MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ದೇವರು ದೀಪ ತುರತ್ತೆ ಮಾನಸಿಕ ನೆಮ್ಮದಿ, ಪಾಸಿಟಿವ್ ವೈಬ್ಸ್

ದೇವರು ದೀಪ ತುರತ್ತೆ ಮಾನಸಿಕ ನೆಮ್ಮದಿ, ಪಾಸಿಟಿವ್ ವೈಬ್ಸ್

ದೇವರ ಪೂಜೆ ಮಾಡುವಾಗ ದೇವರ ಮುಂದೆ ದೀಪವನ್ನು ಯಾವಾಗಲೂ ಬೆಳಗಿಸಲಾಗುತ್ತದೆ. ತುಳಸಿ, ಆಲ ಇತ್ಯಾದಿ ಮರಗಳ ಕೆಳಗೆ ದೀಪಗಳನ್ನು ಸಹ ಬೆಳಗಿಸಲಾಗುತ್ತದೆ. ಸಂಧ್ಯಾವಂದvನೆಯನ್ನು ಸಂಜೆ ದೀಪ ಹಚ್ಚಿಯೇ ಮಾಡಲಾಗುತ್ತದೆ. ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಧಾರ್ಮಿಕ ಶಾಸ್ತ್ರಗಳು ಸೇರಿದಂತೆ ಜ್ಯೋತಿಷ್ಯರು, ದೀಪದ ಅನೇಕ ಪ್ರಾಮುಖ್ಯತೆಯನ್ನು ಸಹ ಉಲ್ಲೇಖಿಸುತ್ತಾರೆ. ಇಂದು  ದೀಪಗಳ ಕಾರಣಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.

1 Min read
Suvarna News | Asianet News
Published : Jun 21 2021, 11:56 AM IST
Share this Photo Gallery
  • FB
  • TW
  • Linkdin
  • Whatsapp
110
<p>ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ.&nbsp;</p>

<p>ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ.&nbsp;</p>

ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ. 

210
<p>ದೀಪ ಹಚ್ಚಿ ಪೂಜಿಸಿದರೆ ದೇವರು ಎಲ್ಲ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಸುಖವಿರುತ್ತದೆ.&nbsp;ದೀಪವನ್ನು ಬೆಳಗಿಸುವುದು ವಾತಾವರಣದಲ್ಲಿ ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ.</p>

<p>ದೀಪ ಹಚ್ಚಿ ಪೂಜಿಸಿದರೆ ದೇವರು ಎಲ್ಲ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಸುಖವಿರುತ್ತದೆ.&nbsp;ದೀಪವನ್ನು ಬೆಳಗಿಸುವುದು ವಾತಾವರಣದಲ್ಲಿ ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ.</p>

ದೀಪ ಹಚ್ಚಿ ಪೂಜಿಸಿದರೆ ದೇವರು ಎಲ್ಲ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಸುಖವಿರುತ್ತದೆ. ದೀಪವನ್ನು ಬೆಳಗಿಸುವುದು ವಾತಾವರಣದಲ್ಲಿ ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ.

310
<p><strong>ದೀಪ ಅನೇಕ ಪ್ರಯೋಜನಗಳನ್ನು ಹೊಂದಿದೆ&nbsp;</strong><br />ಪ್ರತಿಯೊಂದೂ&nbsp;ಶುಭ ಕಾರ್ಯ ಅಥವಾ ಪೂಜೆಯನ್ನು ಮಾಡುವಾಗ ದೇಸಿ ತುಪ್ಪ ಅಥವಾ ಎಣ್ಣೆ ದೀಪವನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿ.</p>

<p><strong>ದೀಪ ಅನೇಕ ಪ್ರಯೋಜನಗಳನ್ನು ಹೊಂದಿದೆ&nbsp;</strong><br />ಪ್ರತಿಯೊಂದೂ&nbsp;ಶುಭ ಕಾರ್ಯ ಅಥವಾ ಪೂಜೆಯನ್ನು ಮಾಡುವಾಗ ದೇಸಿ ತುಪ್ಪ ಅಥವಾ ಎಣ್ಣೆ ದೀಪವನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿ.</p>

ದೀಪ ಅನೇಕ ಪ್ರಯೋಜನಗಳನ್ನು ಹೊಂದಿದೆ 
ಪ್ರತಿಯೊಂದೂ ಶುಭ ಕಾರ್ಯ ಅಥವಾ ಪೂಜೆಯನ್ನು ಮಾಡುವಾಗ ದೇಸಿ ತುಪ್ಪ ಅಥವಾ ಎಣ್ಣೆ ದೀಪವನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿ.

410
<p>ಜ್ಯೋತಿಷ್ಯ ದ ಪ್ರಕಾರ ಕಾರಣವಿಲ್ಲದೆ ಭಯವಾದಾಗ ಪ್ರತಿ ಸೋಮವಾರ ಮತ್ತು ಶನಿವಾರ ಸಾಸಿವೆ ಎಣ್ಣೆ ದೀಪವನ್ನು ಹಚ್ಚಿ. ಇದು ಭಯ ಮತ್ತು ಶತ್ರು ಎರಡನ್ನೂ ನಾಶಪಡಿಸುತ್ತದೆ. &nbsp;</p>

<p>ಜ್ಯೋತಿಷ್ಯ ದ ಪ್ರಕಾರ ಕಾರಣವಿಲ್ಲದೆ ಭಯವಾದಾಗ ಪ್ರತಿ ಸೋಮವಾರ ಮತ್ತು ಶನಿವಾರ ಸಾಸಿವೆ ಎಣ್ಣೆ ದೀಪವನ್ನು ಹಚ್ಚಿ. ಇದು ಭಯ ಮತ್ತು ಶತ್ರು ಎರಡನ್ನೂ ನಾಶಪಡಿಸುತ್ತದೆ. &nbsp;</p>

ಜ್ಯೋತಿಷ್ಯ ದ ಪ್ರಕಾರ ಕಾರಣವಿಲ್ಲದೆ ಭಯವಾದಾಗ ಪ್ರತಿ ಸೋಮವಾರ ಮತ್ತು ಶನಿವಾರ ಸಾಸಿವೆ ಎಣ್ಣೆ ದೀಪವನ್ನು ಹಚ್ಚಿ. ಇದು ಭಯ ಮತ್ತು ಶತ್ರು ಎರಡನ್ನೂ ನಾಶಪಡಿಸುತ್ತದೆ.  

510
<p>ಬಾಲ ಗೋಪಾಲನ ಮುಂದೆ ಪ್ರತಿದಿನ ದೀಪಗಳನ್ನು ಬೆಳಗಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ.&nbsp;</p>

<p>ಬಾಲ ಗೋಪಾಲನ ಮುಂದೆ ಪ್ರತಿದಿನ ದೀಪಗಳನ್ನು ಬೆಳಗಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ.&nbsp;</p>

ಬಾಲ ಗೋಪಾಲನ ಮುಂದೆ ಪ್ರತಿದಿನ ದೀಪಗಳನ್ನು ಬೆಳಗಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ. 

610
<p>ಲಕ್ಷ್ಮಿ ಮಾತೆಯ ಮುಂದೆ ಏಳು ಮುಖದ ದೀಪವನ್ನು ಹಚ್ಚುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.&nbsp;</p>

<p>ಲಕ್ಷ್ಮಿ ಮಾತೆಯ ಮುಂದೆ ಏಳು ಮುಖದ ದೀಪವನ್ನು ಹಚ್ಚುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.&nbsp;</p>

ಲಕ್ಷ್ಮಿ ಮಾತೆಯ ಮುಂದೆ ಏಳು ಮುಖದ ದೀಪವನ್ನು ಹಚ್ಚುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. 

710
<p>ರಾಹು-ಕೇತುದೋಷಗಳಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಮತ್ತು ಸಂಜೆ ಮನೆಯ ದೇವಸ್ಥಾನದಲ್ಲಿ ದೀಪ&nbsp;ಹಚ್ಚಿ. ಶನಿವಾರ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಶನಿಯ ಕೋಪವನ್ನು ನಿವಾರಿಸುತ್ತದೆ.</p>

<p>ರಾಹು-ಕೇತುದೋಷಗಳಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಮತ್ತು ಸಂಜೆ ಮನೆಯ ದೇವಸ್ಥಾನದಲ್ಲಿ ದೀಪ&nbsp;ಹಚ್ಚಿ. ಶನಿವಾರ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಶನಿಯ ಕೋಪವನ್ನು ನಿವಾರಿಸುತ್ತದೆ.</p>

ರಾಹು-ಕೇತುದೋಷಗಳಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಮತ್ತು ಸಂಜೆ ಮನೆಯ ದೇವಸ್ಥಾನದಲ್ಲಿ ದೀಪ ಹಚ್ಚಿ. ಶನಿವಾರ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಶನಿಯ ಕೋಪವನ್ನು ನಿವಾರಿಸುತ್ತದೆ.

810
<p>ಮನೆಯ ದೇವರಕೋಣೆಯಲ್ಲಿ ನಿತ್ಯದೀಪ ಬೆಳಗುವುದು ಸಮಾಜಕ್ಕೆ ಗೌರವ ತಂದು ನೀಡುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸಿ ದೀಪವನ್ನು ತೋರಿಸುವುದು ತುಂಬಾ ಪ್ರಯೋಜನಕಾರಿ.&nbsp;</p>

<p>ಮನೆಯ ದೇವರಕೋಣೆಯಲ್ಲಿ ನಿತ್ಯದೀಪ ಬೆಳಗುವುದು ಸಮಾಜಕ್ಕೆ ಗೌರವ ತಂದು ನೀಡುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸಿ ದೀಪವನ್ನು ತೋರಿಸುವುದು ತುಂಬಾ ಪ್ರಯೋಜನಕಾರಿ.&nbsp;</p>

ಮನೆಯ ದೇವರಕೋಣೆಯಲ್ಲಿ ನಿತ್ಯದೀಪ ಬೆಳಗುವುದು ಸಮಾಜಕ್ಕೆ ಗೌರವ ತಂದು ನೀಡುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸಿ ದೀಪವನ್ನು ತೋರಿಸುವುದು ತುಂಬಾ ಪ್ರಯೋಜನಕಾರಿ. 

910
<p>ಬುಧವಾರ ಗಣೇಶನ ಮುಂದೆ ಮೂರು ಮುಖದ ದೇಸಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧಾನ್ಯ ಹೆಚ್ಚಾಗುತ್ತದೆ. ಸಂಪತ್ತಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.</p>

<p>ಬುಧವಾರ ಗಣೇಶನ ಮುಂದೆ ಮೂರು ಮುಖದ ದೇಸಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧಾನ್ಯ ಹೆಚ್ಚಾಗುತ್ತದೆ. ಸಂಪತ್ತಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.</p>

ಬುಧವಾರ ಗಣೇಶನ ಮುಂದೆ ಮೂರು ಮುಖದ ದೇಸಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧಾನ್ಯ ಹೆಚ್ಚಾಗುತ್ತದೆ. ಸಂಪತ್ತಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.

1010
<p>ಸರಸ್ವತಿ ಮಾತೆಯ ಮುಂದೆ ಎರಡು ದೀಪ&nbsp;ಬೆಳಗಿಸುವುದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಯಶಸ್ಸನ್ನು ತರುತ್ತದೆ.&nbsp;</p>

<p>ಸರಸ್ವತಿ ಮಾತೆಯ ಮುಂದೆ ಎರಡು ದೀಪ&nbsp;ಬೆಳಗಿಸುವುದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಯಶಸ್ಸನ್ನು ತರುತ್ತದೆ.&nbsp;</p>

ಸರಸ್ವತಿ ಮಾತೆಯ ಮುಂದೆ ಎರಡು ದೀಪ ಬೆಳಗಿಸುವುದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಯಶಸ್ಸನ್ನು ತರುತ್ತದೆ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved