MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ದೇಹಕ್ಕೆ ನೀರು ಬೇಕು ನಿಜ, ಆದರೆ ಯಾವಾಗ ಕುಡಿದರೊಳಿತು?

ದೇಹಕ್ಕೆ ನೀರು ಬೇಕು ನಿಜ, ಆದರೆ ಯಾವಾಗ ಕುಡಿದರೊಳಿತು?

ನೀರು ಮತ್ತು ಊಟವನ್ನು ಒಟ್ಟಿಗೆ ಸೇವಿಸುವುದು ಯಾವಾಗಲೂ ಚರ್ಚಾಸ್ಪದ ವಿಷಯ. ಊಟದೊಂದಿಗೆ ನೀರು ಕುಡಿಯುವುದರಿಂದ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ ಎಂದು ಅನೇಕರು ವಾದಿಸಿದರೆ, ಅನೇಕರು ಇದಕ್ಕೆ ವಿರುದ್ಧವಾಗಿ ಮಾತನಾಡುತ್ತಾರೆ. ನೀವೂ ನೀರು ಕುಡಿಯಲು ಉತ್ತಮ ಸಮಯ ಯಾವುದೆಂದು ಆಶ್ಚರ್ಯಪಡುತ್ತಿದ್ದರೆ- ಊಟದ ಮೊದಲು, ಊಟದ ಸಮಯದಲ್ಲಿ ಅಥವಾ ನಂತರ ಯಾವಾಗ ಉತ್ತಮ ಸಮಯ ಎಂದು ತಿಳಿಯಲು ಕೊನೆಯವರೆಗೂ ಓದಿ.

2 Min read
Author : Suvarna News | Asianet News
Published : Jun 11 2021, 02:03 PM IST
Share this Photo Gallery
  • FB
  • TW
  • Linkdin
  • Whatsapp
110
<p><strong>&nbsp;ಊಟಕ್ಕೆ ಮೊದಲು</strong><br />ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತರಾಗಲು ಊಟಕ್ಕೂ ಮೊದಲು ನೀರು ಕುಡೀಬೇಕೆಂದು ಪಾಶ್ಚಿಮಾತ್ಯ ಸಂಸ್ಕೃತಿ ಹೇಳಿದರೆ,&nbsp;ಆಯುರ್ವೇದವು ಇದನ್ನು ನಿರಾಕರಿಸುತ್ತದೆ. ಆಹಾರದ ಬಗ್ಗೆ ಯೋಚಿಸಿದಾಗ, ಬಾಯಿ ಸ್ವಯಂಚಾಲಿತವಾಗಿ ಜೊಲ್ಲು ಸುರಿಸಲು ಪ್ರಾರಂಭಿಸುತ್ತದೆ ಮತ್ತು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆ ಜೀರ್ಣಕಾರಿ ರಸವನ್ನು ತಯಾರಿಸಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಿನ್ನುವ ಮೊದಲು ಸರಿಯಾಗಿ ನೀರು ಕುಡಿದರೆ ಜೊಲ್ಲು ಮತ್ತು ಜೀರ್ಣರಸಗಳು ಕರಗುತ್ತವೆ.&nbsp;</p>

<p><strong>&nbsp;ಊಟಕ್ಕೆ ಮೊದಲು</strong><br />ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತರಾಗಲು ಊಟಕ್ಕೂ ಮೊದಲು ನೀರು ಕುಡೀಬೇಕೆಂದು ಪಾಶ್ಚಿಮಾತ್ಯ ಸಂಸ್ಕೃತಿ ಹೇಳಿದರೆ,&nbsp;ಆಯುರ್ವೇದವು ಇದನ್ನು ನಿರಾಕರಿಸುತ್ತದೆ. ಆಹಾರದ ಬಗ್ಗೆ ಯೋಚಿಸಿದಾಗ, ಬಾಯಿ ಸ್ವಯಂಚಾಲಿತವಾಗಿ ಜೊಲ್ಲು ಸುರಿಸಲು ಪ್ರಾರಂಭಿಸುತ್ತದೆ ಮತ್ತು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆ ಜೀರ್ಣಕಾರಿ ರಸವನ್ನು ತಯಾರಿಸಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಿನ್ನುವ ಮೊದಲು ಸರಿಯಾಗಿ ನೀರು ಕುಡಿದರೆ ಜೊಲ್ಲು ಮತ್ತು ಜೀರ್ಣರಸಗಳು ಕರಗುತ್ತವೆ.&nbsp;</p>

 ಊಟಕ್ಕೆ ಮೊದಲು
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತರಾಗಲು ಊಟಕ್ಕೂ ಮೊದಲು ನೀರು ಕುಡೀಬೇಕೆಂದು ಪಾಶ್ಚಿಮಾತ್ಯ ಸಂಸ್ಕೃತಿ ಹೇಳಿದರೆ, ಆಯುರ್ವೇದವು ಇದನ್ನು ನಿರಾಕರಿಸುತ್ತದೆ. ಆಹಾರದ ಬಗ್ಗೆ ಯೋಚಿಸಿದಾಗ, ಬಾಯಿ ಸ್ವಯಂಚಾಲಿತವಾಗಿ ಜೊಲ್ಲು ಸುರಿಸಲು ಪ್ರಾರಂಭಿಸುತ್ತದೆ ಮತ್ತು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆ ಜೀರ್ಣಕಾರಿ ರಸವನ್ನು ತಯಾರಿಸಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಿನ್ನುವ ಮೊದಲು ಸರಿಯಾಗಿ ನೀರು ಕುಡಿದರೆ ಜೊಲ್ಲು ಮತ್ತು ಜೀರ್ಣರಸಗಳು ಕರಗುತ್ತವೆ. 

210
<p>ಊಟ ಮಾಡುವ ಮುನ್ನ ನೀರು ಕುಡಿದರೆ ನೀರು ಪೂರ್ಣತೆಯ ಭಾವನೆಯನ್ನು ನೀಡುತ್ತದೆ, ಅದು ಕಡಿಮೆ ತಿನ್ನುವಂತೆ ಮಾಡುತ್ತದೆ. ಒಮ್ಮೆ ನೀರು ಜೀರ್ಣವಾದ ನಂತರ, ಮತ್ತೆ ಕೆಲವು ಸಮಯದಲ್ಲಿ ಹಸಿವನ್ನು ಅನುಭವಿಸುತ್ತೀರಿ, ಇದು ಹೆಚ್ಚುವರಿ ಆಹಾರ ಸೇವನೆಗೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ, ಏನನ್ನೂ ತಿನ್ನುವ ಮೊದಲು ಕನಿಷ್ಠ 20-30 ನಿಮಿಷಗಳ ಮೊದಲು ನೀರನ್ನು ಸೇವಿಸಬೇಕು.</p>

<p>ಊಟ ಮಾಡುವ ಮುನ್ನ ನೀರು ಕುಡಿದರೆ ನೀರು ಪೂರ್ಣತೆಯ ಭಾವನೆಯನ್ನು ನೀಡುತ್ತದೆ, ಅದು ಕಡಿಮೆ ತಿನ್ನುವಂತೆ ಮಾಡುತ್ತದೆ. ಒಮ್ಮೆ ನೀರು ಜೀರ್ಣವಾದ ನಂತರ, ಮತ್ತೆ ಕೆಲವು ಸಮಯದಲ್ಲಿ ಹಸಿವನ್ನು ಅನುಭವಿಸುತ್ತೀರಿ, ಇದು ಹೆಚ್ಚುವರಿ ಆಹಾರ ಸೇವನೆಗೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ, ಏನನ್ನೂ ತಿನ್ನುವ ಮೊದಲು ಕನಿಷ್ಠ 20-30 ನಿಮಿಷಗಳ ಮೊದಲು ನೀರನ್ನು ಸೇವಿಸಬೇಕು.</p>

ಊಟ ಮಾಡುವ ಮುನ್ನ ನೀರು ಕುಡಿದರೆ ನೀರು ಪೂರ್ಣತೆಯ ಭಾವನೆಯನ್ನು ನೀಡುತ್ತದೆ, ಅದು ಕಡಿಮೆ ತಿನ್ನುವಂತೆ ಮಾಡುತ್ತದೆ. ಒಮ್ಮೆ ನೀರು ಜೀರ್ಣವಾದ ನಂತರ, ಮತ್ತೆ ಕೆಲವು ಸಮಯದಲ್ಲಿ ಹಸಿವನ್ನು ಅನುಭವಿಸುತ್ತೀರಿ, ಇದು ಹೆಚ್ಚುವರಿ ಆಹಾರ ಸೇವನೆಗೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ, ಏನನ್ನೂ ತಿನ್ನುವ ಮೊದಲು ಕನಿಷ್ಠ 20-30 ನಿಮಿಷಗಳ ಮೊದಲು ನೀರನ್ನು ಸೇವಿಸಬೇಕು.

310
<p><strong>&nbsp;ಊಟದ ಸಮಯದಲ್ಲಿ</strong><br />ಇದು ನಿಮಗೆ ಆಘಾತವನ್ನುಂಟುಮಾಡಬಹುದು, ಆದರೆ ಆಹಾರವನ್ನು ತಿನ್ನುವಾಗ ಆಯುರ್ವೇದವು ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ. ಇದರರ್ಥ ಊಟ ಮಾಡುವಾಗ ಲೋಟಗಳಷ್ಟು ನೀರನ್ನು ಗುಟುಕರಿಸುತ್ತೀರಿ ಎಂದಲ್ಲ. &nbsp;ಊಟದ ನಡುವೆ ಕೆಲವು ಸಣ್ಣ ಗುಟುಕುಗಳನ್ನು ಹೊಂದಬಹುದು.&nbsp;</p>

<p><strong>&nbsp;ಊಟದ ಸಮಯದಲ್ಲಿ</strong><br />ಇದು ನಿಮಗೆ ಆಘಾತವನ್ನುಂಟುಮಾಡಬಹುದು, ಆದರೆ ಆಹಾರವನ್ನು ತಿನ್ನುವಾಗ ಆಯುರ್ವೇದವು ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ. ಇದರರ್ಥ ಊಟ ಮಾಡುವಾಗ ಲೋಟಗಳಷ್ಟು ನೀರನ್ನು ಗುಟುಕರಿಸುತ್ತೀರಿ ಎಂದಲ್ಲ. &nbsp;ಊಟದ ನಡುವೆ ಕೆಲವು ಸಣ್ಣ ಗುಟುಕುಗಳನ್ನು ಹೊಂದಬಹುದು.&nbsp;</p>

 ಊಟದ ಸಮಯದಲ್ಲಿ
ಇದು ನಿಮಗೆ ಆಘಾತವನ್ನುಂಟುಮಾಡಬಹುದು, ಆದರೆ ಆಹಾರವನ್ನು ತಿನ್ನುವಾಗ ಆಯುರ್ವೇದವು ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ. ಇದರರ್ಥ ಊಟ ಮಾಡುವಾಗ ಲೋಟಗಳಷ್ಟು ನೀರನ್ನು ಗುಟುಕರಿಸುತ್ತೀರಿ ಎಂದಲ್ಲ.  ಊಟದ ನಡುವೆ ಕೆಲವು ಸಣ್ಣ ಗುಟುಕುಗಳನ್ನು ಹೊಂದಬಹುದು. 

410
<p>ಊಟದ ನಡುವೆ ಸ್ವಲ್ಪ ಸ್ವಲ್ಪ ನೀರು ಕುಡಿದರೆ ಇದು ಆಹಾರ&nbsp;ಮೃದುಗೊಳಿಸುತ್ತದೆ ಮತ್ತು ಅದನ್ನು ಸಣ್ಣ ಕಣಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಹೆಚ್ಚು ಸಮಯ ಬೇಕಿಲ್ಲ.&nbsp;</p><p style="text-align: justify;">&nbsp;</p>

<p>ಊಟದ ನಡುವೆ ಸ್ವಲ್ಪ ಸ್ವಲ್ಪ ನೀರು ಕುಡಿದರೆ ಇದು ಆಹಾರ&nbsp;ಮೃದುಗೊಳಿಸುತ್ತದೆ ಮತ್ತು ಅದನ್ನು ಸಣ್ಣ ಕಣಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಹೆಚ್ಚು ಸಮಯ ಬೇಕಿಲ್ಲ.&nbsp;</p><p style="text-align: justify;">&nbsp;</p>

ಊಟದ ನಡುವೆ ಸ್ವಲ್ಪ ಸ್ವಲ್ಪ ನೀರು ಕುಡಿದರೆ ಇದು ಆಹಾರ ಮೃದುಗೊಳಿಸುತ್ತದೆ ಮತ್ತು ಅದನ್ನು ಸಣ್ಣ ಕಣಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಹೆಚ್ಚು ಸಮಯ ಬೇಕಿಲ್ಲ. 

 

510
<p><strong>ಊಟದ ನಂತರ</strong><br />ಊಟದ ನಂತರ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಜೀರ್ಣಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ &nbsp;ಕ್ರಿಯೆಯಾಗಿ ಕಾರ್ಯನಿರ್ವಹಿಸುವುದರಿಂದ ನೀರು ಜೀರ್ಣಕಾರಿ ಉರಿಯನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ರಸಗಳನ್ನು ದುರ್ಬಲಗೊಳಿಸುತ್ತದೆ.&nbsp;</p>

<p><strong>ಊಟದ ನಂತರ</strong><br />ಊಟದ ನಂತರ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಜೀರ್ಣಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ &nbsp;ಕ್ರಿಯೆಯಾಗಿ ಕಾರ್ಯನಿರ್ವಹಿಸುವುದರಿಂದ ನೀರು ಜೀರ್ಣಕಾರಿ ಉರಿಯನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ರಸಗಳನ್ನು ದುರ್ಬಲಗೊಳಿಸುತ್ತದೆ.&nbsp;</p>

ಊಟದ ನಂತರ
ಊಟದ ನಂತರ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಜೀರ್ಣಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ  ಕ್ರಿಯೆಯಾಗಿ ಕಾರ್ಯನಿರ್ವಹಿಸುವುದರಿಂದ ನೀರು ಜೀರ್ಣಕಾರಿ ಉರಿಯನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ರಸಗಳನ್ನು ದುರ್ಬಲಗೊಳಿಸುತ್ತದೆ. 

610
<p>ಒಮ್ಮೆ ಊಟವನ್ನು ಮುಗಿಸಿದ ನಂತರ, ಸ್ವಲ್ಪ ನೀರನ್ನು ಹೀರುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ಕಾಯಿರಿ. ಆಯುರ್ವೇದದ ಪ್ರಕಾರ, ಆಹಾರವನ್ನು ಮುಗಿಸಿದ ನಂತರ ನೀರನ್ನು ಗುಟುಕರಿಸುವುದು ದೀರ್ಘಾವಧಿಯಲ್ಲಿ ಬೊಜ್ಜು ಉಂಟುಮಾಡಬಹುದು.&nbsp;</p>

<p>ಒಮ್ಮೆ ಊಟವನ್ನು ಮುಗಿಸಿದ ನಂತರ, ಸ್ವಲ್ಪ ನೀರನ್ನು ಹೀರುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ಕಾಯಿರಿ. ಆಯುರ್ವೇದದ ಪ್ರಕಾರ, ಆಹಾರವನ್ನು ಮುಗಿಸಿದ ನಂತರ ನೀರನ್ನು ಗುಟುಕರಿಸುವುದು ದೀರ್ಘಾವಧಿಯಲ್ಲಿ ಬೊಜ್ಜು ಉಂಟುಮಾಡಬಹುದು.&nbsp;</p>

ಒಮ್ಮೆ ಊಟವನ್ನು ಮುಗಿಸಿದ ನಂತರ, ಸ್ವಲ್ಪ ನೀರನ್ನು ಹೀರುವ ಮೊದಲು ಕನಿಷ್ಠ 30 ನಿಮಿಷಗಳ ಕಾಲ ಕಾಯಿರಿ. ಆಯುರ್ವೇದದ ಪ್ರಕಾರ, ಆಹಾರವನ್ನು ಮುಗಿಸಿದ ನಂತರ ನೀರನ್ನು ಗುಟುಕರಿಸುವುದು ದೀರ್ಘಾವಧಿಯಲ್ಲಿ ಬೊಜ್ಜು ಉಂಟುಮಾಡಬಹುದು. 

710
<p>ಮಸಾಲೆಯುಕ್ತ ಅಥವಾ ತುಂಬಾ ಎಣ್ಣೆಯುಕ್ತವಾದದ್ದನ್ನು ಸೇವಿಸಿದ್ದರೆ, ಊಟದ ನಂತರ ಬಾಯಾರಿಕೆಯ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ 2-3 ಗುಟುಕು ಉಗುರುಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.</p>

<p>ಮಸಾಲೆಯುಕ್ತ ಅಥವಾ ತುಂಬಾ ಎಣ್ಣೆಯುಕ್ತವಾದದ್ದನ್ನು ಸೇವಿಸಿದ್ದರೆ, ಊಟದ ನಂತರ ಬಾಯಾರಿಕೆಯ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ 2-3 ಗುಟುಕು ಉಗುರುಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.</p>

ಮಸಾಲೆಯುಕ್ತ ಅಥವಾ ತುಂಬಾ ಎಣ್ಣೆಯುಕ್ತವಾದದ್ದನ್ನು ಸೇವಿಸಿದ್ದರೆ, ಊಟದ ನಂತರ ಬಾಯಾರಿಕೆಯ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ 2-3 ಗುಟುಕು ಉಗುರುಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.

810
<p>ಹಗಲಿನಲ್ಲಿ ಯಾವುದೇ ಸಮಯದಲ್ಲಿ ತಂಪಾದ ನೀರನ್ನು ಕುಡಿಯುವುದನ್ನು ತಪ್ಪಿಸಿ ಎಂದು ಖಚಿತಪಡಿಸಿಕೊಳ್ಳಿ. ಕರುಳನ್ನು ಆರೋಗ್ಯವಾಗಿಡಲು ಕೋಣೆಯ ತಾಪಮಾನ ಅಥವಾ ಉಗುರು ಬೆಚ್ಚಗಿನ ಆಹಾರವನ್ನು ಆಯುರ್ವೇದವು ಶಿಫಾರಸು ಮಾಡುತ್ತದೆ. &nbsp;</p>

<p>ಹಗಲಿನಲ್ಲಿ ಯಾವುದೇ ಸಮಯದಲ್ಲಿ ತಂಪಾದ ನೀರನ್ನು ಕುಡಿಯುವುದನ್ನು ತಪ್ಪಿಸಿ ಎಂದು ಖಚಿತಪಡಿಸಿಕೊಳ್ಳಿ. ಕರುಳನ್ನು ಆರೋಗ್ಯವಾಗಿಡಲು ಕೋಣೆಯ ತಾಪಮಾನ ಅಥವಾ ಉಗುರು ಬೆಚ್ಚಗಿನ ಆಹಾರವನ್ನು ಆಯುರ್ವೇದವು ಶಿಫಾರಸು ಮಾಡುತ್ತದೆ. &nbsp;</p>

ಹಗಲಿನಲ್ಲಿ ಯಾವುದೇ ಸಮಯದಲ್ಲಿ ತಂಪಾದ ನೀರನ್ನು ಕುಡಿಯುವುದನ್ನು ತಪ್ಪಿಸಿ ಎಂದು ಖಚಿತಪಡಿಸಿಕೊಳ್ಳಿ. ಕರುಳನ್ನು ಆರೋಗ್ಯವಾಗಿಡಲು ಕೋಣೆಯ ತಾಪಮಾನ ಅಥವಾ ಉಗುರು ಬೆಚ್ಚಗಿನ ಆಹಾರವನ್ನು ಆಯುರ್ವೇದವು ಶಿಫಾರಸು ಮಾಡುತ್ತದೆ.  

910
<p>ಊಟದೊಂದಿಗೆ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸುವುದನ್ನು ಸಹ ತಪ್ಪಿಸಬೇಕು. ನೀರು ಕುಡಿಯುವಾಗ ಯಾವಾಗಲೂ ಕುಳಿತು ನಿಧಾನವಾಗಿ ಹೀರುತ್ತಾ ಕುಡಿಯಿರಿ. ಅವಸರದಲ್ಲಿ ನೀರನ್ನು ಗುಟುಕರಿಸಿದರೆ, ಅದರ ಜೊತೆಗೆ ಹೆಚ್ಚಿನ ಪ್ರಮಾಣದ ಗಾಳಿ ದೇಹಕ್ಕೆ ಹೋಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಅನಿಲ ಹೆಚ್ಚಬಹುದು.</p>

<p>ಊಟದೊಂದಿಗೆ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸುವುದನ್ನು ಸಹ ತಪ್ಪಿಸಬೇಕು. ನೀರು ಕುಡಿಯುವಾಗ ಯಾವಾಗಲೂ ಕುಳಿತು ನಿಧಾನವಾಗಿ ಹೀರುತ್ತಾ ಕುಡಿಯಿರಿ. ಅವಸರದಲ್ಲಿ ನೀರನ್ನು ಗುಟುಕರಿಸಿದರೆ, ಅದರ ಜೊತೆಗೆ ಹೆಚ್ಚಿನ ಪ್ರಮಾಣದ ಗಾಳಿ ದೇಹಕ್ಕೆ ಹೋಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಅನಿಲ ಹೆಚ್ಚಬಹುದು.</p>

ಊಟದೊಂದಿಗೆ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸುವುದನ್ನು ಸಹ ತಪ್ಪಿಸಬೇಕು. ನೀರು ಕುಡಿಯುವಾಗ ಯಾವಾಗಲೂ ಕುಳಿತು ನಿಧಾನವಾಗಿ ಹೀರುತ್ತಾ ಕುಡಿಯಿರಿ. ಅವಸರದಲ್ಲಿ ನೀರನ್ನು ಗುಟುಕರಿಸಿದರೆ, ಅದರ ಜೊತೆಗೆ ಹೆಚ್ಚಿನ ಪ್ರಮಾಣದ ಗಾಳಿ ದೇಹಕ್ಕೆ ಹೋಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಅನಿಲ ಹೆಚ್ಚಬಹುದು.

1010
<p>&nbsp;ಪ್ರತಿದಿನ ಕನಿಷ್ಠ 8 ಲೋಟ ನೀರನ್ನು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಆರೋಗ್ಯವು ಎಲ್ಲಾ ರೀತಿಯಲ್ಲಿ ಉತ್ತಮವಾಗಿರುತ್ತದೆ.&nbsp;</p>

<p>&nbsp;ಪ್ರತಿದಿನ ಕನಿಷ್ಠ 8 ಲೋಟ ನೀರನ್ನು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಆರೋಗ್ಯವು ಎಲ್ಲಾ ರೀತಿಯಲ್ಲಿ ಉತ್ತಮವಾಗಿರುತ್ತದೆ.&nbsp;</p>

 ಪ್ರತಿದಿನ ಕನಿಷ್ಠ 8 ಲೋಟ ನೀರನ್ನು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಆರೋಗ್ಯವು ಎಲ್ಲಾ ರೀತಿಯಲ್ಲಿ ಉತ್ತಮವಾಗಿರುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಗ್ಯಾಸ್, ಅಸಿಡಿಟಿಗೆ ರಾಮಬಾಣ: ಒಣ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ?
Recommended image2
ರಾತ್ರಿ ಮೊಸರು ತಿನ್ನುವುದು ಅಮೃತವೋ ಅಥವಾ ವಿಷವೋ? ತಿಂದರೆ ಏನಾಗುತ್ತೆ?
Recommended image3
ಸುಖ ನಿದ್ರೆ, ಸುಲಭವಾಗಿ ತೂಕ ಇಳಿಕೆಗೆ ಮಲಗುವ ಮುನ್ನ ಜೀರಿಗೆ ನೀರು ಕುಡಿಯಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved