ತಿರುಪತಿಯಲ್ಲಿ ಕರ್ನಾಟಕ ಭವನಕ್ಕೆ ಬಿಎಸ್ವೈ ಶಂಕು: 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ
ತಿರುಪತಿ(ಸೆ.25): ವಿಶ್ವಪ್ರಸಿದ್ಧ ತಿರಮಲದ ವೆಂಕಟೇಶ್ವರ ದೇವಸ್ಥಾನದ ಸನಿಹ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕರ್ನಾಟಕ ಭವನಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

<p>ಶಂಕುಸ್ಥಾಪನೆ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಕೂಡ ಹಾಜರಿದ್ದರು. </p>
ಶಂಕುಸ್ಥಾಪನೆ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಕೂಡ ಹಾಜರಿದ್ದರು.
<p>ಕರ್ನಾಟಕ ಭವನದಲ್ಲಿ ತಲೆಯೆತ್ತಲಿರುವ ಎರಡು ಬೃಹದಾಕಾರದ ಕಟ್ಟಡಗಳು </p>
ಕರ್ನಾಟಕ ಭವನದಲ್ಲಿ ತಲೆಯೆತ್ತಲಿರುವ ಎರಡು ಬೃಹದಾಕಾರದ ಕಟ್ಟಡಗಳು
<p>ಈ ಕಟ್ಟಡಗಳಲ್ಲಿ ಕರ್ನಾಟಕದ ಭಕ್ತರು ತಂಗಲು ಸಕಲ ಸೌಲಭ್ಯಗಳುಳ್ಳ ಕೋಣೆಗಳ ನಿರ್ಮಾಣ ಹಾಗೂ ಕಲ್ಯಾಣ ಮಂಟಪವನ್ನೂ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆ.</p>
ಈ ಕಟ್ಟಡಗಳಲ್ಲಿ ಕರ್ನಾಟಕದ ಭಕ್ತರು ತಂಗಲು ಸಕಲ ಸೌಲಭ್ಯಗಳುಳ್ಳ ಕೋಣೆಗಳ ನಿರ್ಮಾಣ ಹಾಗೂ ಕಲ್ಯಾಣ ಮಂಟಪವನ್ನೂ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆ.
<p>ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಯೋಜನೆಯ ಅನುಸಾರ ತಿರುಮಲ ಬೆಟ್ಟದ ಮೇಲುಸ್ತುವಾರಿ ನೋಡಿಕೊಳ್ಳುವ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ), ಕರ್ನಾಟಕ ಭವನ ನಿರ್ಮಿಸಲಿದೆ. ವೆಚ್ಚವನ್ನೂ ಕರ್ನಾಟಕ ಸರ್ಕಾರವೇ ಭರಿಸಲಿದೆ.</p>
ಕರ್ನಾಟಕ ಸರ್ಕಾರ ಸಿದ್ಧಪಡಿಸಿರುವ ಯೋಜನೆಯ ಅನುಸಾರ ತಿರುಮಲ ಬೆಟ್ಟದ ಮೇಲುಸ್ತುವಾರಿ ನೋಡಿಕೊಳ್ಳುವ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ), ಕರ್ನಾಟಕ ಭವನ ನಿರ್ಮಿಸಲಿದೆ. ವೆಚ್ಚವನ್ನೂ ಕರ್ನಾಟಕ ಸರ್ಕಾರವೇ ಭರಿಸಲಿದೆ.
<p>ಶಂಕುಸ್ಥಾಪನೆಗೂ ಮೊದಲು ಬೆಳಗ್ಗೆ ಶ್ರೀವಾರಿ ಬ್ರಹ್ಮರಥೋತ್ಸವದ ಈ ಶುಭ ಸಂದರ್ಭದಲ್ಲಿ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಮುಖ್ಯದ್ವಾರದಲ್ಲಿ ಸ್ವಾಗತಿಸಿದ ಜಗನ್ ಮೋಹನ್ ರೆಡ್ಡಿ </p>
ಶಂಕುಸ್ಥಾಪನೆಗೂ ಮೊದಲು ಬೆಳಗ್ಗೆ ಶ್ರೀವಾರಿ ಬ್ರಹ್ಮರಥೋತ್ಸವದ ಈ ಶುಭ ಸಂದರ್ಭದಲ್ಲಿ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಮುಖ್ಯದ್ವಾರದಲ್ಲಿ ಸ್ವಾಗತಿಸಿದ ಜಗನ್ ಮೋಹನ್ ರೆಡ್ಡಿ
<p>ಇಬ್ಬರೂ ಒಟ್ಟಾಗಿಯೇ ವೆಂಕಟೇಶ್ವರನ ದರ್ಶನ ಪಡೆದು, ಪೂಜೆ ಸಲ್ಲಿಸಿದ ಯಡಿಯೂರಪ್ಪ- ಜಗನ್ ಮೋಹನ್ ರೆಡ್ಡಿ </p>
ಇಬ್ಬರೂ ಒಟ್ಟಾಗಿಯೇ ವೆಂಕಟೇಶ್ವರನ ದರ್ಶನ ಪಡೆದು, ಪೂಜೆ ಸಲ್ಲಿಸಿದ ಯಡಿಯೂರಪ್ಪ- ಜಗನ್ ಮೋಹನ್ ರೆಡ್ಡಿ
<p>ಇದೇ ವೇಳೆ ಇಬ್ಬರೂ ಮುಖ್ಯಮಂತ್ರಿಗಳು, ಕೊರೋನಾ ನಿಯಂತ್ರಣಕ್ಕೆಂದು ಕಳೆದ 3 ತಿಂಗಳಿಂದ ನಡೆಯುತ್ತಿರುವ ‘ಸುಂದರಕಾಂಡ ಪಾರಾಯಣ’ದಲ್ಲಿ ಪಾಲ್ಗೊಂಡರು.</p>
ಇದೇ ವೇಳೆ ಇಬ್ಬರೂ ಮುಖ್ಯಮಂತ್ರಿಗಳು, ಕೊರೋನಾ ನಿಯಂತ್ರಣಕ್ಕೆಂದು ಕಳೆದ 3 ತಿಂಗಳಿಂದ ನಡೆಯುತ್ತಿರುವ ‘ಸುಂದರಕಾಂಡ ಪಾರಾಯಣ’ದಲ್ಲಿ ಪಾಲ್ಗೊಂಡರು.