MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಮಳೆಗಾಲ ಒಂದು ರೀತಿಯಲ್ಲಿ ಸೆಕೆಯಿಂದ ಬಿಡುಗಡೆ ನೀಡುತ್ತದೆ ನಿಜಾ. ಆದರೆ ಅದರ ಜೊತೆಗೆ ಮಲೇರಿಯಾ-ಡೆಂಗ್ಯೂ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಈ ಸಮಸ್ಯೆ ನಿವಾರಿಸಲು ಇಲ್ಲಿದೆ ಆಯುರ್ವೇದ ಪರಿಹಾರ.  

1 Min read
Suvarna News
Published : Jun 29 2023, 03:31 PM IST
Share this Photo Gallery
  • FB
  • TW
  • Linkdin
  • Whatsapp
17

ಮಳೆಯಲ್ಲಿ, ಸೊಳ್ಳೆಗಳು ಭಯಾನಕ ರೂಪವನ್ನು ತೆಗೆದುಕೊಳ್ಳುತ್ತವೆ ಮತ್ತು ಮಲೇರಿಯಾ ಡೆಂಗ್ಯೂನಂತಹ (Dengue -Malaria) ಸೊಳ್ಳೆಯಿಂದ ಹರಡುವ ರೋಗಗಳನ್ನು ಹರಡುತ್ತವೆ. ಇದರಿಂದಾಗಿ ಹೆಚ್ಚಿನ ಜ್ವರ, ಶೀತ, ಮೈಕೈ ನೋವು, ವಾಂತಿ ಸಮಸ್ಯೆ ಕಾಡುತ್ತೆ. ಈ ಸಮಸ್ಯೆ ಸಣ್ಣಮಟ್ಟದಲ್ಲಿ ಇದ್ದಲ್ಲಿ, ನೀವು ವೈದ್ಯರ ಸಲಹೆಯ ಮೇರೆಗೆ ಕೆಲವೊಂದು ಆಯುರ್ವೇದ ವಿಧಾನಗಳನ್ನು ಪಾಲಿಸಬಹುದು. 

27

ಶುಂಠಿ ರಸ (Ginger Tea)
ಶುಂಠಿಯ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುವ ಮೂಲಕ ಸೋಂಕನ್ನು ನಿವಾರಿಸುತ್ತದೆ. ಆದ್ದರಿಂದ, ಜ್ವರದ ಸಮಸ್ಯೆ ಇದ್ರೆ  ಶುಂಠಿ ರಸವನ್ನು (Ginger Juice) ಕುಡಿಯಬಹುದು.

37

ಅರಿಶಿನ ಹಾಲು (Turmeric Milk)
ಜ್ವರವನ್ನು ನಿವಾರಿಸಲು ಅರಿಶಿನ ಹಾಲನ್ನು ಕುಡಿಯಬಹುದು. ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಮೂಲಕ ಸೋಂಕನ್ನು ನಿವಾರಿಸುತ್ತದೆ. ಈ ಗಿಡಮೂಲಿಕೆ ನೋವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

47

ದಾಲ್ಚಿನ್ನಿ ಕಷಾಯ (Cinnamon Tea)
ಮಲೇರಿಯಾ-ಡೆಂಗ್ಯೂ ರೋಗಿಗಳಿಗೆ ದಾಲ್ಚಿನ್ನಿ ಕಷಾಯವನ್ನು ನೀಡೋದು ಅತ್ಯುತ್ತಮ ಪರಿಹಾರವಾಗಿದೆ. ಆಯುರ್ವೇದದಲ್ಲಿ, ಇದನ್ನು ಜ್ವರಕ್ಕೆ ಅದ್ಭುತ ಔಷಧಿ ಎಂದು ಪರಿಗಣಿಸಲಾಗಿದೆ. ಈ ಕಷಾಯವನ್ನು ರುಚಿಕರವಾಗಿಸಲು ಜೇನುತುಪ್ಪವನ್ನು (Honey) ಸೇರಿಸಬಹುದು.

57

ತುಳಸಿ ಎಲೆಗಳ ರಸ (Tulsi Tea)
ತುಳಸಿ ಎಲೆಗಳು ಆಂಟಿಪೈರೆಟಿಕ್ ಮತ್ತು ಡಯಾಫೋರೆಟಿಕ್ ಗುಣಲಕ್ಷಣಗಳನ್ನು ಹೊಂದಿವೆ, ಇದು ಹೆಚ್ಚು ಬೆವರುವ ಮೂಲಕ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ತುಳಸಿ ಎಲೆಗಳ ರಸವು ಜ್ವರಕ್ಕೆ ಪ್ರಯೋಜನಕಾರಿ.

67

ಬೇವಿನ ಎಲೆಗಳು (Neem Leaves)
ಪ್ರತಿದಿನ ಬೇವಿನ ಎಲೆಗಳನ್ನು ತಿನ್ನುವ ಮೂಲಕ, ಹೆಚ್ಚಿನ ಜ್ವರ, ಮಲೇರಿಯಾ, ಫ್ಲೂ, ಡೆಂಗ್ಯೂ, ವೈರಸ್ ನಂತಹ ಅನೇಕ ಸೋಂಕುಗಳನ್ನು ಗುಣಪಡಿಸಬಹುದು. ಇದು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ತೊಡೆದುಹಾಕುವ ಶಕ್ತಿ ಹೊಂದಿದೆ.

77

ಅಮೃತಬಳ್ಳಿ ಕಷಾಯ (Giloy)
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ ಕೆಲಸ ಮಾಡುತ್ತದೆ, ಇದರ ಕಷಾಯ ಸೇವಿಸೋದ್ರಿಂದ ಜ್ಞರ ಬೇಗನೆ ಕಡಿಮೆಯಾಗುತ್ತೆ. ಇದರ ಉರಿಯೂತ ನಿವಾರಕ, ಪೈರೆಟಿಕ್ ವಿರೋಧಿ ಗುಣಲಕ್ಷಣಗಳಿಂದಾಗಿ, ಜ್ವರವು ಮತ್ತೆ ಮತ್ತೆ ಏರುವುದಿಲ್ಲ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved