MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಧುಮೇಹ ಸೇರಿ, ಈ ಎಲ್ಲಾ ರೋಗಗಳಿಗೂ ಅದ್ಭುತ ಔಷಧಿ ಕೊತ್ತಂಬರಿ ಸೊಪ್ಪು

ಮಧುಮೇಹ ಸೇರಿ, ಈ ಎಲ್ಲಾ ರೋಗಗಳಿಗೂ ಅದ್ಭುತ ಔಷಧಿ ಕೊತ್ತಂಬರಿ ಸೊಪ್ಪು

ಯಾವುದೇ ಖಾದ್ಯದ ವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ತಿಳಿದಿದೆಯೇ? ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಲ್ಲಿ ಇದು ಸಹಾಯಕವಾಗಿದೆ. 

2 Min read
Suvarna News | Asianet News
Published : Jun 18 2021, 05:46 PM IST
Share this Photo Gallery
  • FB
  • TW
  • Linkdin
  • Whatsapp
110
<p><strong>ಕೊತ್ತಂಬರಿ ಸೊಪ್ಪಿನಲ್ಲಿ ಕಂಡುಬರುವ ಅಂಶಗಳು</strong><br />ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.</p>

<p><strong>ಕೊತ್ತಂಬರಿ ಸೊಪ್ಪಿನಲ್ಲಿ ಕಂಡುಬರುವ ಅಂಶಗಳು</strong><br />ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.</p>

ಕೊತ್ತಂಬರಿ ಸೊಪ್ಪಿನಲ್ಲಿ ಕಂಡುಬರುವ ಅಂಶಗಳು
ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

210
<p style="text-align: justify;"><strong>ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು</strong></p><p><strong>ಹೊಟ್ಟೆಯ ಸಮಸ್ಯೆಗೆ ಮದ್ದು</strong><br />ಆಯುರ್ವೇದದ ಪ್ರಕಾರ, ಮಲಬದ್ಧತೆಯಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಾಯಕವಾಗಿದೆ. ಹಾಗೆ ಸೇವಿಸಲು ಸಾಧ್ಯವಿಲ್ಲದಿದ್ದರೆ ಮಜ್ಜಿಗೆ ಬೆರೆಸಿದ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ನಿವಾರಣೆ ಮಾಡಬಹುದು.</p>

<p style="text-align: justify;"><strong>ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು</strong></p><p><strong>ಹೊಟ್ಟೆಯ ಸಮಸ್ಯೆಗೆ ಮದ್ದು</strong><br />ಆಯುರ್ವೇದದ ಪ್ರಕಾರ, ಮಲಬದ್ಧತೆಯಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಾಯಕವಾಗಿದೆ. ಹಾಗೆ ಸೇವಿಸಲು ಸಾಧ್ಯವಿಲ್ಲದಿದ್ದರೆ ಮಜ್ಜಿಗೆ ಬೆರೆಸಿದ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ನಿವಾರಣೆ ಮಾಡಬಹುದು.</p>

ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು

ಹೊಟ್ಟೆಯ ಸಮಸ್ಯೆಗೆ ಮದ್ದು
ಆಯುರ್ವೇದದ ಪ್ರಕಾರ, ಮಲಬದ್ಧತೆಯಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಸೇರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಾಯಕವಾಗಿದೆ. ಹಾಗೆ ಸೇವಿಸಲು ಸಾಧ್ಯವಿಲ್ಲದಿದ್ದರೆ ಮಜ್ಜಿಗೆ ಬೆರೆಸಿದ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ನಿವಾರಣೆ ಮಾಡಬಹುದು.

310
<p><strong>ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ</strong><br />ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಸಿರು ಕೊತ್ತಂಬರಿ ಸಹಾಯಕ. ಇದರಲ್ಲಿ ಕಂಡುಬರುವ ಅಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೊತ್ತಂಬರಿ ಸೊಪ್ಪಲ್ಲದೇ ಕೊತ್ತಂಬರಿ ಬೀಜಗಳೂ ಕೊಬ್ಬು ಕರಗಿಸಲು ಸಹಕಾರಿ.</p>

<p><strong>ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ</strong><br />ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಸಿರು ಕೊತ್ತಂಬರಿ ಸಹಾಯಕ. ಇದರಲ್ಲಿ ಕಂಡುಬರುವ ಅಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೊತ್ತಂಬರಿ ಸೊಪ್ಪಲ್ಲದೇ ಕೊತ್ತಂಬರಿ ಬೀಜಗಳೂ ಕೊಬ್ಬು ಕರಗಿಸಲು ಸಹಕಾರಿ.</p>

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಸಿರು ಕೊತ್ತಂಬರಿ ಸಹಾಯಕ. ಇದರಲ್ಲಿ ಕಂಡುಬರುವ ಅಂಶಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೊತ್ತಂಬರಿ ಸೊಪ್ಪಲ್ಲದೇ ಕೊತ್ತಂಬರಿ ಬೀಜಗಳೂ ಕೊಬ್ಬು ಕರಗಿಸಲು ಸಹಕಾರಿ.

410
<p><strong>ಮಧುಮೇಹಿಗಳಿಗೆ ಮದ್ದು</strong><br />&nbsp;ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಸಿರು ಕೊತ್ತಂಬರಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಬಹುದು. &nbsp;</p>

<p><strong>ಮಧುಮೇಹಿಗಳಿಗೆ ಮದ್ದು</strong><br />&nbsp;ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಸಿರು ಕೊತ್ತಂಬರಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಬಹುದು. &nbsp;</p>

ಮಧುಮೇಹಿಗಳಿಗೆ ಮದ್ದು
 ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಸಿರು ಕೊತ್ತಂಬರಿಯನ್ನು ಸೇವಿಸುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಬಹುದು.  

510
<p><strong>ರಕ್ತದಲ್ಲಿನ ಸಕ್ಕರೆ ಮಟ್ಟ&nbsp;</strong><br />ಕೊತ್ತಂಬರಿ ಬೀಜಗಳು, ಸಾರ ಮತ್ತು ಎಣ್ಣೆಗಳು ಎಲ್ಲವೂ ರಕ್ತದಲ್ಲಿನ ಸಕ್ಕರೆ&nbsp;ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕಡಿಮೆ ರಕ್ತ ಸಕ್ಕರೆ ಹೊಂದಿರುವ ಅಥವಾ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುವ ಜನರು ಕೊತ್ತಂಬರಿ ಸೇವಿಸುವಾಗ ಎಚ್ಚರದಿಂದಿರಬೇಕು. &nbsp;ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ.</p>

<p><strong>ರಕ್ತದಲ್ಲಿನ ಸಕ್ಕರೆ ಮಟ್ಟ&nbsp;</strong><br />ಕೊತ್ತಂಬರಿ ಬೀಜಗಳು, ಸಾರ ಮತ್ತು ಎಣ್ಣೆಗಳು ಎಲ್ಲವೂ ರಕ್ತದಲ್ಲಿನ ಸಕ್ಕರೆ&nbsp;ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕಡಿಮೆ ರಕ್ತ ಸಕ್ಕರೆ ಹೊಂದಿರುವ ಅಥವಾ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುವ ಜನರು ಕೊತ್ತಂಬರಿ ಸೇವಿಸುವಾಗ ಎಚ್ಚರದಿಂದಿರಬೇಕು. &nbsp;ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ.</p>

ರಕ್ತದಲ್ಲಿನ ಸಕ್ಕರೆ ಮಟ್ಟ 
ಕೊತ್ತಂಬರಿ ಬೀಜಗಳು, ಸಾರ ಮತ್ತು ಎಣ್ಣೆಗಳು ಎಲ್ಲವೂ ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕಡಿಮೆ ರಕ್ತ ಸಕ್ಕರೆ ಹೊಂದಿರುವ ಅಥವಾ ಮಧುಮೇಹ ಔಷಧಿಯನ್ನು ತೆಗೆದುಕೊಳ್ಳುವ ಜನರು ಕೊತ್ತಂಬರಿ ಸೇವಿಸುವಾಗ ಎಚ್ಚರದಿಂದಿರಬೇಕು.  ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ.

610
<p><strong>ಕಣ್ಣುಗಳಿಗೆ ಪ್ರಯೋಜನಕಾರಿ</strong><br />ಹಸಿರು ಕೊತ್ತಂಬರಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣುಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಸೇವಿಸುವ ಮೂಲಕ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.</p>

<p><strong>ಕಣ್ಣುಗಳಿಗೆ ಪ್ರಯೋಜನಕಾರಿ</strong><br />ಹಸಿರು ಕೊತ್ತಂಬರಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣುಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಸೇವಿಸುವ ಮೂಲಕ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.</p>

ಕಣ್ಣುಗಳಿಗೆ ಪ್ರಯೋಜನಕಾರಿ
ಹಸಿರು ಕೊತ್ತಂಬರಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣುಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಸೇವಿಸುವ ಮೂಲಕ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಬಹುದು.

710
<p><strong>ರಕ್ತದೊತ್ತಡ ನಿವಾರಣೆ&nbsp;</strong><br />ಕೊತ್ತಂಬರಿ ಸಾರವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು &nbsp;ದೇಹವು ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು</p><p>&nbsp;</p>

<p><strong>ರಕ್ತದೊತ್ತಡ ನಿವಾರಣೆ&nbsp;</strong><br />ಕೊತ್ತಂಬರಿ ಸಾರವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು &nbsp;ದೇಹವು ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು</p><p>&nbsp;</p>

ರಕ್ತದೊತ್ತಡ ನಿವಾರಣೆ 
ಕೊತ್ತಂಬರಿ ಸಾರವು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು  ದೇಹವು ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಫ್ಲಶ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು

 

810
<p><strong>ಹೃದ್ರೋಗದ ಅಪಾಯ ಕಡಿಮೆ&nbsp;</strong><br />ಕೆಲವು ಪ್ರಾಣಿ ಮತ್ತು ಪ್ರನಾಳ ಅಧ್ಯಯನಗಳು ಕೊತ್ತಂಬರಿ&nbsp;ಅಧಿಕ ರಕ್ತದೊತ್ತಡ ಮತ್ತು &nbsp;ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳಂತಹ ಹೃದ್ರೋಗ ಅಪಾಯದ ಅಂಶಗಳನ್ನು ಕಡಿಮೆ ಮಾಡಬಹುದು ಎಂದು ಸೂಚಿಸುತ್ತವೆ.&nbsp;</p><p style="text-align: justify;">&nbsp;</p>

<p><strong>ಹೃದ್ರೋಗದ ಅಪಾಯ ಕಡಿಮೆ&nbsp;</strong><br />ಕೆಲವು ಪ್ರಾಣಿ ಮತ್ತು ಪ್ರನಾಳ ಅಧ್ಯಯನಗಳು ಕೊತ್ತಂಬರಿ&nbsp;ಅಧಿಕ ರಕ್ತದೊತ್ತಡ ಮತ್ತು &nbsp;ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳಂತಹ ಹೃದ್ರೋಗ ಅಪಾಯದ ಅಂಶಗಳನ್ನು ಕಡಿಮೆ ಮಾಡಬಹುದು ಎಂದು ಸೂಚಿಸುತ್ತವೆ.&nbsp;</p><p style="text-align: justify;">&nbsp;</p>

ಹೃದ್ರೋಗದ ಅಪಾಯ ಕಡಿಮೆ 
ಕೆಲವು ಪ್ರಾಣಿ ಮತ್ತು ಪ್ರನಾಳ ಅಧ್ಯಯನಗಳು ಕೊತ್ತಂಬರಿ ಅಧಿಕ ರಕ್ತದೊತ್ತಡ ಮತ್ತು  ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳಂತಹ ಹೃದ್ರೋಗ ಅಪಾಯದ ಅಂಶಗಳನ್ನು ಕಡಿಮೆ ಮಾಡಬಹುದು ಎಂದು ಸೂಚಿಸುತ್ತವೆ. 

 

910
<p><strong>ಮೆದುಳಿನ ಅರೋಗ್ಯ&nbsp;</strong><br />ಪಾರ್ಕಿನ್ಸನ್, ಅಲ್ಝೈಮರ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳು ಉರಿಯೂತಕ್ಕೆ ಸಂಬಂಧಿಸಿವೆ. ಕೊತ್ತಂಬರಿಯ ಉರಿಯೂತ ನಿವಾರಕ ಗುಣಗಳು ಈ ರೋಗಗಳ ವಿರುದ್ಧ ರಕ್ಷಿಸಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.&nbsp;</p>

<p><strong>ಮೆದುಳಿನ ಅರೋಗ್ಯ&nbsp;</strong><br />ಪಾರ್ಕಿನ್ಸನ್, ಅಲ್ಝೈಮರ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳು ಉರಿಯೂತಕ್ಕೆ ಸಂಬಂಧಿಸಿವೆ. ಕೊತ್ತಂಬರಿಯ ಉರಿಯೂತ ನಿವಾರಕ ಗುಣಗಳು ಈ ರೋಗಗಳ ವಿರುದ್ಧ ರಕ್ಷಿಸಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.&nbsp;</p>

ಮೆದುಳಿನ ಅರೋಗ್ಯ 
ಪಾರ್ಕಿನ್ಸನ್, ಅಲ್ಝೈಮರ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳು ಉರಿಯೂತಕ್ಕೆ ಸಂಬಂಧಿಸಿವೆ. ಕೊತ್ತಂಬರಿಯ ಉರಿಯೂತ ನಿವಾರಕ ಗುಣಗಳು ಈ ರೋಗಗಳ ವಿರುದ್ಧ ರಕ್ಷಿಸಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. 

1010
<p><strong>ಇನ್ಫೆಕ್ಷನ್ ವಿರುದ್ಧ ಹೋರಾಟ&nbsp;</strong><br />ಕೊತ್ತಂಬರಿ&nbsp;ಆಂಟಿಮೈಕ್ರೊಬಿಯಲ್ ಸಂಯುಕ್ತಗಳನ್ನು ಹೊಂದಿರುತ್ತದೆ, ಅದು ಕೆಲವು ಸೋಂಕುಗಳು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿರುವ ಡೊಡೆಸೆನಲ್ ಎಂಬ ಸಂಯುಕ್ತವು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಹುದು, ಇದು ಮಾರಣಾಂತಿಕ ಆಹಾರ ವಿಷಕ್ಕೆ ಕಾರಣವಾಗಬಹುದು.&nbsp;</p>

<p><strong>ಇನ್ಫೆಕ್ಷನ್ ವಿರುದ್ಧ ಹೋರಾಟ&nbsp;</strong><br />ಕೊತ್ತಂಬರಿ&nbsp;ಆಂಟಿಮೈಕ್ರೊಬಿಯಲ್ ಸಂಯುಕ್ತಗಳನ್ನು ಹೊಂದಿರುತ್ತದೆ, ಅದು ಕೆಲವು ಸೋಂಕುಗಳು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿರುವ ಡೊಡೆಸೆನಲ್ ಎಂಬ ಸಂಯುಕ್ತವು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಹುದು, ಇದು ಮಾರಣಾಂತಿಕ ಆಹಾರ ವಿಷಕ್ಕೆ ಕಾರಣವಾಗಬಹುದು.&nbsp;</p>

ಇನ್ಫೆಕ್ಷನ್ ವಿರುದ್ಧ ಹೋರಾಟ 
ಕೊತ್ತಂಬರಿ ಆಂಟಿಮೈಕ್ರೊಬಿಯಲ್ ಸಂಯುಕ್ತಗಳನ್ನು ಹೊಂದಿರುತ್ತದೆ, ಅದು ಕೆಲವು ಸೋಂಕುಗಳು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿರುವ ಡೊಡೆಸೆನಲ್ ಎಂಬ ಸಂಯುಕ್ತವು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಬಹುದು, ಇದು ಮಾರಣಾಂತಿಕ ಆಹಾರ ವಿಷಕ್ಕೆ ಕಾರಣವಾಗಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
Men Health: ಮೌನ ಶತ್ರು ಪ್ರಾಸ್ಟೇಟ್ ಕ್ಯಾನ್ಸರ್: ಪುರುಷರು ತಿಳಿದುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳು
Recommended image2
ಬಾಗಿಲು, ಕಿಟಕಿ ಮುಚ್ಚಿ ಬಾತ್‌ರೂಮ್ ಕ್ಲೀನ್ ಮಾಡ್ತೀರಾ? ಈ ಸತ್ಯ ತಿಳಿದರೆ ಶಾಕ್ ಆಗ್ತೀರಾ!
Recommended image3
ಚಳಿಗಾಲದಲ್ಲಿ ಪ್ರತಿದಿನ ಎಳ್ಳು ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved