರಣೆ ನಡೆಸುತ್ತಿದೆ. 70 ಮಂದಿಯನ್ನೊಳಗೊಂಡ SDRF ತಂಡ ರೇಣಿ ಗ್ರಾಮದಲ್ಲಿ ಹರಿಯುತ್ತಿರುವ ನದಿ ಹಾಗೂ ನದಿ ಪಾತ್ರದಲ್ಲಿ ಮೃತದೇಹಹಳನ್ನು ಶೋಧಿಸುತ್ತಿದೆ.
<p>ತಪೋವನ ಸುರಂಗದಿಂದ ಇದುವರೆಗೆ 14 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ದುರಂತದಿಂದ ಒಟ್ಟು 34 ಮೃತದೇಹಳನ್ನು ಹೊರಕ್ಕೆ ತೆಗೆಯಲಾಗಿದೆ </p>
ತಪೋವನ ಸುರಂಗದಿಂದ ಇದುವರೆಗೆ 14 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ದುರಂತದಿಂದ ಒಟ್ಟು 34 ಮೃತದೇಹಳನ್ನು ಹೊರಕ್ಕೆ ತೆಗೆಯಲಾಗಿದೆ
<p>ಶೋಧ ಹಾಗೂ ರಕ್ಷಣಾ ಕಾರ್ಯಗಳು ಸತತ 3ನೇ ವಾರಕ್ಕೆ ಕಾಲಿಟ್ಟರೂ ಇನ್ನು 135 ಮಂದಿ ನಾಪತ್ತೆಯಾಗಿದ್ದಾರೆ. NDRF ತಂಡ ಬಿಡುವಿಲ್ಲದೆ ಕಾರ್ಯಚರಣೆ ನಡೆಸುತ್ತಿದೆ.</p>
ಶೋಧ ಹಾಗೂ ರಕ್ಷಣಾ ಕಾರ್ಯಗಳು ಸತತ 3ನೇ ವಾರಕ್ಕೆ ಕಾಲಿಟ್ಟರೂ ಇನ್ನು 135 ಮಂದಿ ನಾಪತ್ತೆಯಾಗಿದ್ದಾರೆ. NDRF ತಂಡ ಬಿಡುವಿಲ್ಲದೆ ಕಾರ್ಯಚರಣೆ ನಡೆಸುತ್ತಿದೆ.
<p>ತಪೋವನ ಸುರಂಗದೊಳಗೆ NDRF ತಂಡ 171 ಮೀಟರ್ ಕ್ರಮಿಸಿದೆ. ಮಣ್ಣು ತುಂಬಿಕೊಂಡಿರುವ ಸುರಂಗದಲ್ಲಿ ಕಾರ್ಯಚರಣೆಗೆ ಹಲವು ಅಡ್ಡಿ ಆತಂಕಗಳನ್ನು NDRF ತಂಡ ಎದುರಿಸಿದೆ</p>
ತಪೋವನ ಸುರಂಗದೊಳಗೆ NDRF ತಂಡ 171 ಮೀಟರ್ ಕ್ರಮಿಸಿದೆ. ಮಣ್ಣು ತುಂಬಿಕೊಂಡಿರುವ ಸುರಂಗದಲ್ಲಿ ಕಾರ್ಯಚರಣೆಗೆ ಹಲವು ಅಡ್ಡಿ ಆತಂಕಗಳನ್ನು NDRF ತಂಡ ಎದುರಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ