MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಹಕ್ಕಿ ಜ್ವರ ಆತಂಕ: ಚಿಕನ್, ಮೊಟ್ಟೆ ತಿನ್ನೋದು ಎಷ್ಟು ಸೇಫ್? ಹೀಗ್ಮಾಡಿದ್ರೆ ಯಾವ ಭಯವೂ ಇಲ್ಲ!

ಹಕ್ಕಿ ಜ್ವರ ಆತಂಕ: ಚಿಕನ್, ಮೊಟ್ಟೆ ತಿನ್ನೋದು ಎಷ್ಟು ಸೇಫ್? ಹೀಗ್ಮಾಡಿದ್ರೆ ಯಾವ ಭಯವೂ ಇಲ್ಲ!

ಕಳೆದೊಂದು ವರ್ಷದಿಂದ ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದೆ. ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಇದಕ್ಕೆ ಚಿಕಿತ್ಸೆ ಸಿಗುವ ಭರವಸೆ ಲಭಿಸಿದೆ. ಅನೇಕ ಕಡೆ ಕೊರೋನಾ ಲಸಿಕೆ ನೀಡುವ ಕಾರ್ಯವೂ ಆರಂಭವಾಗಿದೆ. ಹೀಗಿದ್ದರೂ ಈವರೆಗೂ ಹೆಚ್ಚಿನ ಜನರಿಗೆ ನಂಬಿಕೆ ಇಲ್ಲ. ಆದರೀಗ ಕೊರೋನಾ ಭೀತಿ ನಡುವೆಯೇ ಹಕ್ಕಿ ಜ್ವರದ ಭೀತಿ ಆವರಿಸಿದೆ. ಅನೇಕ ರಾಜ್ಯಗಳಲ್ಲಿ  ಕುರಿತು ಅಲರ್ಟ್ ಕೂಡಾ ಜಾರಿಗೊಳಿಸಲಾಗಿದೆ. ಆದರೆ ಯಾವಾಗೆಲ್ಲಾ ಹಕ್ಕಿ ಜ್ವರ ಕಾಡಲಾರಂಭಿಸುತ್ತದೋ ಆವಾಗೆಲ್ಲಾ ಕೋಳಿ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಭಾರೀ ನಷ್ಟವಾಗುತ್ತದೆ. ಜನರು ಮಾಂಸ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ. ರಕ್ಷಣೆಗೆ ಇದು ಒಳ್ಳೆಯದು ಕೂಡಾ, ಆದರೆ ಅನೇಕ ಮಂದಿ ಮಾಂಸ ಪ್ರಿಯರಿಗೆ ಇದು ಬಹಳ ಕಷ್ಟ ಕೊಡುತ್ತದೆ. ಹೀಗಿರುವಾಗ ಹಕ್ಕಿ ಜ್ವರ ಹಬ್ಬಿದ ಬಳಿಕ ಚಿಕನ್ ಹಾಗೂ ಮೊಟ್ಟೆ ತಿನ್ನವ ಸುರಕ್ಷಿತ ಮಾರ್ಗ ಹೀಗಿದೆ ನೋಡಿ

1 Min read
Suvarna News
Published : Jan 09 2021, 12:49 PM IST
Share this Photo Gallery
  • FB
  • TW
  • Linkdin
  • Whatsapp
18
<p>ದೇಶಾದ್ಯಂತ ಸದ್ಯ ಹಕ್ಕಿ ಜ್ವರ ಹಬ್ಬಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದಾದ ಬಳಿಕ ಮತ್ತೊಂದು ಹೀಗೆ ಅನೇಕ ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದ ಭಾರೀ ಆತಂಕ ಸೃಷ್ಟಿಯಾಗಿದ್ದು, ಈ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.&nbsp;</p>

<p>ದೇಶಾದ್ಯಂತ ಸದ್ಯ ಹಕ್ಕಿ ಜ್ವರ ಹಬ್ಬಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದಾದ ಬಳಿಕ ಮತ್ತೊಂದು ಹೀಗೆ ಅನೇಕ ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದ ಭಾರೀ ಆತಂಕ ಸೃಷ್ಟಿಯಾಗಿದ್ದು, ಈ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.&nbsp;</p>

ದೇಶಾದ್ಯಂತ ಸದ್ಯ ಹಕ್ಕಿ ಜ್ವರ ಹಬ್ಬಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದಾದ ಬಳಿಕ ಮತ್ತೊಂದು ಹೀಗೆ ಅನೇಕ ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದ ಭಾರೀ ಆತಂಕ ಸೃಷ್ಟಿಯಾಗಿದ್ದು, ಈ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. 

28
<p style="text-align: justify;">ಕೇರಳದಲ್ಲಿ ಹಕ್ಕಿ ಜ್ವರ ದಾಳಿ ಇಟ್ಟ ಬೆನ್ನಲ್ಲೇ ಎಮರ್ಜೆನ್ಸಿ ಘೋಷಿಸಲಾಗಿದೆ. ಅತ್ತ ಮಧ್ಯಪ್ರದೇಶದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಶಾಪ್ ಮುಚ್ಚುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ಆವರಿಸಿದಾಗ ನಾನ್ ವೆಜ್ ಶಾಪ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.&nbsp;</p>

<p style="text-align: justify;">ಕೇರಳದಲ್ಲಿ ಹಕ್ಕಿ ಜ್ವರ ದಾಳಿ ಇಟ್ಟ ಬೆನ್ನಲ್ಲೇ ಎಮರ್ಜೆನ್ಸಿ ಘೋಷಿಸಲಾಗಿದೆ. ಅತ್ತ ಮಧ್ಯಪ್ರದೇಶದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಶಾಪ್ ಮುಚ್ಚುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ಆವರಿಸಿದಾಗ ನಾನ್ ವೆಜ್ ಶಾಪ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.&nbsp;</p>

ಕೇರಳದಲ್ಲಿ ಹಕ್ಕಿ ಜ್ವರ ದಾಳಿ ಇಟ್ಟ ಬೆನ್ನಲ್ಲೇ ಎಮರ್ಜೆನ್ಸಿ ಘೋಷಿಸಲಾಗಿದೆ. ಅತ್ತ ಮಧ್ಯಪ್ರದೇಶದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಶಾಪ್ ಮುಚ್ಚುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ಆವರಿಸಿದಾಗ ನಾನ್ ವೆಜ್ ಶಾಪ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. 

38
<p>ತಜ್ಞರ ಅನ್ವಯ ಹಕ್ಕಿ ಜ್ವರ ಪಕ್ಷಗಳಲ್ಲಿದ್ದರೂ, ಸೋಂಕಿತ ಹಕ್ಕಿಗಳನ್ನು ತಿಂದರೆ ಇದು ಮನುಷ್ಯರನ್ನೂ ಆವರಿಸುತ್ತದೆ. ಇದರ ಪರಿಣಾಮ ಬಹಳಷ್ಟು ಗಂಭಿರವಾಗುತ್ತದೆ. ಇದರಿಂದ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ.</p>

<p>ತಜ್ಞರ ಅನ್ವಯ ಹಕ್ಕಿ ಜ್ವರ ಪಕ್ಷಗಳಲ್ಲಿದ್ದರೂ, ಸೋಂಕಿತ ಹಕ್ಕಿಗಳನ್ನು ತಿಂದರೆ ಇದು ಮನುಷ್ಯರನ್ನೂ ಆವರಿಸುತ್ತದೆ. ಇದರ ಪರಿಣಾಮ ಬಹಳಷ್ಟು ಗಂಭಿರವಾಗುತ್ತದೆ. ಇದರಿಂದ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ.</p>

ತಜ್ಞರ ಅನ್ವಯ ಹಕ್ಕಿ ಜ್ವರ ಪಕ್ಷಗಳಲ್ಲಿದ್ದರೂ, ಸೋಂಕಿತ ಹಕ್ಕಿಗಳನ್ನು ತಿಂದರೆ ಇದು ಮನುಷ್ಯರನ್ನೂ ಆವರಿಸುತ್ತದೆ. ಇದರ ಪರಿಣಾಮ ಬಹಳಷ್ಟು ಗಂಭಿರವಾಗುತ್ತದೆ. ಇದರಿಂದ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ.

48
<p>ಹೀಗಿರುವಾಗ ಹಕ್ಕಿಗಳನ್ನು ತಿನ್ನುವುದರಿಂದ ಮಾತ್ರವಲ್ಲ, ಸೋಂಕಿತ ಪ್ರದೇಶದಿಂದಲೂ ದೂರವಿರಬೇಕಾಗುತ್ತದೆ. ಈ ವೈರಸ್ ಹಕ್ಕಿಗಳ ಜೊಲ್ಲಿನಿಂದ ಹಿಕ್ಕೆಯಲ್ಲೂ ಇರುತ್ತದೆ. ಹೀಗಿರುವಾಗ ಹಕ್ಕಿ ಜ್ವರ ಇರುವ ಪ್ರದೇಶಕ್ಕೆ ತೆರಳುವುದು ಬಹಳ ಡೇಂಜರ್.</p>

<p>ಹೀಗಿರುವಾಗ ಹಕ್ಕಿಗಳನ್ನು ತಿನ್ನುವುದರಿಂದ ಮಾತ್ರವಲ್ಲ, ಸೋಂಕಿತ ಪ್ರದೇಶದಿಂದಲೂ ದೂರವಿರಬೇಕಾಗುತ್ತದೆ. ಈ ವೈರಸ್ ಹಕ್ಕಿಗಳ ಜೊಲ್ಲಿನಿಂದ ಹಿಕ್ಕೆಯಲ್ಲೂ ಇರುತ್ತದೆ. ಹೀಗಿರುವಾಗ ಹಕ್ಕಿ ಜ್ವರ ಇರುವ ಪ್ರದೇಶಕ್ಕೆ ತೆರಳುವುದು ಬಹಳ ಡೇಂಜರ್.</p>

ಹೀಗಿರುವಾಗ ಹಕ್ಕಿಗಳನ್ನು ತಿನ್ನುವುದರಿಂದ ಮಾತ್ರವಲ್ಲ, ಸೋಂಕಿತ ಪ್ರದೇಶದಿಂದಲೂ ದೂರವಿರಬೇಕಾಗುತ್ತದೆ. ಈ ವೈರಸ್ ಹಕ್ಕಿಗಳ ಜೊಲ್ಲಿನಿಂದ ಹಿಕ್ಕೆಯಲ್ಲೂ ಇರುತ್ತದೆ. ಹೀಗಿರುವಾಗ ಹಕ್ಕಿ ಜ್ವರ ಇರುವ ಪ್ರದೇಶಕ್ಕೆ ತೆರಳುವುದು ಬಹಳ ಡೇಂಜರ್.

58
<p>ಹಾಗಾದ್ರೆ ಹಕ್ಕಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಅದೆಷ್ಟು ಸುರಕ್ಷಿತ? ಇಂತಹ ಪರಿಸ್ಥಿತಿಯಲ್ಲಿ ನಾನ್ ವೆಜ್‌ನಿಂದ ದೂರವಿರುವುದೇ ಉತ್ತಮ. ಸಾಧ್ಯವೇ ಇಲ್ಲ ಎಂದಾದರೆ ಕೆಲ ವಿಚಾರಗಳನ್ನು ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.</p>

<p>ಹಾಗಾದ್ರೆ ಹಕ್ಕಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಅದೆಷ್ಟು ಸುರಕ್ಷಿತ? ಇಂತಹ ಪರಿಸ್ಥಿತಿಯಲ್ಲಿ ನಾನ್ ವೆಜ್‌ನಿಂದ ದೂರವಿರುವುದೇ ಉತ್ತಮ. ಸಾಧ್ಯವೇ ಇಲ್ಲ ಎಂದಾದರೆ ಕೆಲ ವಿಚಾರಗಳನ್ನು ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.</p>

ಹಾಗಾದ್ರೆ ಹಕ್ಕಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಅದೆಷ್ಟು ಸುರಕ್ಷಿತ? ಇಂತಹ ಪರಿಸ್ಥಿತಿಯಲ್ಲಿ ನಾನ್ ವೆಜ್‌ನಿಂದ ದೂರವಿರುವುದೇ ಉತ್ತಮ. ಸಾಧ್ಯವೇ ಇಲ್ಲ ಎಂದಾದರೆ ಕೆಲ ವಿಚಾರಗಳನ್ನು ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.

68
<p>ತಜ್ಞರ ಅನ್ವಯ ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಆದರೆ ತಿನ್ನುವುದಕ್ಕೂ ಮುನ್ನ ಇವುಗಳನ್ನು ಚೆನ್ನಾಗಿ ಬೇಯಿಸಬೇಕು.</p>

<p>ತಜ್ಞರ ಅನ್ವಯ ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಆದರೆ ತಿನ್ನುವುದಕ್ಕೂ ಮುನ್ನ ಇವುಗಳನ್ನು ಚೆನ್ನಾಗಿ ಬೇಯಿಸಬೇಕು.</p>

ತಜ್ಞರ ಅನ್ವಯ ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಆದರೆ ತಿನ್ನುವುದಕ್ಕೂ ಮುನ್ನ ಇವುಗಳನ್ನು ಚೆನ್ನಾಗಿ ಬೇಯಿಸಬೇಕು.

78
<p>ಕೋಳಿ ಮಾಂಸ ಮಾಡುವಾಗ ಚೆನ್ನಾಗಿ ಕಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮಾಂಸ ಮೂಳೆಯಿಂದ ಬೇರ್ಪಡುವವರೆಗೂ ಬೇಯಿಸುತ್ತಿರಿ. ಹೀಗೆ ಮಾಡಿ ತಿನ್ನುವುದು ಬಹಳ ಸುರಕ್ಷಿತ.</p>

<p>ಕೋಳಿ ಮಾಂಸ ಮಾಡುವಾಗ ಚೆನ್ನಾಗಿ ಕಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮಾಂಸ ಮೂಳೆಯಿಂದ ಬೇರ್ಪಡುವವರೆಗೂ ಬೇಯಿಸುತ್ತಿರಿ. ಹೀಗೆ ಮಾಡಿ ತಿನ್ನುವುದು ಬಹಳ ಸುರಕ್ಷಿತ.</p>

ಕೋಳಿ ಮಾಂಸ ಮಾಡುವಾಗ ಚೆನ್ನಾಗಿ ಕಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮಾಂಸ ಮೂಳೆಯಿಂದ ಬೇರ್ಪಡುವವರೆಗೂ ಬೇಯಿಸುತ್ತಿರಿ. ಹೀಗೆ ಮಾಡಿ ತಿನ್ನುವುದು ಬಹಳ ಸುರಕ್ಷಿತ.

88
<p><strong>ಈ ಮೂಲಕ ಹಕಲ್ಕಿ ಜ್ವರ ಇದ್ದರೂ ನೀವು ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಅಷ್ಟು ತಾಪಮಾನದಲ್ಲಿ ವೈರಸ್ ಬದುಕುಳಿಯುವುದಿಲ್ಲ ಎಂಬುವುದು ಖಚಿತ.</strong></p>

<p><strong>ಈ ಮೂಲಕ ಹಕಲ್ಕಿ ಜ್ವರ ಇದ್ದರೂ ನೀವು ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಅಷ್ಟು ತಾಪಮಾನದಲ್ಲಿ ವೈರಸ್ ಬದುಕುಳಿಯುವುದಿಲ್ಲ ಎಂಬುವುದು ಖಚಿತ.</strong></p>

ಈ ಮೂಲಕ ಹಕಲ್ಕಿ ಜ್ವರ ಇದ್ದರೂ ನೀವು ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಅಷ್ಟು ತಾಪಮಾನದಲ್ಲಿ ವೈರಸ್ ಬದುಕುಳಿಯುವುದಿಲ್ಲ ಎಂಬುವುದು ಖಚಿತ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Recommended image2
Now Playing
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Recommended image3
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved