MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಈ ಆಹಾರ ತಿನ್ನೋ ಮುನ್ನ ಇರಲಿ ಎಚ್ಚರ... ಕಾಡಬಹುದು ಅನಾರೋಗ್ಯ

ಈ ಆಹಾರ ತಿನ್ನೋ ಮುನ್ನ ಇರಲಿ ಎಚ್ಚರ... ಕಾಡಬಹುದು ಅನಾರೋಗ್ಯ

ನಾವು ಸೇವಿಸುವ ಪ್ರತಿಯೊಂದೂ ಆಹಾರಗಳು ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಕೆಲವೊಮ್ಮೆ ಉತ್ತಮ ಆಹಾರ ಎಂದೆನಿಸಿ ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ, ಅರೋಗ್ಯ ಚೆನ್ನಾಗಿರುತ್ತದೆ. ಅಂತಹ ಯಾವೆಲ್ಲಾ ಆಹಾರಗಳನ್ನು ಸೇವಿಸ ಬಾರದು. ಮಾಡುವುದರಿಂದ ಏನಾಗುತ್ತದೆ ನೋಡೋಣ... 

1 Min read
Author : Suvarna News | Asianet News
Published : Apr 24 2021, 01:25 PM IST
Share this Photo Gallery
  • FB
  • TW
  • Linkdin
  • Whatsapp
19
<p><strong>ಅಣಬೆ:&nbsp;</strong>ಅಣಬೆ ಎಲ್ಲಾ ಆರೋಗ್ಯ ಪ್ರಿಯರಿಗೆ ಮತ್ತು ಸಸ್ಯಾಹಾರಿಗಳಿಗೆ ಇಷ್ಟವಾಗುವ ತರಕಾರಿ. ಆದರೆ, ಮೊದಲೇ ಬೇಯಿಸಿದ ಅಣಬೆಯನ್ನು ಮರು ಬಿಸಿ ಮಾಡುವುದರಿಂದ ತರಕಾರಿಯ ಪೌಷ್ಟಿಕಾಂಶಗಳನ್ನು ಕೊಲ್ಲಬಹುದು.</p>

<p><strong>ಅಣಬೆ:&nbsp;</strong>ಅಣಬೆ ಎಲ್ಲಾ ಆರೋಗ್ಯ ಪ್ರಿಯರಿಗೆ ಮತ್ತು ಸಸ್ಯಾಹಾರಿಗಳಿಗೆ ಇಷ್ಟವಾಗುವ ತರಕಾರಿ. ಆದರೆ, ಮೊದಲೇ ಬೇಯಿಸಿದ ಅಣಬೆಯನ್ನು ಮರು ಬಿಸಿ ಮಾಡುವುದರಿಂದ ತರಕಾರಿಯ ಪೌಷ್ಟಿಕಾಂಶಗಳನ್ನು ಕೊಲ್ಲಬಹುದು.</p>

ಅಣಬೆ: ಅಣಬೆ ಎಲ್ಲಾ ಆರೋಗ್ಯ ಪ್ರಿಯರಿಗೆ ಮತ್ತು ಸಸ್ಯಾಹಾರಿಗಳಿಗೆ ಇಷ್ಟವಾಗುವ ತರಕಾರಿ. ಆದರೆ, ಮೊದಲೇ ಬೇಯಿಸಿದ ಅಣಬೆಯನ್ನು ಮರು ಬಿಸಿ ಮಾಡುವುದರಿಂದ ತರಕಾರಿಯ ಪೌಷ್ಟಿಕಾಂಶಗಳನ್ನು ಕೊಲ್ಲಬಹುದು.

29
<p><strong>ಮಶ್ರೂಮ್‌ : </strong>ಇದರಲ್ಲಿರುವ ಕಾರ್ಸಿನೋಜೆನಿಕ್‌ ಕಂಪೌಂಡ್ಸ್‌&nbsp;ಕ್ಯಾನ್ಸರ್‌ಗೆ ಕಾರಣವಾಗಿದೆ. ಆದುದರಿಂದ ಇದನ್ನು ಹಸಿಯಾಗಿ ಸೇವಿಸದೇ ಚೆನ್ನಾಗಿ ಬೇಯಿಸಿದ ನಂತರ ಸೇವಿಸಿ.</p>

<p><strong>ಮಶ್ರೂಮ್‌ : </strong>ಇದರಲ್ಲಿರುವ ಕಾರ್ಸಿನೋಜೆನಿಕ್‌ ಕಂಪೌಂಡ್ಸ್‌&nbsp;ಕ್ಯಾನ್ಸರ್‌ಗೆ ಕಾರಣವಾಗಿದೆ. ಆದುದರಿಂದ ಇದನ್ನು ಹಸಿಯಾಗಿ ಸೇವಿಸದೇ ಚೆನ್ನಾಗಿ ಬೇಯಿಸಿದ ನಂತರ ಸೇವಿಸಿ.</p>

ಮಶ್ರೂಮ್‌ : ಇದರಲ್ಲಿರುವ ಕಾರ್ಸಿನೋಜೆನಿಕ್‌ ಕಂಪೌಂಡ್ಸ್‌ ಕ್ಯಾನ್ಸರ್‌ಗೆ ಕಾರಣವಾಗಿದೆ. ಆದುದರಿಂದ ಇದನ್ನು ಹಸಿಯಾಗಿ ಸೇವಿಸದೇ ಚೆನ್ನಾಗಿ ಬೇಯಿಸಿದ ನಂತರ ಸೇವಿಸಿ.

39
<p><strong>ಮೈದಾ : </strong>ಮೈದಾ ದೇಹಕ್ಕೆ ಅತಿ ಮಾರಕ.&nbsp;ಮೈದಾದಿಂದ ಮಾಡಿದ ಆಹಾರಗಳಾದ ಬ್ರೆಡ್, ಪರೋಟಾ, ಬಿಸ್ಕೆಟ್ ಹೆಚ್ಚಾಗಿ ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತದೆ. ಹೊಟ್ಟೆ ಹಾಳಾಗುತ್ತದೆ</p>

<p><strong>ಮೈದಾ : </strong>ಮೈದಾ ದೇಹಕ್ಕೆ ಅತಿ ಮಾರಕ.&nbsp;ಮೈದಾದಿಂದ ಮಾಡಿದ ಆಹಾರಗಳಾದ ಬ್ರೆಡ್, ಪರೋಟಾ, ಬಿಸ್ಕೆಟ್ ಹೆಚ್ಚಾಗಿ ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತದೆ. ಹೊಟ್ಟೆ ಹಾಳಾಗುತ್ತದೆ</p>

ಮೈದಾ : ಮೈದಾ ದೇಹಕ್ಕೆ ಅತಿ ಮಾರಕ. ಮೈದಾದಿಂದ ಮಾಡಿದ ಆಹಾರಗಳಾದ ಬ್ರೆಡ್, ಪರೋಟಾ, ಬಿಸ್ಕೆಟ್ ಹೆಚ್ಚಾಗಿ ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತದೆ. ಹೊಟ್ಟೆ ಹಾಳಾಗುತ್ತದೆ

49
<p>ಮೈದಾದಲ್ಲಿರುವ ಬ್ಲೀಚಿಂಗ್‌ ಏಜೆಂಟ್ಸ್‌ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಅಲ್ಲದೆ ಹಾರ್ಟ್‌ ಅಟ್ಯಾಕ್‌ ಉಂಟಾಗುವ ಸಾಧ್ಯತೆ ಇದೆ.&nbsp;</p>

<p>ಮೈದಾದಲ್ಲಿರುವ ಬ್ಲೀಚಿಂಗ್‌ ಏಜೆಂಟ್ಸ್‌ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಅಲ್ಲದೆ ಹಾರ್ಟ್‌ ಅಟ್ಯಾಕ್‌ ಉಂಟಾಗುವ ಸಾಧ್ಯತೆ ಇದೆ.&nbsp;</p>

ಮೈದಾದಲ್ಲಿರುವ ಬ್ಲೀಚಿಂಗ್‌ ಏಜೆಂಟ್ಸ್‌ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಅಲ್ಲದೆ ಹಾರ್ಟ್‌ ಅಟ್ಯಾಕ್‌ ಉಂಟಾಗುವ ಸಾಧ್ಯತೆ ಇದೆ. 

59
<p><strong>ಸಕ್ಕರೆ :</strong> ಚಹಾ, ಕಾಫಿ, ಜ್ಯೂಸ್ ಹೀಗೆ ಎಲ್ಲದರಲ್ಲಿಯೂ ಹೆಚ್ಚು ಹೆಚ್ಚು ಸಕ್ಕರೆ ಬೆರೆಸಿ ಸೇವಿಸುವವರು ಗಮನಿಸಿ. ಇದನ್ನು ಸೇವನೆ ಮಾಡಿದರೆ ಗ್ಲೈಕೋಜನ್‌ ಪ್ರಮಾಣ ಕಡಿಮೆಯಾಗುತ್ತದೆ.</p>

<p><strong>ಸಕ್ಕರೆ :</strong> ಚಹಾ, ಕಾಫಿ, ಜ್ಯೂಸ್ ಹೀಗೆ ಎಲ್ಲದರಲ್ಲಿಯೂ ಹೆಚ್ಚು ಹೆಚ್ಚು ಸಕ್ಕರೆ ಬೆರೆಸಿ ಸೇವಿಸುವವರು ಗಮನಿಸಿ. ಇದನ್ನು ಸೇವನೆ ಮಾಡಿದರೆ ಗ್ಲೈಕೋಜನ್‌ ಪ್ರಮಾಣ ಕಡಿಮೆಯಾಗುತ್ತದೆ.</p>

ಸಕ್ಕರೆ : ಚಹಾ, ಕಾಫಿ, ಜ್ಯೂಸ್ ಹೀಗೆ ಎಲ್ಲದರಲ್ಲಿಯೂ ಹೆಚ್ಚು ಹೆಚ್ಚು ಸಕ್ಕರೆ ಬೆರೆಸಿ ಸೇವಿಸುವವರು ಗಮನಿಸಿ. ಇದನ್ನು ಸೇವನೆ ಮಾಡಿದರೆ ಗ್ಲೈಕೋಜನ್‌ ಪ್ರಮಾಣ ಕಡಿಮೆಯಾಗುತ್ತದೆ.

69
<p>ಸಕ್ಕರೆ ಸೇವನೆಯಿಂದ&nbsp;ಬೊಜ್ಜು, ಆಯಾಸ, ಮೈಗ್ರೇನ್‌, ಅಸ್ತಮಾ ಮತ್ತು ಡಯಾಬಿಟೀಸ್‌ ಮೊದಲಾದ ಸಮಸ್ಯೆಗಳು ಕಾಡುತ್ತವೆ.&nbsp;</p>

<p>ಸಕ್ಕರೆ ಸೇವನೆಯಿಂದ&nbsp;ಬೊಜ್ಜು, ಆಯಾಸ, ಮೈಗ್ರೇನ್‌, ಅಸ್ತಮಾ ಮತ್ತು ಡಯಾಬಿಟೀಸ್‌ ಮೊದಲಾದ ಸಮಸ್ಯೆಗಳು ಕಾಡುತ್ತವೆ.&nbsp;</p>

ಸಕ್ಕರೆ ಸೇವನೆಯಿಂದ ಬೊಜ್ಜು, ಆಯಾಸ, ಮೈಗ್ರೇನ್‌, ಅಸ್ತಮಾ ಮತ್ತು ಡಯಾಬಿಟೀಸ್‌ ಮೊದಲಾದ ಸಮಸ್ಯೆಗಳು ಕಾಡುತ್ತವೆ. 

79
<p><strong>ತಂಪು ಪಾನೀಯ:</strong> ಇದರಲ್ಲಿ ಸಕ್ಕರೆ ಮತ್ತು ಫಾಸ್ಪೋರಸ್‌ ಆ್ಯಸಿಡ್&nbsp;ಹೆಚ್ಚಾಗಿರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತೆ. ಜೊತೆಗೆ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.&nbsp;</p>

<p><strong>ತಂಪು ಪಾನೀಯ:</strong> ಇದರಲ್ಲಿ ಸಕ್ಕರೆ ಮತ್ತು ಫಾಸ್ಪೋರಸ್‌ ಆ್ಯಸಿಡ್&nbsp;ಹೆಚ್ಚಾಗಿರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತೆ. ಜೊತೆಗೆ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.&nbsp;</p>

ತಂಪು ಪಾನೀಯ: ಇದರಲ್ಲಿ ಸಕ್ಕರೆ ಮತ್ತು ಫಾಸ್ಪೋರಸ್‌ ಆ್ಯಸಿಡ್ ಹೆಚ್ಚಾಗಿರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತೆ. ಜೊತೆಗೆ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. 

89
<p><strong>ಮೊಳಕೆ ಬಂದ ಆಲೂಗಡ್ಡೆ: </strong>ಆಲೂಗಡ್ಡೆಯಲ್ಲಿ ಸಣ್ಣ ಮೊಳಕೆ ಬಂದರೆ ಮೊಳಕೆ ತೆಗೆದು ಅಡುಗೆಗೆ ಬಳಸುತ್ತೇವೆ. ಆದರೆ ಇದರಲ್ಲಿರುವ ಗ್ಲೈಕೋಆಕ್ಲೆಲಾಯಿಡ್ಸ್‌ ಅಂಶ ಡೈರಿಯಾ ಸಮಸ್ಯೆ , ಅಲ್ಲದೆ ತಲೆನೋವು ಮೊದಲಾದ ಸಮಸ್ಯೆಯನ್ನುಂಟು ಮಾಡುತ್ತದೆ. &nbsp;</p>

<p><strong>ಮೊಳಕೆ ಬಂದ ಆಲೂಗಡ್ಡೆ: </strong>ಆಲೂಗಡ್ಡೆಯಲ್ಲಿ ಸಣ್ಣ ಮೊಳಕೆ ಬಂದರೆ ಮೊಳಕೆ ತೆಗೆದು ಅಡುಗೆಗೆ ಬಳಸುತ್ತೇವೆ. ಆದರೆ ಇದರಲ್ಲಿರುವ ಗ್ಲೈಕೋಆಕ್ಲೆಲಾಯಿಡ್ಸ್‌ ಅಂಶ ಡೈರಿಯಾ ಸಮಸ್ಯೆ , ಅಲ್ಲದೆ ತಲೆನೋವು ಮೊದಲಾದ ಸಮಸ್ಯೆಯನ್ನುಂಟು ಮಾಡುತ್ತದೆ. &nbsp;</p>

ಮೊಳಕೆ ಬಂದ ಆಲೂಗಡ್ಡೆ: ಆಲೂಗಡ್ಡೆಯಲ್ಲಿ ಸಣ್ಣ ಮೊಳಕೆ ಬಂದರೆ ಮೊಳಕೆ ತೆಗೆದು ಅಡುಗೆಗೆ ಬಳಸುತ್ತೇವೆ. ಆದರೆ ಇದರಲ್ಲಿರುವ ಗ್ಲೈಕೋಆಕ್ಲೆಲಾಯಿಡ್ಸ್‌ ಅಂಶ ಡೈರಿಯಾ ಸಮಸ್ಯೆ , ಅಲ್ಲದೆ ತಲೆನೋವು ಮೊದಲಾದ ಸಮಸ್ಯೆಯನ್ನುಂಟು ಮಾಡುತ್ತದೆ.  

99
<p><strong>ಉಪ್ಪು:</strong> ಸೋಡಿಯಂ ಅಂಶ ಹೆಚ್ಚಾಗಿರುವ ಉಪ್ಪನ್ನು ಸೇವಿಸಿದರೆ, ಹೈ ಬಿಪಿ, ಹಾರ್ಟ್‌ ಅಟ್ಯಾಕ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕ್ಯಾನ್ಸರ್‌ ಮತ್ತು ಆಸ್ಟಿಯೋಪೊರೋಸಿಸ್‌ ಸಮಸ್ಯೆಗಳು ಬರುವ ಸಾಧ್ಯತೆ ಇದೆ.&nbsp;</p>

<p><strong>ಉಪ್ಪು:</strong> ಸೋಡಿಯಂ ಅಂಶ ಹೆಚ್ಚಾಗಿರುವ ಉಪ್ಪನ್ನು ಸೇವಿಸಿದರೆ, ಹೈ ಬಿಪಿ, ಹಾರ್ಟ್‌ ಅಟ್ಯಾಕ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕ್ಯಾನ್ಸರ್‌ ಮತ್ತು ಆಸ್ಟಿಯೋಪೊರೋಸಿಸ್‌ ಸಮಸ್ಯೆಗಳು ಬರುವ ಸಾಧ್ಯತೆ ಇದೆ.&nbsp;</p>

ಉಪ್ಪು: ಸೋಡಿಯಂ ಅಂಶ ಹೆಚ್ಚಾಗಿರುವ ಉಪ್ಪನ್ನು ಸೇವಿಸಿದರೆ, ಹೈ ಬಿಪಿ, ಹಾರ್ಟ್‌ ಅಟ್ಯಾಕ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕ್ಯಾನ್ಸರ್‌ ಮತ್ತು ಆಸ್ಟಿಯೋಪೊರೋಸಿಸ್‌ ಸಮಸ್ಯೆಗಳು ಬರುವ ಸಾಧ್ಯತೆ ಇದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ದೋಸೆ ಮಾಡುವಾಗ ಜನರು ಈ 5 ತಪ್ಪು ಮಾಡ್ತಾರೆ, ಅದಕ್ಕಾಗಿಯೇ ಗರಿಗರಿಯಾಗಿ ಬರಲ್ಲ, ಅಂಟಿಕೊಳ್ಳುತ್ತೆ
Recommended image2
ಸೇಬು ಹಣ್ಣು ತಿನ್ನೋದೊಂದೇ ಅಲ್ಲ, ಬಲು ಅಪರೂಪದ ಅಡುಗೆ ಹೇಳಿಕೊಟ್ಟ 'ಬೆಳದಿಂಗಳ ಬಾಲೆ' Suman Nagarkar
Recommended image3
ಪ್ರತಿ ವರ್ಷ ಅದೇ ಚಿಕನ್ ಗ್ರೇವಿನಾ? ಟ್ರೈ ಮಾಡಿ ಐದು ಬಗೆಯ ರುಚಿಕರ ಡ್ರೈ ಚಿಕನ್ ರೆಸಿಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved