MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಪುರುಷರು ಪ್ರತಿದಿನ ಒಂದು ಹಿಡಿ ನೆನೆಸಿದ ಕಡಲೆಕಾಳು ತಿಂದರಿದೆ ಸಕತ್ತೂ ಲಾಭ

ಪುರುಷರು ಪ್ರತಿದಿನ ಒಂದು ಹಿಡಿ ನೆನೆಸಿದ ಕಡಲೆಕಾಳು ತಿಂದರಿದೆ ಸಕತ್ತೂ ಲಾಭ

ನೆನೆಸಿದ ಕಡಲೆಕಾಳು ಸೇವಿಸುವುದು ಪುರುಷರಿಗೆ ಹೆಚ್ಚು ಪ್ರಯೋಜನಕಾರಿ. ನೆನೆಸಿಟ್ಟ ಕಡಲೆಕಾಳನ್ನು ತಿನ್ನುವಾಗ ಕ್ಲೋರೋಫಿಲ್, ವಿಟಮಿನ್ ಎ, ಬಿ, ಸಿ, ಡಿ ಮತ್ತು ಜೊತೆಗೆ ರಂಜಕ, ಪೊಟ್ಯಾಶಿಯಂ, ಮೆಗ್ನೀಶಿಯಂ ಕೂಡ ದೇಹವನ್ನು ಸೇರುತ್ತದೆ. ಜೊತೆಗೆ ಕಡಲೆಯಲ್ಲಿ ನಾರಿನಾಂಶವೂ ಅಧಿಕವಾಗಿದ್ದು, ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೆನೆಸಿದ ಕಡಲೆಕಾಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳಿವು..

1 Min read
Author : Suvarna News | Asianet News
Published : Mar 12 2021, 02:58 PM IST
Share this Photo Gallery
  • FB
  • TW
  • Linkdin
  • Whatsapp
18
<p>ನೆನೆಸಿಟ್ಟ ಕಡಲೆಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೋಟೀನ್, ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಗಳು ಇದ್ದು, ಇವು &nbsp;ಆರೋಗ್ಯವಾಗಿಡಲು ಪ್ರಯೋಜನಕಾರಿ. &nbsp;ಇದನ್ನು ಬಳಸಿ ದೇಹವು ಮನಸ್ಸನ್ನು ಚುರುಕುಗೊಳಿಸುತ್ತದೆ.&nbsp;</p>

<p>ನೆನೆಸಿಟ್ಟ ಕಡಲೆಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೋಟೀನ್, ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಗಳು ಇದ್ದು, ಇವು &nbsp;ಆರೋಗ್ಯವಾಗಿಡಲು ಪ್ರಯೋಜನಕಾರಿ. &nbsp;ಇದನ್ನು ಬಳಸಿ ದೇಹವು ಮನಸ್ಸನ್ನು ಚುರುಕುಗೊಳಿಸುತ್ತದೆ.&nbsp;</p>

ನೆನೆಸಿಟ್ಟ ಕಡಲೆಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್, ಪ್ರೋಟೀನ್, ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಗಳು ಇದ್ದು, ಇವು  ಆರೋಗ್ಯವಾಗಿಡಲು ಪ್ರಯೋಜನಕಾರಿ.  ಇದನ್ನು ಬಳಸಿ ದೇಹವು ಮನಸ್ಸನ್ನು ಚುರುಕುಗೊಳಿಸುತ್ತದೆ. 

28
<p><strong>ನೆನೆಸಿದ ಕಡಲೆಯನ್ನು ಹೇಗೆ ತಯಾರಿಸಬೇಕು ಮತ್ತು ಯಾವಾಗ ತಿನ್ನಬೇಕು?</strong><br />ಒಂದು ಹಿಡಿ ಕಡಲೆಯನ್ನು ಒಂದು ಪಾತ್ರೆಯಲ್ಲಿ ನೆನೆಸಿಟ್ಟು, ನೆನೆಸಿದ ಕಡಲೆಯನ್ನು ತಯಾರಿಸಿ. ನಂತರ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಳಸಿ. ಹೀಗೆ ನಿರಂತರವಾಗಿ ಮಾಡುವುದರಿಂದ ಹೆಚ್ಚು ಸದೃಢರಾಗಿರುತ್ತೀರಿ.&nbsp;</p><p>&nbsp;</p>

<p><strong>ನೆನೆಸಿದ ಕಡಲೆಯನ್ನು ಹೇಗೆ ತಯಾರಿಸಬೇಕು ಮತ್ತು ಯಾವಾಗ ತಿನ್ನಬೇಕು?</strong><br />ಒಂದು ಹಿಡಿ ಕಡಲೆಯನ್ನು ಒಂದು ಪಾತ್ರೆಯಲ್ಲಿ ನೆನೆಸಿಟ್ಟು, ನೆನೆಸಿದ ಕಡಲೆಯನ್ನು ತಯಾರಿಸಿ. ನಂತರ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಳಸಿ. ಹೀಗೆ ನಿರಂತರವಾಗಿ ಮಾಡುವುದರಿಂದ ಹೆಚ್ಚು ಸದೃಢರಾಗಿರುತ್ತೀರಿ.&nbsp;</p><p>&nbsp;</p>

ನೆನೆಸಿದ ಕಡಲೆಯನ್ನು ಹೇಗೆ ತಯಾರಿಸಬೇಕು ಮತ್ತು ಯಾವಾಗ ತಿನ್ನಬೇಕು?
ಒಂದು ಹಿಡಿ ಕಡಲೆಯನ್ನು ಒಂದು ಪಾತ್ರೆಯಲ್ಲಿ ನೆನೆಸಿಟ್ಟು, ನೆನೆಸಿದ ಕಡಲೆಯನ್ನು ತಯಾರಿಸಿ. ನಂತರ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಳಸಿ. ಹೀಗೆ ನಿರಂತರವಾಗಿ ಮಾಡುವುದರಿಂದ ಹೆಚ್ಚು ಸದೃಢರಾಗಿರುತ್ತೀರಿ. 

 

38
<p><strong>ಪುರುಷರಿಗೆ ಪ್ರಯೋಜನಕಾರಿ&nbsp;</strong><br />ನೆನೆಸಿದ ಕಡಲೆಯನ್ನು ಪದೇ ಪದೇ ಸೇವನೆ ಮಾಡುವುದು ವೀರ್ಯವನ್ನು ಹೆಚ್ಚಿಸುತ್ತದೆ ಮತ್ತು ಪುರುಷರ ದೌರ್ಬಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನೆನೆಸಿದ ಕಡಲೆಯನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.</p>

<p><strong>ಪುರುಷರಿಗೆ ಪ್ರಯೋಜನಕಾರಿ&nbsp;</strong><br />ನೆನೆಸಿದ ಕಡಲೆಯನ್ನು ಪದೇ ಪದೇ ಸೇವನೆ ಮಾಡುವುದು ವೀರ್ಯವನ್ನು ಹೆಚ್ಚಿಸುತ್ತದೆ ಮತ್ತು ಪುರುಷರ ದೌರ್ಬಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನೆನೆಸಿದ ಕಡಲೆಯನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.</p>

ಪುರುಷರಿಗೆ ಪ್ರಯೋಜನಕಾರಿ 
ನೆನೆಸಿದ ಕಡಲೆಯನ್ನು ಪದೇ ಪದೇ ಸೇವನೆ ಮಾಡುವುದು ವೀರ್ಯವನ್ನು ಹೆಚ್ಚಿಸುತ್ತದೆ ಮತ್ತು ಪುರುಷರ ದೌರ್ಬಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನೆನೆಸಿದ ಕಡಲೆಯನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.

48
<p><strong>ನೆನೆಸಿದ ಕಡಲೆಯ ಇತರ 5 ಪ್ರಯೋಜನಗಳು .</strong><br />ದೇಹದ ಅಂದವನ್ನು ಹೆಚ್ಚಿಸಲು ಲಿಂಬೆ, ಶುಂಠಿಯ ಜೊತೆ ಮೊಳಕೆಯೊಡೆದ ಕಡಲೆಯನ್ನು ಸೇರಿಸಬಹುದು. ನಂತರ ಉಪ್ಪು ಮತ್ತು ಕಾಳುಮೆಣಸನ್ನು ಸೇರಿಸಿ ಬೆಳಗ್ಗೆ ಉಪಾಹಾರಕ್ಕೆ ಬಳಸಿ. ಇದು ಇಡೀ ದಿನ&nbsp;ಶಕ್ತಿ ಕೊಡುತ್ತದೆ.</p><p>&nbsp;</p>

<p><strong>ನೆನೆಸಿದ ಕಡಲೆಯ ಇತರ 5 ಪ್ರಯೋಜನಗಳು .</strong><br />ದೇಹದ ಅಂದವನ್ನು ಹೆಚ್ಚಿಸಲು ಲಿಂಬೆ, ಶುಂಠಿಯ ಜೊತೆ ಮೊಳಕೆಯೊಡೆದ ಕಡಲೆಯನ್ನು ಸೇರಿಸಬಹುದು. ನಂತರ ಉಪ್ಪು ಮತ್ತು ಕಾಳುಮೆಣಸನ್ನು ಸೇರಿಸಿ ಬೆಳಗ್ಗೆ ಉಪಾಹಾರಕ್ಕೆ ಬಳಸಿ. ಇದು ಇಡೀ ದಿನ&nbsp;ಶಕ್ತಿ ಕೊಡುತ್ತದೆ.</p><p>&nbsp;</p>

ನೆನೆಸಿದ ಕಡಲೆಯ ಇತರ 5 ಪ್ರಯೋಜನಗಳು .
ದೇಹದ ಅಂದವನ್ನು ಹೆಚ್ಚಿಸಲು ಲಿಂಬೆ, ಶುಂಠಿಯ ಜೊತೆ ಮೊಳಕೆಯೊಡೆದ ಕಡಲೆಯನ್ನು ಸೇರಿಸಬಹುದು. ನಂತರ ಉಪ್ಪು ಮತ್ತು ಕಾಳುಮೆಣಸನ್ನು ಸೇರಿಸಿ ಬೆಳಗ್ಗೆ ಉಪಾಹಾರಕ್ಕೆ ಬಳಸಿ. ಇದು ಇಡೀ ದಿನ ಶಕ್ತಿ ಕೊಡುತ್ತದೆ.

 

58
<p>ಮಲಬದ್ಧತೆ ಸಮಸ್ಯೆ ಇದ್ದರೆ ಇಂದಿನಿಂದಲೇ ಇದನ್ನು ಬಳಸಲು ಪ್ರಾರಂಭಿಸಿ, ಏಕೆಂದರೆ ಕಡಲೆಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಿಷ್ಠವಾಗುತ್ತದೆ.</p>

<p>ಮಲಬದ್ಧತೆ ಸಮಸ್ಯೆ ಇದ್ದರೆ ಇಂದಿನಿಂದಲೇ ಇದನ್ನು ಬಳಸಲು ಪ್ರಾರಂಭಿಸಿ, ಏಕೆಂದರೆ ಕಡಲೆಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಿಷ್ಠವಾಗುತ್ತದೆ.</p>

ಮಲಬದ್ಧತೆ ಸಮಸ್ಯೆ ಇದ್ದರೆ ಇಂದಿನಿಂದಲೇ ಇದನ್ನು ಬಳಸಲು ಪ್ರಾರಂಭಿಸಿ, ಏಕೆಂದರೆ ಕಡಲೆಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದ್ದು, ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಿಷ್ಠವಾಗುತ್ತದೆ.

68
<p>ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ, ಪ್ರತಿದಿನ ಒಂದು ಹಿಡಿ ಕಡಲೆಯನ್ನು ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ. ಇದರಿಂದ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ.&nbsp;</p>

<p>ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ, ಪ್ರತಿದಿನ ಒಂದು ಹಿಡಿ ಕಡಲೆಯನ್ನು ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ. ಇದರಿಂದ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ.&nbsp;</p>

ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ, ಪ್ರತಿದಿನ ಒಂದು ಹಿಡಿ ಕಡಲೆಯನ್ನು ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ. ಇದರಿಂದ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆ. 

78
<p>ರಾತ್ರಿ ನೆನೆಸಿಟ್ಟ 25 ಗ್ರಾಂ ನಷ್ಟು ಕಪ್ಪು ಕಡಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹವನ್ನು ನಿವಾರಿಸಬಹುದು.&nbsp;</p>

<p>ರಾತ್ರಿ ನೆನೆಸಿಟ್ಟ 25 ಗ್ರಾಂ ನಷ್ಟು ಕಪ್ಪು ಕಡಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹವನ್ನು ನಿವಾರಿಸಬಹುದು.&nbsp;</p>

ರಾತ್ರಿ ನೆನೆಸಿಟ್ಟ 25 ಗ್ರಾಂ ನಷ್ಟು ಕಪ್ಪು ಕಡಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹವನ್ನು ನಿವಾರಿಸಬಹುದು. 

88
<p>ಪ್ರತಿದಿನ ನೆನೆಸಿದ ಕಡಲೆಯನ್ನು ತಿ೦ದರೆ, ದೇಹದಲ್ಲಿ ಶಕ್ತಿಯ ಮೂಲವು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಸ್ನಾಯುಗಳು ಬಲಯುತವಾಗುತ್ತದೆ.</p>

<p>ಪ್ರತಿದಿನ ನೆನೆಸಿದ ಕಡಲೆಯನ್ನು ತಿ೦ದರೆ, ದೇಹದಲ್ಲಿ ಶಕ್ತಿಯ ಮೂಲವು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಸ್ನಾಯುಗಳು ಬಲಯುತವಾಗುತ್ತದೆ.</p>

ಪ್ರತಿದಿನ ನೆನೆಸಿದ ಕಡಲೆಯನ್ನು ತಿ೦ದರೆ, ದೇಹದಲ್ಲಿ ಶಕ್ತಿಯ ಮೂಲವು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಸ್ನಾಯುಗಳು ಬಲಯುತವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image2
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
Recommended image3
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved