MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • Life
  • Health
  • ಕೊರೋನಾ ಭಯನಾ? ಹೋರಾಡಲು ರೆಡಿಯಾಗಲಿ ನಮ್ಮೊಳಗಿನ ಸೈನಿಕರು!

ಕೊರೋನಾ ಭಯನಾ? ಹೋರಾಡಲು ರೆಡಿಯಾಗಲಿ ನಮ್ಮೊಳಗಿನ ಸೈನಿಕರು!

ನಾವು ಬಲಶಾಲಿಯಾಗಿದ್ದರೆ ನಮ್ಮ ಎದುರಾಳಿಗಳನ್ನು ಮಟ್ಟ ಹಾಕುವುದು  ಸುಲಭ. ಇದು ನಮ್ಮ ಆರೋಗ್ಯಕ್ಕೂ ಅನ್ವಯ. ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಸೈನಿಕರ ಹಾಗೆ. ಕೊರೋನಾ ವೈರಸ್‌ ಅಥವಾ ಇನ್ಯಾವುದೇ ಖಾಯಿಲೆ ಆದರೂ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಕಾಡುವ ಕಾಯಿಲೆಗಳು ನಮ್ಮಿಂದ ದೂರ ಇರುತ್ತವೆ. ಈ ಶಕ್ತಿಯನ್ನು ಹೆಚ್ಚಿಸುವಲ್ಲಿ  ಆಹಾರವೂ ತುಂಬಾ ಮುಖ್ಯ ಕೆಲಸ ಮಾಡುತ್ತೆ. ವೈರಸ್‌ಗಳನ್ನು ದೂರ ಇಡುವ ಅಂಶಗಳಿರುವ ಒಂದಷ್ಟು ಆಹಾರಗಳನ್ನು ಪ್ರತಿದಿನ ಸೇವಿಸಿ ಕೊರೋನಾನ್ನ ಹೆದರಿಸಿ ಓಡಿಸಲು ರೆಡಿ ಆಗೋಣ.

1 Min read
Author : Suvarna News
| Updated : Mar 07 2020, 01:22 PM IST
Share this Photo Gallery
  • FB
  • TW
  • Linkdin
  • Whatsapp
110
ಇನ್‌ಫೆಕ್ಷನ್‌ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಆ್ಯಂಟಿ ಆಕ್ಸಿಡೆಂಟ್ಸ್, ಬಿಟಾ ಕೆರೋಟಿನ್‌ ಮತ್ತು ವಿಟಮಿನ್ ಸಿ ತುಂಬಿದ ಪಾಲಕ್‌ ಸೊಪ್ಪು.

ಇನ್‌ಫೆಕ್ಷನ್‌ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಆ್ಯಂಟಿ ಆಕ್ಸಿಡೆಂಟ್ಸ್, ಬಿಟಾ ಕೆರೋಟಿನ್‌ ಮತ್ತು ವಿಟಮಿನ್ ಸಿ ತುಂಬಿದ ಪಾಲಕ್‌ ಸೊಪ್ಪು.

ಇನ್‌ಫೆಕ್ಷನ್‌ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಆ್ಯಂಟಿ ಆಕ್ಸಿಡೆಂಟ್ಸ್, ಬಿಟಾ ಕೆರೋಟಿನ್‌ ಮತ್ತು ವಿಟಮಿನ್ ಸಿ ತುಂಬಿದ ಪಾಲಕ್‌ ಸೊಪ್ಪು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ವಿಟಮಿನ್ ಸಿ ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತಂತೆ. ಎಲ್ಲಾ ಸಿಟ್ರಸ್‌ಯುಕ್ತ ಹಣ್ಣುಗಳಲ್ಲಿ ವಿಟಮನ್‌ ಸಿ ಇರುತ್ತೆ. ನಿಂಬೆ, ಕಿತ್ತಳೆ, ಮೂಸಂಬಿ, ದ್ರಾಕ್ಷಿ ಹೆಚ್ಚುತಿನ್ನಿ.

ವಿಟಮಿನ್ ಸಿ ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತಂತೆ. ಎಲ್ಲಾ ಸಿಟ್ರಸ್‌ಯುಕ್ತ ಹಣ್ಣುಗಳಲ್ಲಿ ವಿಟಮನ್‌ ಸಿ ಇರುತ್ತೆ. ನಿಂಬೆ, ಕಿತ್ತಳೆ, ಮೂಸಂಬಿ, ದ್ರಾಕ್ಷಿ ಹೆಚ್ಚುತಿನ್ನಿ.

ವಿಟಮಿನ್ ಸಿ ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತಂತೆ. ಎಲ್ಲಾ ಸಿಟ್ರಸ್‌ಯುಕ್ತ ಹಣ್ಣುಗಳಲ್ಲಿ ವಿಟಮನ್‌ ಸಿ ಇರುತ್ತೆ. ನಿಂಬೆ, ಕಿತ್ತಳೆ, ಮೂಸಂಬಿ, ದ್ರಾಕ್ಷಿ ಹೆಚ್ಚುತಿನ್ನಿ.
310
ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್‌ ಇ ಇಮ್ಯೂನ್‌ ಸಿಸ್ಟ್‌ಮ್‌ ಸರಿಯಾಗಿ ಕೆಲಸ ಮಾಡಲು ಉಪಯುಕ್ತ. ಬಟರ್‌ಫ್ಟೂಟಿನಲ್ಲಿ ವಿಟಮಿನ್‌ ಇ ಹೆಚ್ಚಿರುವ ಮತ್ತೊಂದು ಅಪ್ಷನ್.

ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್‌ ಇ ಇಮ್ಯೂನ್‌ ಸಿಸ್ಟ್‌ಮ್‌ ಸರಿಯಾಗಿ ಕೆಲಸ ಮಾಡಲು ಉಪಯುಕ್ತ. ಬಟರ್‌ಫ್ಟೂಟಿನಲ್ಲಿ ವಿಟಮಿನ್‌ ಇ ಹೆಚ್ಚಿರುವ ಮತ್ತೊಂದು ಅಪ್ಷನ್.

ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್‌ ಇ ಇಮ್ಯೂನ್‌ ಸಿಸ್ಟ್‌ಮ್‌ ಸರಿಯಾಗಿ ಕೆಲಸ ಮಾಡಲು ಉಪಯುಕ್ತ. ಬಟರ್‌ಫ್ಟೂಟಿನಲ್ಲಿ ವಿಟಮಿನ್‌ ಇ ಹೆಚ್ಚಿರುವ ಮತ್ತೊಂದು ಅಪ್ಷನ್.
410
ಅಗತ್ಯ ಪೋಷಕಾಂಶಗಳು ತುಂಬಿರುವ ಹಣ್ಣು ಕಿವೀ. ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿದರೆ, ಇತರ ಪೋಷಕಾಂಶಗಳು ದೇಹದ ಉಳಿದ ಭಾಗಗಳ ಕಾರ್ಯನಿರ್ವಹಣೆಗೆ ಬೆಸ್ಟ್.

ಅಗತ್ಯ ಪೋಷಕಾಂಶಗಳು ತುಂಬಿರುವ ಹಣ್ಣು ಕಿವೀ. ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿದರೆ, ಇತರ ಪೋಷಕಾಂಶಗಳು ದೇಹದ ಉಳಿದ ಭಾಗಗಳ ಕಾರ್ಯನಿರ್ವಹಣೆಗೆ ಬೆಸ್ಟ್.

ಅಗತ್ಯ ಪೋಷಕಾಂಶಗಳು ತುಂಬಿರುವ ಹಣ್ಣು ಕಿವೀ. ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿದರೆ, ಇತರ ಪೋಷಕಾಂಶಗಳು ದೇಹದ ಉಳಿದ ಭಾಗಗಳ ಕಾರ್ಯನಿರ್ವಹಣೆಗೆ ಬೆಸ್ಟ್.
510
ಗಂಟಲು ನೋವು ಮತ್ತು ಇತರೆ ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡುವ ಗುಣ ಶುಂಠಿಗಿದೆ.

ಗಂಟಲು ನೋವು ಮತ್ತು ಇತರೆ ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡುವ ಗುಣ ಶುಂಠಿಗಿದೆ.

ಗಂಟಲು ನೋವು ಮತ್ತು ಇತರೆ ಉರಿಯೂತದ ಕಾಯಿಲೆಗಳನ್ನು ಕಡಿಮೆ ಮಾಡುವ ಗುಣ ಶುಂಠಿಗಿದೆ.
610
ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
710
ವಿಟಮಿನ್‌ ಸಿ ಜೊತೆ ಪೊಟ್ಯಾಷಿಯಂ, ಬಿ ವಿಟಮಿನ್ ಮತ್ತು ಫೋಲೇಟ್ ಇರುವ ಪಪ್ಪಾಯಿ ಹಣ್ಣು ಒಟ್ಟಾರೆ ಆರೋಗ್ಯಕ್ಕೆ ಹೆಲ್ಪ್‌ಫುಲ್‌.

ವಿಟಮಿನ್‌ ಸಿ ಜೊತೆ ಪೊಟ್ಯಾಷಿಯಂ, ಬಿ ವಿಟಮಿನ್ ಮತ್ತು ಫೋಲೇಟ್ ಇರುವ ಪಪ್ಪಾಯಿ ಹಣ್ಣು ಒಟ್ಟಾರೆ ಆರೋಗ್ಯಕ್ಕೆ ಹೆಲ್ಪ್‌ಫುಲ್‌.

ವಿಟಮಿನ್‌ ಸಿ ಜೊತೆ ಪೊಟ್ಯಾಷಿಯಂ, ಬಿ ವಿಟಮಿನ್ ಮತ್ತು ಫೋಲೇಟ್ ಇರುವ ಪಪ್ಪಾಯಿ ಹಣ್ಣು ಒಟ್ಟಾರೆ ಆರೋಗ್ಯಕ್ಕೆ ಹೆಲ್ಪ್‌ಫುಲ್‌.
810
ನಾವು ಅನಾದಿ ಕಾಲದಿಂದಲೂ ತಿನ್ನುತ್ತಾ ಬಂದಿರುವ ಮೊಸರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸ್ವಾಭಾವಿಕವಾಗಿ ರೋಗದ ವಿರುದ್ಧ ಹೋರಾಡುವ ಗುಣ ಇದೆ.

ನಾವು ಅನಾದಿ ಕಾಲದಿಂದಲೂ ತಿನ್ನುತ್ತಾ ಬಂದಿರುವ ಮೊಸರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸ್ವಾಭಾವಿಕವಾಗಿ ರೋಗದ ವಿರುದ್ಧ ಹೋರಾಡುವ ಗುಣ ಇದೆ.

ನಾವು ಅನಾದಿ ಕಾಲದಿಂದಲೂ ತಿನ್ನುತ್ತಾ ಬಂದಿರುವ ಮೊಸರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸ್ವಾಭಾವಿಕವಾಗಿ ರೋಗದ ವಿರುದ್ಧ ಹೋರಾಡುವ ಗುಣ ಇದೆ.
910
ಆ್ಯಂಟಿಆಕ್ಸಿಡೆಂಟ್ ಹೆಚ್ಚು ಇರುವ ಗ್ರೀನ್‌ಟೀ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ.

ಆ್ಯಂಟಿಆಕ್ಸಿಡೆಂಟ್ ಹೆಚ್ಚು ಇರುವ ಗ್ರೀನ್‌ಟೀ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ.

ಆ್ಯಂಟಿಆಕ್ಸಿಡೆಂಟ್ ಹೆಚ್ಚು ಇರುವ ಗ್ರೀನ್‌ಟೀ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ.
1010
ನಮ್ಮ ಪ್ರತಿಯೊಂಜೂ ಅಡುಗೆಯಲ್ಲಿಯೂ ಬಳಸುವ ಅರಿಶಿನ ನ್ಯಾಚುರಲ್‌ ಆ್ಯಂಟಿಬಯೋಟಿಕ್. ತುಳಿಸಿ, ಬಾದಾಮಿ, ಕೊಬ್ಬರಿ ಎಣ್ಣೆ, ಬೆರ್ರಿ ಹಣ್ಣುಗಳು ಇಮ್ಯೂನಿಟಿ ಹೆಚ್ಚಿಸುವ ಸೂಪರ್‌ ಫುಡ್‌ಗಳು.

ನಮ್ಮ ಪ್ರತಿಯೊಂಜೂ ಅಡುಗೆಯಲ್ಲಿಯೂ ಬಳಸುವ ಅರಿಶಿನ ನ್ಯಾಚುರಲ್‌ ಆ್ಯಂಟಿಬಯೋಟಿಕ್. ತುಳಿಸಿ, ಬಾದಾಮಿ, ಕೊಬ್ಬರಿ ಎಣ್ಣೆ, ಬೆರ್ರಿ ಹಣ್ಣುಗಳು ಇಮ್ಯೂನಿಟಿ ಹೆಚ್ಚಿಸುವ ಸೂಪರ್‌ ಫುಡ್‌ಗಳು.

ನಮ್ಮ ಪ್ರತಿಯೊಂಜೂ ಅಡುಗೆಯಲ್ಲಿಯೂ ಬಳಸುವ ಅರಿಶಿನ ನ್ಯಾಚುರಲ್‌ ಆ್ಯಂಟಿಬಯೋಟಿಕ್. ತುಳಿಸಿ, ಬಾದಾಮಿ, ಕೊಬ್ಬರಿ ಎಣ್ಣೆ, ಬೆರ್ರಿ ಹಣ್ಣುಗಳು ಇಮ್ಯೂನಿಟಿ ಹೆಚ್ಚಿಸುವ ಸೂಪರ್‌ ಫುಡ್‌ಗಳು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ನಿಮ್ಮ ಹಳದಿ ಹಲ್ಲುಗಳು ಮಾಯವಾಗಿ ಫಳಫಳನೆ ಹೊಳೆಯುವಂತೆ ಆಗಲು ಈ ಟ್ರಿಕ್ಸ್‌ ಬಳಸಿ
Recommended image2
ಮಕ್ಕಳಿಗೆ ಕತ್ತೆ ಹಾಲು ಯಾಕೆ ಕೊಡ್ತಾರೆ? ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ?
Recommended image3
ಮಧುಮೇಹಿಗಳಲ್ಲಾಗುವ ಪಾದದ ಉರಿ ಕಡಿಮೆಯಾಗಲು ಏನು ಮಾಡಬೇಕು? ಇಲ್ಲಿದೆ ಸರಳ ಪರಿಹಾರಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved