MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮಾಸ್ಕ್ ಮೇಲೆ ಮಧುಬಾನಿ ಕಲೆ ಅರಳಿದ ಕತೆ, ನಿಮಗೂ ಬೇಕೆ?

ಮಾಸ್ಕ್ ಮೇಲೆ ಮಧುಬಾನಿ ಕಲೆ ಅರಳಿದ ಕತೆ, ನಿಮಗೂ ಬೇಕೆ?

ಪಾಟ್ನಾ(ಜು. 08)  ಕೊರೋನಾ ವೈರಸ್ ಎನ್ನುವುದು ನಮ್ಮನ್ನು ಸುತ್ತಿಕೊಂಡ ಮೇಲೆ ಮಾಸ್ಕ್ ಎನ್ನುವ ರಕ್ಷಣಾ ಕವಚ ಅನಿವಾರ್ಯವಾಗಿದೆ. ದಯವಿಟ್ಟು ಮಾಸ್ಕ್ ಧರಿಸಿ  ಎಂಬ ಮಾತುಗಳನ್ನು ಪದೇ ಪದೇ ಹೇಳಲಾಗುತ್ತದೆ. ಇಲ್ಲೊಬ್ಬರು ಕಲಾಕಾರರು ಮಾಸ್ಕ್ ಮೇಲೆಯೇ ತಮ್ಮ ಕೌಶಲ್ಯ ತೋರಿಸಿದ್ದಾರೆ.

1 Min read
Suvarna News
Published : Jul 08 2020, 07:53 PM IST
Share this Photo Gallery
  • FB
  • TW
  • Linkdin
  • Whatsapp
16
<p>ಮಧುಬಾನಿ ಆರ್ಟಿಸ್ಟ್ ಕೈಯಿಂದಲೇ ಸಿದ್ಧಮಾಡಿರುವ ಮಾಸ್ಕ್ ಇದೀಗ ಸಖತ್ ಪ್ರಸಿದ್ಧಿಗೆ ಬಂದಿದೆ.</p>

<p>ಮಧುಬಾನಿ ಆರ್ಟಿಸ್ಟ್ ಕೈಯಿಂದಲೇ ಸಿದ್ಧಮಾಡಿರುವ ಮಾಸ್ಕ್ ಇದೀಗ ಸಖತ್ ಪ್ರಸಿದ್ಧಿಗೆ ಬಂದಿದೆ.</p>

ಮಧುಬಾನಿ ಆರ್ಟಿಸ್ಟ್ ಕೈಯಿಂದಲೇ ಸಿದ್ಧಮಾಡಿರುವ ಮಾಸ್ಕ್ ಇದೀಗ ಸಖತ್ ಪ್ರಸಿದ್ಧಿಗೆ ಬಂದಿದೆ.

26
<p>ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಬಿಹಾರದ ಕಲಾವಿದ ರೆಮಂತ್ ಕುಮಾರ್ ಮಿಶ್ರಾ ಮಾಸ್ಕ್ ಮೇಲೆಯೇ ತಮ್ಮ ಕಲೆ ಅರಳಿಸಿದ್ದಾರೆ.</p>

<p>ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಬಿಹಾರದ ಕಲಾವಿದ ರೆಮಂತ್ ಕುಮಾರ್ ಮಿಶ್ರಾ ಮಾಸ್ಕ್ ಮೇಲೆಯೇ ತಮ್ಮ ಕಲೆ ಅರಳಿಸಿದ್ದಾರೆ.</p>

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಬಿಹಾರದ ಕಲಾವಿದ ರೆಮಂತ್ ಕುಮಾರ್ ಮಿಶ್ರಾ ಮಾಸ್ಕ್ ಮೇಲೆಯೇ ತಮ್ಮ ಕಲೆ ಅರಳಿಸಿದ್ದಾರೆ.

36
<p>ಶುದ್ಧ ಹತ್ತಿಯಿಂದ ತಯಾರಾದ ಮೂರು ಲೇಯರ್ ಮಾಸ್ಕ್ ಮೇಲೆ ಕೈಯಿಂದಲೇ ಸುಂದರ ಕಲೆ ಅರಳಿಸಿದ್ದಾರೆ. ಆದರೆ ಇದನ್ನು ಜನರಿಗೆ ಹೇಗೆ ತಲುಪಿಸುವುದು ಎಂಬ ಸಮಸ್ಯೆಯೂ ಎದುರಾಗಿದೆ.</p>

<p>ಶುದ್ಧ ಹತ್ತಿಯಿಂದ ತಯಾರಾದ ಮೂರು ಲೇಯರ್ ಮಾಸ್ಕ್ ಮೇಲೆ ಕೈಯಿಂದಲೇ ಸುಂದರ ಕಲೆ ಅರಳಿಸಿದ್ದಾರೆ. ಆದರೆ ಇದನ್ನು ಜನರಿಗೆ ಹೇಗೆ ತಲುಪಿಸುವುದು ಎಂಬ ಸಮಸ್ಯೆಯೂ ಎದುರಾಗಿದೆ.</p>

ಶುದ್ಧ ಹತ್ತಿಯಿಂದ ತಯಾರಾದ ಮೂರು ಲೇಯರ್ ಮಾಸ್ಕ್ ಮೇಲೆ ಕೈಯಿಂದಲೇ ಸುಂದರ ಕಲೆ ಅರಳಿಸಿದ್ದಾರೆ. ಆದರೆ ಇದನ್ನು ಜನರಿಗೆ ಹೇಗೆ ತಲುಪಿಸುವುದು ಎಂಬ ಸಮಸ್ಯೆಯೂ ಎದುರಾಗಿದೆ.

46
<p>ಬರಹಗಾರ್ತಿ, ಸಮಾಜ ಸೇವಕಿ ಅದ್ವೈತಾ ಕಲಾ ಅವರ ಗಮನಕ್ಕೆ ಬಂದಿದೆ. &nbsp;ವಲಸೆ ಕಾರ್ಮಿಕರಿಗೆ ಸಹಾಯ ಮಾಡಿಕೊಂಡು ಬಂದಿದ್ದ ಕಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಲಾವಿದನ ಹೊಸ ಸಾಹಸ ಅನಾವರಣ ಮಾಡಿದ್ದಾರೆ. ಆರ್ಡರ್ ಮಾಡಲು ಕಲಾವಿದರ ನಂಬರ್ ಸಹ ನೀಡಿದ್ದಾರೆ.</p>

<p>ಬರಹಗಾರ್ತಿ, ಸಮಾಜ ಸೇವಕಿ ಅದ್ವೈತಾ ಕಲಾ ಅವರ ಗಮನಕ್ಕೆ ಬಂದಿದೆ. &nbsp;ವಲಸೆ ಕಾರ್ಮಿಕರಿಗೆ ಸಹಾಯ ಮಾಡಿಕೊಂಡು ಬಂದಿದ್ದ ಕಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಲಾವಿದನ ಹೊಸ ಸಾಹಸ ಅನಾವರಣ ಮಾಡಿದ್ದಾರೆ. ಆರ್ಡರ್ ಮಾಡಲು ಕಲಾವಿದರ ನಂಬರ್ ಸಹ ನೀಡಿದ್ದಾರೆ.</p>

ಬರಹಗಾರ್ತಿ, ಸಮಾಜ ಸೇವಕಿ ಅದ್ವೈತಾ ಕಲಾ ಅವರ ಗಮನಕ್ಕೆ ಬಂದಿದೆ.  ವಲಸೆ ಕಾರ್ಮಿಕರಿಗೆ ಸಹಾಯ ಮಾಡಿಕೊಂಡು ಬಂದಿದ್ದ ಕಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಲಾವಿದನ ಹೊಸ ಸಾಹಸ ಅನಾವರಣ ಮಾಡಿದ್ದಾರೆ. ಆರ್ಡರ್ ಮಾಡಲು ಕಲಾವಿದರ ನಂಬರ್ ಸಹ ನೀಡಿದ್ದಾರೆ.

56
<p>ಇದಾದ ಮೇಲೆ ಒಂದಾದ ಮೇಲೆ ಒಂದು ಕರೆ ಬರತೊಡಗಿದೆ. ಮಾಸ್ಕ್ ಒಂದಕ್ಕೆ &nbsp;50 &nbsp;ರೂ. ತೆಗೆದುಕೊಳ್ಳಲಾಗಿದೆ. ಕೋರಿಯರ್ ಮೂಲಕ ದೇಶದ ಯಾವ ಭಾಗಕ್ಕೆ ಬೇಕಾದರೂ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.</p>

<p>ಇದಾದ ಮೇಲೆ ಒಂದಾದ ಮೇಲೆ ಒಂದು ಕರೆ ಬರತೊಡಗಿದೆ. ಮಾಸ್ಕ್ ಒಂದಕ್ಕೆ &nbsp;50 &nbsp;ರೂ. ತೆಗೆದುಕೊಳ್ಳಲಾಗಿದೆ. ಕೋರಿಯರ್ ಮೂಲಕ ದೇಶದ ಯಾವ ಭಾಗಕ್ಕೆ ಬೇಕಾದರೂ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.</p>

ಇದಾದ ಮೇಲೆ ಒಂದಾದ ಮೇಲೆ ಒಂದು ಕರೆ ಬರತೊಡಗಿದೆ. ಮಾಸ್ಕ್ ಒಂದಕ್ಕೆ  50  ರೂ. ತೆಗೆದುಕೊಳ್ಳಲಾಗಿದೆ. ಕೋರಿಯರ್ ಮೂಲಕ ದೇಶದ ಯಾವ ಭಾಗಕ್ಕೆ ಬೇಕಾದರೂ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

66
<p>ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಲಾವಿದನಿಗೆ ಕರೆಯ ಮೇಲೆ ಕರೆ ಬಂದಿದ್ದು ಸಾವಿರಾರು ಮಾಸ್ಕ್ ಆರ್ಡರ್ ಬಂದಿದೆ. ಈಗ ಕಲಾವಿದ ಫುಲ್ ಬ್ಯುಸಿಯಾಗಿದ್ದಾರೆ.&nbsp;</p>

<p>ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಲಾವಿದನಿಗೆ ಕರೆಯ ಮೇಲೆ ಕರೆ ಬಂದಿದ್ದು ಸಾವಿರಾರು ಮಾಸ್ಕ್ ಆರ್ಡರ್ ಬಂದಿದೆ. ಈಗ ಕಲಾವಿದ ಫುಲ್ ಬ್ಯುಸಿಯಾಗಿದ್ದಾರೆ.&nbsp;</p>

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಲಾವಿದನಿಗೆ ಕರೆಯ ಮೇಲೆ ಕರೆ ಬಂದಿದ್ದು ಸಾವಿರಾರು ಮಾಸ್ಕ್ ಆರ್ಡರ್ ಬಂದಿದೆ. ಈಗ ಕಲಾವಿದ ಫುಲ್ ಬ್ಯುಸಿಯಾಗಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
Latest Videos
Recommended Stories
Recommended image1
ಪ್ರಯಾಣಿಕರ ಬಸ್ ನಡುವೆ ಅಪಘಾತ; ಸ್ಥಳದಲ್ಲೆ 6 ಮಂದಿ ಸಾವು, 35ಕ್ಕೂ ಮಂದಿಗೆ ಗಾಯ
Recommended image2
ಮತದಾರರ ಹೆಸರು ಪರಿಷ್ಕರಣೆ ನೆಪದಲ್ಲಿ ಬ್ಯಾಂಕ್​ ಲೂಟಿ! ಏನಿದು ಹೊಸ ವಂಚನೆ? ನಿಮ್ಮ ರಕ್ಷಣೆ ಹೇಗೆ? ಇಲ್ಲಿದೆ ಉತ್ತರ
Recommended image3
New Chief Justice of India: : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಸೂರ್ಯಕಾಂತ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved