MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ತಾತ್ಕಾಲಿಕ ಶ್ರವಣ ದೋಷ ನಿವಾರಿಸಲು ಮನೆ ಚಿಕಿತ್ಸೆ ಇವು

ತಾತ್ಕಾಲಿಕ ಶ್ರವಣ ದೋಷ ನಿವಾರಿಸಲು ಮನೆ ಚಿಕಿತ್ಸೆ ಇವು

ಕಿವುಡುತನ, ಶ್ರವಣ ದೋಷ ಅಥವಾ ಶ್ರವಣ ನಷ್ಟವು ಶಬ್ದಗಳನ್ನು ಕೇಳಲು ಒಟ್ಟು ಅಥವಾ ಭಾಗಶಃ ಅಸಮರ್ಥತೆಯಾಗುವುದು. ಒಳಗಿನ ಕಿವಿ ಅಥವಾ ನರ ಹಾನಿಗೊಳಗಾದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ದೊಡ್ಡ ಶಬ್ದ, ವಯಸ್ಸಾಗುವಿಕೆ, ಹೆಚ್ಚಿದ ಜ್ವರ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವುದು ಶ್ರವಣ ನಷ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ. 

2 Min read
Suvarna News | Asianet News
Published : Mar 10 2021, 05:54 PM IST
Share this Photo Gallery
  • FB
  • TW
  • Linkdin
  • Whatsapp
19
<p>ಕಿವುಡುತನ, ಶ್ರವಣ ದೋಷ ಅಥವಾ ಶ್ರವಣ ನಷ್ಟವು ಶಬ್ದಗಳನ್ನು ಕೇಳಲು ಒಟ್ಟು ಅಥವಾ ಭಾಗಶಃ ಅಸಮರ್ಥತೆಯಾಗುವುದು ಒಳಗಿನ ಕಿವಿ ಅಥವಾ ನರ&nbsp;ಹಾನಿಗೊಳಗಾದಾಗ. ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ದೊಡ್ಡ ಶಬ್ದ, ವಯಸ್ಸಾಗುವಿಕೆ, ಹೆಚ್ಚಿದ ಜ್ವರ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವುದು ಶ್ರವಣ ನಷ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ.&nbsp;</p>

<p>ಕಿವುಡುತನ, ಶ್ರವಣ ದೋಷ ಅಥವಾ ಶ್ರವಣ ನಷ್ಟವು ಶಬ್ದಗಳನ್ನು ಕೇಳಲು ಒಟ್ಟು ಅಥವಾ ಭಾಗಶಃ ಅಸಮರ್ಥತೆಯಾಗುವುದು ಒಳಗಿನ ಕಿವಿ ಅಥವಾ ನರ&nbsp;ಹಾನಿಗೊಳಗಾದಾಗ. ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ದೊಡ್ಡ ಶಬ್ದ, ವಯಸ್ಸಾಗುವಿಕೆ, ಹೆಚ್ಚಿದ ಜ್ವರ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವುದು ಶ್ರವಣ ನಷ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ.&nbsp;</p>

ಕಿವುಡುತನ, ಶ್ರವಣ ದೋಷ ಅಥವಾ ಶ್ರವಣ ನಷ್ಟವು ಶಬ್ದಗಳನ್ನು ಕೇಳಲು ಒಟ್ಟು ಅಥವಾ ಭಾಗಶಃ ಅಸಮರ್ಥತೆಯಾಗುವುದು ಒಳಗಿನ ಕಿವಿ ಅಥವಾ ನರ ಹಾನಿಗೊಳಗಾದಾಗ. ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ದೊಡ್ಡ ಶಬ್ದ, ವಯಸ್ಸಾಗುವಿಕೆ, ಹೆಚ್ಚಿದ ಜ್ವರ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವುದು ಶ್ರವಣ ನಷ್ಟಕ್ಕೆ ಸಾಮಾನ್ಯ ಕಾರಣಗಳಾಗಿವೆ. 

29
<p>ಮಧುಮೇಹ, ಮೂತ್ರಪಿಂಡದ ಕಾಯಿಲೆಗಳು ಅಥವಾ ಕಿವಿಯಲ್ಲಿನ ಗೆಡ್ಡೆಯಿಂದ ಬಳಲುತ್ತಿರುವ ಜನರೂ&nbsp;ಶ್ರವಣದೋಷಕ್ಕೆ ಗುರಿಯಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ಮನೆಮದ್ದು ಸಮಸ್ಯೆಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ವೈದ್ಯಕೀಯ ಚಿಕಿತ್ಸೆ&nbsp;ಅವಲಂಬಿಸಬೇಕಾಗುತ್ತದೆ. ಸಂವಹನ ನಡೆಸಲು ಸಹಾಯ ಮಾಡಲು ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‌‍ಗಳು ಮತ್ತು ಸಂಕೇತ ಭಾಷೆಯನ್ನು ಅವಲಂಬಿಸಬೇಕಾಗುತ್ತದೆ.&nbsp;</p>

<p>ಮಧುಮೇಹ, ಮೂತ್ರಪಿಂಡದ ಕಾಯಿಲೆಗಳು ಅಥವಾ ಕಿವಿಯಲ್ಲಿನ ಗೆಡ್ಡೆಯಿಂದ ಬಳಲುತ್ತಿರುವ ಜನರೂ&nbsp;ಶ್ರವಣದೋಷಕ್ಕೆ ಗುರಿಯಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ಮನೆಮದ್ದು ಸಮಸ್ಯೆಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ವೈದ್ಯಕೀಯ ಚಿಕಿತ್ಸೆ&nbsp;ಅವಲಂಬಿಸಬೇಕಾಗುತ್ತದೆ. ಸಂವಹನ ನಡೆಸಲು ಸಹಾಯ ಮಾಡಲು ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‌‍ಗಳು ಮತ್ತು ಸಂಕೇತ ಭಾಷೆಯನ್ನು ಅವಲಂಬಿಸಬೇಕಾಗುತ್ತದೆ.&nbsp;</p>

ಮಧುಮೇಹ, ಮೂತ್ರಪಿಂಡದ ಕಾಯಿಲೆಗಳು ಅಥವಾ ಕಿವಿಯಲ್ಲಿನ ಗೆಡ್ಡೆಯಿಂದ ಬಳಲುತ್ತಿರುವ ಜನರೂ ಶ್ರವಣದೋಷಕ್ಕೆ ಗುರಿಯಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ, ಯಾವುದೇ ಮನೆಮದ್ದು ಸಮಸ್ಯೆಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ವೈದ್ಯಕೀಯ ಚಿಕಿತ್ಸೆ ಅವಲಂಬಿಸಬೇಕಾಗುತ್ತದೆ. ಸಂವಹನ ನಡೆಸಲು ಸಹಾಯ ಮಾಡಲು ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‌‍ಗಳು ಮತ್ತು ಸಂಕೇತ ಭಾಷೆಯನ್ನು ಅವಲಂಬಿಸಬೇಕಾಗುತ್ತದೆ. 

39
<p>ಕಿವಿ ಮೇಣ (ಇಯರ್ ವ್ಯಾಕ್ಸ್) , ಕಿವಿಯಲ್ಲಿ ಸೋಂಕು ಉಂಟಾದಾಗ ಅನುಭವಿಸುವ ಗಾಳಿಯ ಒತ್ತಡದಲ್ಲಿನ ಬದಲಾವಣೆಯಿಂದಾಗಿ ಕೆಲವರು ತಾತ್ಕಾಲಿಕ ಶ್ರವಣ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಶ್ರವಣ ನಷ್ಟವನ್ನು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು.&nbsp;</p>

<p>ಕಿವಿ ಮೇಣ (ಇಯರ್ ವ್ಯಾಕ್ಸ್) , ಕಿವಿಯಲ್ಲಿ ಸೋಂಕು ಉಂಟಾದಾಗ ಅನುಭವಿಸುವ ಗಾಳಿಯ ಒತ್ತಡದಲ್ಲಿನ ಬದಲಾವಣೆಯಿಂದಾಗಿ ಕೆಲವರು ತಾತ್ಕಾಲಿಕ ಶ್ರವಣ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಶ್ರವಣ ನಷ್ಟವನ್ನು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು.&nbsp;</p>

ಕಿವಿ ಮೇಣ (ಇಯರ್ ವ್ಯಾಕ್ಸ್) , ಕಿವಿಯಲ್ಲಿ ಸೋಂಕು ಉಂಟಾದಾಗ ಅನುಭವಿಸುವ ಗಾಳಿಯ ಒತ್ತಡದಲ್ಲಿನ ಬದಲಾವಣೆಯಿಂದಾಗಿ ಕೆಲವರು ತಾತ್ಕಾಲಿಕ ಶ್ರವಣ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಶ್ರವಣ ನಷ್ಟವನ್ನು ಮನೆಮದ್ದುಗಳ ಸಹಾಯದಿಂದ ಗುಣಪಡಿಸಬಹುದು. 

49
<p>ಇದು ಶ್ರವಣ ನಷ್ಟಕ್ಕೆ ಕಾರಣವಾಗುವ ರಕ್ತಪರಿಚಲನಾ ತೊಂದರೆ ನಿವಾರಿಸಿ, ಕಿವಿ ಸೋಂಕನ್ನು ನಿಭಾಯಿಸುತ್ತದೆ ಮತ್ತು ಧ್ವನಿ ತರಂಗಗಳ ಹಾದಿಯನ್ನು ನಿರ್ಬಂಧಿಸುವ ಕಿವಿ ಮೇಣವನ್ನು ನಿವಾರಿಸುತ್ತದೆ.</p><p>&nbsp;</p>

<p>ಇದು ಶ್ರವಣ ನಷ್ಟಕ್ಕೆ ಕಾರಣವಾಗುವ ರಕ್ತಪರಿಚಲನಾ ತೊಂದರೆ ನಿವಾರಿಸಿ, ಕಿವಿ ಸೋಂಕನ್ನು ನಿಭಾಯಿಸುತ್ತದೆ ಮತ್ತು ಧ್ವನಿ ತರಂಗಗಳ ಹಾದಿಯನ್ನು ನಿರ್ಬಂಧಿಸುವ ಕಿವಿ ಮೇಣವನ್ನು ನಿವಾರಿಸುತ್ತದೆ.</p><p>&nbsp;</p>

ಇದು ಶ್ರವಣ ನಷ್ಟಕ್ಕೆ ಕಾರಣವಾಗುವ ರಕ್ತಪರಿಚಲನಾ ತೊಂದರೆ ನಿವಾರಿಸಿ, ಕಿವಿ ಸೋಂಕನ್ನು ನಿಭಾಯಿಸುತ್ತದೆ ಮತ್ತು ಧ್ವನಿ ತರಂಗಗಳ ಹಾದಿಯನ್ನು ನಿರ್ಬಂಧಿಸುವ ಕಿವಿ ಮೇಣವನ್ನು ನಿವಾರಿಸುತ್ತದೆ.

 

59
<p><strong>ಉಪ್ಪು</strong><br />ಕಿವಿಯ ಸೋಂಕಿಗೆ ಟೇಬಲ್ ಸಾಲ್ಟ್ ಅನ್ನು ಮನೆಮದ್ದಾಗಿ ಬಳಸಬಹುದು, ಒಂದು ಕಪ್ ಉಪ್ಪನ್ನು ಬಿಸಿ ಮಾಡಿ ಬಟ್ಟೆಯ ಮೇಲೆ ಹರಡಬಹುದು. ಬಟ್ಟೆಯ ತುಂಡನ್ನು ಕಿವಿಯ ಸೋಂಕಿತ ಭಾಗದಲ್ಲಿ 5 ರಿಂದ 10 ನಿಮಿಷಗಳ ಕಾಲ ಇರಿಸಿ ಮತ್ತು ನೋವು ಮರೆಯಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.</p>

<p><strong>ಉಪ್ಪು</strong><br />ಕಿವಿಯ ಸೋಂಕಿಗೆ ಟೇಬಲ್ ಸಾಲ್ಟ್ ಅನ್ನು ಮನೆಮದ್ದಾಗಿ ಬಳಸಬಹುದು, ಒಂದು ಕಪ್ ಉಪ್ಪನ್ನು ಬಿಸಿ ಮಾಡಿ ಬಟ್ಟೆಯ ಮೇಲೆ ಹರಡಬಹುದು. ಬಟ್ಟೆಯ ತುಂಡನ್ನು ಕಿವಿಯ ಸೋಂಕಿತ ಭಾಗದಲ್ಲಿ 5 ರಿಂದ 10 ನಿಮಿಷಗಳ ಕಾಲ ಇರಿಸಿ ಮತ್ತು ನೋವು ಮರೆಯಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.</p>

ಉಪ್ಪು
ಕಿವಿಯ ಸೋಂಕಿಗೆ ಟೇಬಲ್ ಸಾಲ್ಟ್ ಅನ್ನು ಮನೆಮದ್ದಾಗಿ ಬಳಸಬಹುದು, ಒಂದು ಕಪ್ ಉಪ್ಪನ್ನು ಬಿಸಿ ಮಾಡಿ ಬಟ್ಟೆಯ ಮೇಲೆ ಹರಡಬಹುದು. ಬಟ್ಟೆಯ ತುಂಡನ್ನು ಕಿವಿಯ ಸೋಂಕಿತ ಭಾಗದಲ್ಲಿ 5 ರಿಂದ 10 ನಿಮಿಷಗಳ ಕಾಲ ಇರಿಸಿ ಮತ್ತು ನೋವು ಮರೆಯಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.

69
<p>ಈರುಳ್ಳಿ<br />ಸ್ಫೋಟದ ಎಕ್ಸ್ಪೋಷರ್ ನಂತರ ಶ್ರವಣ ಸಾಮರ್ಥ್ಯ ಕುಂದಿದರೆ, ವಿಜ್ಞಾನಿಗಳು ಕಾಕ್ಲಿಯರ್ ಹಾನಿಯನ್ನು ಗುಣಪಡಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.&nbsp;</p>

<p>ಈರುಳ್ಳಿ<br />ಸ್ಫೋಟದ ಎಕ್ಸ್ಪೋಷರ್ ನಂತರ ಶ್ರವಣ ಸಾಮರ್ಥ್ಯ ಕುಂದಿದರೆ, ವಿಜ್ಞಾನಿಗಳು ಕಾಕ್ಲಿಯರ್ ಹಾನಿಯನ್ನು ಗುಣಪಡಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.&nbsp;</p>

ಈರುಳ್ಳಿ
ಸ್ಫೋಟದ ಎಕ್ಸ್ಪೋಷರ್ ನಂತರ ಶ್ರವಣ ಸಾಮರ್ಥ್ಯ ಕುಂದಿದರೆ, ವಿಜ್ಞಾನಿಗಳು ಕಾಕ್ಲಿಯರ್ ಹಾನಿಯನ್ನು ಗುಣಪಡಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. 

79
<p>ಸ್ಫೋಟದ ಎಕ್ಸ್ಪೋಷರ್ ಕಳೆದು 1 ಗಂಟೆಯೊಳಗೆ ಈ ಚಿಕಿತ್ಸೆ ಒದಗಿಸಿದರೆ ತಾತ್ಕಾಲಿಕ ಮತ್ತು ಶಾಶ್ವತ ಶ್ರವಣ ನಷ್ಟಕ್ಕೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಈರುಳ್ಳಿಯಲ್ಲಿ ಇರುತ್ತವೆ.</p>

<p>ಸ್ಫೋಟದ ಎಕ್ಸ್ಪೋಷರ್ ಕಳೆದು 1 ಗಂಟೆಯೊಳಗೆ ಈ ಚಿಕಿತ್ಸೆ ಒದಗಿಸಿದರೆ ತಾತ್ಕಾಲಿಕ ಮತ್ತು ಶಾಶ್ವತ ಶ್ರವಣ ನಷ್ಟಕ್ಕೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಈರುಳ್ಳಿಯಲ್ಲಿ ಇರುತ್ತವೆ.</p>

ಸ್ಫೋಟದ ಎಕ್ಸ್ಪೋಷರ್ ಕಳೆದು 1 ಗಂಟೆಯೊಳಗೆ ಈ ಚಿಕಿತ್ಸೆ ಒದಗಿಸಿದರೆ ತಾತ್ಕಾಲಿಕ ಮತ್ತು ಶಾಶ್ವತ ಶ್ರವಣ ನಷ್ಟಕ್ಕೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಈರುಳ್ಳಿಯಲ್ಲಿ ಇರುತ್ತವೆ.

89
<p><strong>ಆಪಲ್ ಸಿಡೆರ್&nbsp;</strong><br />ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಅನ್ನು ಒಳಗೊಂಡಿರುವ ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಶ್ರವಣಕ್ಕೆ ಸಂಬಂಧಿಸಿದ ಯಾವುದೇ ಖನಿಜಗಳ ಕೊರತೆಯನ್ನು ನಿವಾರಿಸಬಲ್ಲ ಶಕ್ತಿ ಹೊಂದಿದೆ.&nbsp;</p>

<p><strong>ಆಪಲ್ ಸಿಡೆರ್&nbsp;</strong><br />ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಅನ್ನು ಒಳಗೊಂಡಿರುವ ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಶ್ರವಣಕ್ಕೆ ಸಂಬಂಧಿಸಿದ ಯಾವುದೇ ಖನಿಜಗಳ ಕೊರತೆಯನ್ನು ನಿವಾರಿಸಬಲ್ಲ ಶಕ್ತಿ ಹೊಂದಿದೆ.&nbsp;</p>

ಆಪಲ್ ಸಿಡೆರ್ 
ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಅನ್ನು ಒಳಗೊಂಡಿರುವ ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಶ್ರವಣಕ್ಕೆ ಸಂಬಂಧಿಸಿದ ಯಾವುದೇ ಖನಿಜಗಳ ಕೊರತೆಯನ್ನು ನಿವಾರಿಸಬಲ್ಲ ಶಕ್ತಿ ಹೊಂದಿದೆ. 

99
<p>ತಾತ್ಕಾಲಿಕ ಮತ್ತು ಶಾಶ್ವತ ಶಬ್ದ-ಪ್ರೇರಿತ ಶ್ರವಣ ನಷ್ಟಕ್ಕೆ ಚಿಕಿತ್ಸೆ ನೀಡಲು ಮೆಗ್ನೀಶಿಯಮ್ ಸಹಾಯಕ. ಮತ್ತು ಇತರ ಸ್ಟೀರಾಯ್ಡ್ ಚಿಕಿತ್ಸೆಗಳಿಗೆ ಹೋಲಿಸಿದರೆ ಇದು ಸುರಕ್ಷಿತ, ಎಂದು ಸಂಶೋಧಕರು ದೃಢಪಡಿಸಿದ್ದಾರೆ.<br />&nbsp;</p>

<p>ತಾತ್ಕಾಲಿಕ ಮತ್ತು ಶಾಶ್ವತ ಶಬ್ದ-ಪ್ರೇರಿತ ಶ್ರವಣ ನಷ್ಟಕ್ಕೆ ಚಿಕಿತ್ಸೆ ನೀಡಲು ಮೆಗ್ನೀಶಿಯಮ್ ಸಹಾಯಕ. ಮತ್ತು ಇತರ ಸ್ಟೀರಾಯ್ಡ್ ಚಿಕಿತ್ಸೆಗಳಿಗೆ ಹೋಲಿಸಿದರೆ ಇದು ಸುರಕ್ಷಿತ, ಎಂದು ಸಂಶೋಧಕರು ದೃಢಪಡಿಸಿದ್ದಾರೆ.<br />&nbsp;</p>

ತಾತ್ಕಾಲಿಕ ಮತ್ತು ಶಾಶ್ವತ ಶಬ್ದ-ಪ್ರೇರಿತ ಶ್ರವಣ ನಷ್ಟಕ್ಕೆ ಚಿಕಿತ್ಸೆ ನೀಡಲು ಮೆಗ್ನೀಶಿಯಮ್ ಸಹಾಯಕ. ಮತ್ತು ಇತರ ಸ್ಟೀರಾಯ್ಡ್ ಚಿಕಿತ್ಸೆಗಳಿಗೆ ಹೋಲಿಸಿದರೆ ಇದು ಸುರಕ್ಷಿತ, ಎಂದು ಸಂಶೋಧಕರು ದೃಢಪಡಿಸಿದ್ದಾರೆ.
 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved