MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • 129ನೇ ಜನ್ಮದಿನ: ಅಂಬೇಡ್ಕರ್​ರವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ವಿಚಾರಗಳು..!

129ನೇ ಜನ್ಮದಿನ: ಅಂಬೇಡ್ಕರ್​ರವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ವಿಚಾರಗಳು..!

ಏಪ್ರಿಲ್ 14 ಇಂದು (ಮಂಗಳವಾರ) ಸಂವಿಧಾನ ಶಿಲ್ಪಿ ಡಾ.ಬಿ.ಆರ್​ ಅಂಬೇಡ್ಕರ್​ರವರ ಹುಟ್ಟುಹಬ್ಬ. ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು. ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು​. ಸಂಘರ್ಷದ ಅನುಭವದಿಂದಲೇ ಹುಟ್ಟಿಕೊಂಡ ಮಾಹಾನ್ ಚೇತನ. ಡಾ. ಬಿ.ಆರ್​. ಅಂಬೇಡ್ಕರ್​ರವರ 129ನೇ ಜನ್ಮದಿನದಂದು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್​ ವಿಷಯಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.

1 Min read
Suvarna News
Published : Apr 14 2020, 07:37 PM IST
Share this Photo Gallery
  • FB
  • TW
  • Linkdin
  • Whatsapp
111
ಲಂಡನ್​ ಸ್ಕೂಲ್​ ಆಫ್​ ಸೈನ್ಸ್​ನ ಪ್ರತಿಷ್ಠಿತ ‘ಡಾಕ್ಟರ್​ ಆಲ್​ ಸೈನ್ಸ್​’ ಡಾಕ್ಟರೇಟ್​ ಡಿಗ್ರಿ ಪಡೆದ ಏಕೈಕ ವ್ಯಕ್ತಿ ಅಂಬೇಡ್ಕರ್

ಲಂಡನ್​ ಸ್ಕೂಲ್​ ಆಫ್​ ಸೈನ್ಸ್​ನ ಪ್ರತಿಷ್ಠಿತ ‘ಡಾಕ್ಟರ್​ ಆಲ್​ ಸೈನ್ಸ್​’ ಡಾಕ್ಟರೇಟ್​ ಡಿಗ್ರಿ ಪಡೆದ ಏಕೈಕ ವ್ಯಕ್ತಿ ಅಂಬೇಡ್ಕರ್

ಲಂಡನ್​ ಸ್ಕೂಲ್​ ಆಫ್​ ಸೈನ್ಸ್​ನ ಪ್ರತಿಷ್ಠಿತ ‘ಡಾಕ್ಟರ್​ ಆಲ್​ ಸೈನ್ಸ್​’ ಡಾಕ್ಟರೇಟ್​ ಡಿಗ್ರಿ ಪಡೆದ ಏಕೈಕ ವ್ಯಕ್ತಿ ಅಂಬೇಡ್ಕರ್
211
ವಿದೇಶದಲ್ಲಿ ಅರ್ಥ ಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದ ಮೊದಲ ಭಾರತೀಯ ಅಂಬೇಡ್ಕರ್​

ವಿದೇಶದಲ್ಲಿ ಅರ್ಥ ಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದ ಮೊದಲ ಭಾರತೀಯ ಅಂಬೇಡ್ಕರ್​

ವಿದೇಶದಲ್ಲಿ ಅರ್ಥ ಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದ ಮೊದಲ ಭಾರತೀಯ ಅಂಬೇಡ್ಕರ್​
311
ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ನಲ್ಲಿ 8 ವರ್ಷದ ವಿದ್ಯಾಭ್ಯಾಸವನ್ನ ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಅದಕ್ಕಾಗಿ ನಿತ್ಯವೂ 21 ಗಂಟೆಗಳು ಓದುತ್ತಿದ್ದರು.

ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ನಲ್ಲಿ 8 ವರ್ಷದ ವಿದ್ಯಾಭ್ಯಾಸವನ್ನ ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಅದಕ್ಕಾಗಿ ನಿತ್ಯವೂ 21 ಗಂಟೆಗಳು ಓದುತ್ತಿದ್ದರು.

ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ನಲ್ಲಿ 8 ವರ್ಷದ ವಿದ್ಯಾಭ್ಯಾಸವನ್ನ ಕೇವಲ 2 ವರ್ಷ 3 ತಿಂಗಳಲ್ಲಿ ಮುಗಿಸಿದ್ದರು. ಅದಕ್ಕಾಗಿ ನಿತ್ಯವೂ 21 ಗಂಟೆಗಳು ಓದುತ್ತಿದ್ದರು.
411
ಅಂಬೇಡ್ಕರ್​ರವರು 64 ವಿಷಯಗಳಲ್ಲಿ ಪರಿಣಿತರಾಗಿದ್ದರು. ಅಲ್ಲದೇ, 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ, ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಶಿಯನ್, ಗುಜರಾತಿ ಭಾಷೆಗಳನ್ನು ತಿಳಿದುಕೊಂಡಿದ್ದಾರೆ.

ಅಂಬೇಡ್ಕರ್​ರವರು 64 ವಿಷಯಗಳಲ್ಲಿ ಪರಿಣಿತರಾಗಿದ್ದರು. ಅಲ್ಲದೇ, 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ, ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಶಿಯನ್, ಗುಜರಾತಿ ಭಾಷೆಗಳನ್ನು ತಿಳಿದುಕೊಂಡಿದ್ದಾರೆ.

ಅಂಬೇಡ್ಕರ್​ರವರು 64 ವಿಷಯಗಳಲ್ಲಿ ಪರಿಣಿತರಾಗಿದ್ದರು. ಅಲ್ಲದೇ, 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ, ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಶಿಯನ್, ಗುಜರಾತಿ ಭಾಷೆಗಳನ್ನು ತಿಳಿದುಕೊಂಡಿದ್ದಾರೆ.
511
ಮುಂಬೈನಲ್ಲಿರುವ ತಮ್ಮ ರಾಜಗೃಹ ನಿವಾಸದಲ್ಲಿ ಅಂಬೇಡ್ಕರ್​ವರು ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ಆ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಬಾಬಾಸಾಹೇಬರ ಈ ಲೈಬ್ರರಿ ಜಗತ್ತಿನಲ್ಲೇ ಅತೀ ದೊಡ್ಡ ವೈಯಕ್ತಿಕ ಲೈಬ್ರರಿಯಾಗಿತ್ತು.

ಮುಂಬೈನಲ್ಲಿರುವ ತಮ್ಮ ರಾಜಗೃಹ ನಿವಾಸದಲ್ಲಿ ಅಂಬೇಡ್ಕರ್​ವರು ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ಆ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಬಾಬಾಸಾಹೇಬರ ಈ ಲೈಬ್ರರಿ ಜಗತ್ತಿನಲ್ಲೇ ಅತೀ ದೊಡ್ಡ ವೈಯಕ್ತಿಕ ಲೈಬ್ರರಿಯಾಗಿತ್ತು.

ಮುಂಬೈನಲ್ಲಿರುವ ತಮ್ಮ ರಾಜಗೃಹ ನಿವಾಸದಲ್ಲಿ ಅಂಬೇಡ್ಕರ್​ವರು ವೈಯಕ್ತಿಕ ಗ್ರಂಥಾಲಯ ಹೊಂದಿದ್ದರು. ಆ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಬಾಬಾಸಾಹೇಬರ ಈ ಲೈಬ್ರರಿ ಜಗತ್ತಿನಲ್ಲೇ ಅತೀ ದೊಡ್ಡ ವೈಯಕ್ತಿಕ ಲೈಬ್ರರಿಯಾಗಿತ್ತು.
611
ಭಾರತೀಯ ಸಂಪುಟ ಹಾಗೂ ಹಣಕಾಸಿನ ಬಗೆಗೆ ಅಂಬೇಡ್ಕರ್​ರವರು ದಿ ಪ್ರಾಬ್ಲಂ ಆಫ್​ ದಿ ಇಂಡಿಯನ್ ರುಪೀ – ಇಟ್ಸ್​ ಓರಿಜಿನ್ ಌಂಡ್ ಇಟ್ಸ್ ಸಲ್ಯೂಷನ್ ಎಂಬ ಪುಸ್ತಕ ಬರೆದಿದ್ದರು

ಭಾರತೀಯ ಸಂಪುಟ ಹಾಗೂ ಹಣಕಾಸಿನ ಬಗೆಗೆ ಅಂಬೇಡ್ಕರ್​ರವರು ದಿ ಪ್ರಾಬ್ಲಂ ಆಫ್​ ದಿ ಇಂಡಿಯನ್ ರುಪೀ – ಇಟ್ಸ್​ ಓರಿಜಿನ್ ಌಂಡ್ ಇಟ್ಸ್ ಸಲ್ಯೂಷನ್ ಎಂಬ ಪುಸ್ತಕ ಬರೆದಿದ್ದರು

ಭಾರತೀಯ ಸಂಪುಟ ಹಾಗೂ ಹಣಕಾಸಿನ ಬಗೆಗೆ ಅಂಬೇಡ್ಕರ್​ರವರು ದಿ ಪ್ರಾಬ್ಲಂ ಆಫ್​ ದಿ ಇಂಡಿಯನ್ ರುಪೀ – ಇಟ್ಸ್​ ಓರಿಜಿನ್ ಌಂಡ್ ಇಟ್ಸ್ ಸಲ್ಯೂಷನ್ ಎಂಬ ಪುಸ್ತಕ ಬರೆದಿದ್ದರು
711
ಮಹಿಳೆಯರಿಗಾಗಿ ಮೆಟರ್ನಿಟಿ ಬೆನಿಫಿಟ್​ ಕಾಯ್ದೆ ಜಾರಿಗೆ ತಂದರು

ಮಹಿಳೆಯರಿಗಾಗಿ ಮೆಟರ್ನಿಟಿ ಬೆನಿಫಿಟ್​ ಕಾಯ್ದೆ ಜಾರಿಗೆ ತಂದರು

ಮಹಿಳೆಯರಿಗಾಗಿ ಮೆಟರ್ನಿಟಿ ಬೆನಿಫಿಟ್​ ಕಾಯ್ದೆ ಜಾರಿಗೆ ತಂದರು
811
ಕಾರ್ಮಿಕರ ಒಳಿತಿಗಾಗಿ 12ಗಂಟೆಗಳಿದ್ದ ಕೆಲಸದ ಅವಧಿಯನ್ನ 8 ಗಂಟೆಗಳಿಗೆ ಇಳಿಸಿದರು

ಕಾರ್ಮಿಕರ ಒಳಿತಿಗಾಗಿ 12ಗಂಟೆಗಳಿದ್ದ ಕೆಲಸದ ಅವಧಿಯನ್ನ 8 ಗಂಟೆಗಳಿಗೆ ಇಳಿಸಿದರು

ಕಾರ್ಮಿಕರ ಒಳಿತಿಗಾಗಿ 12ಗಂಟೆಗಳಿದ್ದ ಕೆಲಸದ ಅವಧಿಯನ್ನ 8 ಗಂಟೆಗಳಿಗೆ ಇಳಿಸಿದರು
911
ಲಿಂಗ ಸಮಾನತೆಗಾಗಿ ಹಿಂದೂ ಕೋಡ್​ ಬಿಲ್​ ಜಾರಿಗೆ ತರಲು ಮುಂದಾಗಿದ್ದರು

ಲಿಂಗ ಸಮಾನತೆಗಾಗಿ ಹಿಂದೂ ಕೋಡ್​ ಬಿಲ್​ ಜಾರಿಗೆ ತರಲು ಮುಂದಾಗಿದ್ದರು

ಲಿಂಗ ಸಮಾನತೆಗಾಗಿ ಹಿಂದೂ ಕೋಡ್​ ಬಿಲ್​ ಜಾರಿಗೆ ತರಲು ಮುಂದಾಗಿದ್ದರು
1011
ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು.

ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು.

ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು.
1111
ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸಿದರು.

ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸಿದರು.

ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸಿದರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved