MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Ram Mandir Dhwajarohan: ರಾಮ ಮಂದಿರದ ಧರ್ಮ ಧ್ವಜದಲ್ಲಿ ರಾರಾಜಿಸಿದ ‘ಓಂ, ಸೂರ್ಯ, ಮರ’: ಇದರ ಅರ್ಥವೇನು?

Ram Mandir Dhwajarohan: ರಾಮ ಮಂದಿರದ ಧರ್ಮ ಧ್ವಜದಲ್ಲಿ ರಾರಾಜಿಸಿದ ‘ಓಂ, ಸೂರ್ಯ, ಮರ’: ಇದರ ಅರ್ಥವೇನು?

Ram Mandir Dhwajarohan: ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮಧ್ವಜದ ಅನಾವರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜದ ಮೇಲೆ ಓಂ, ಸೂರ್ಯ ದೇವರು ಮತ್ತು ಕೋವಿದಾರ್ ಮರದ ಚಿತ್ರವಿದ್ದು, ಈ ಮೂರರ ಅರ್ಥವನ್ನು ತಿಳಿಯೋಣ.

1 Min read
Pavna Das
Published : Nov 25 2025, 01:40 PM IST
Share this Photo Gallery
  • FB
  • TW
  • Linkdin
  • Whatsapp
15
ಅಯೋಧ್ಯೆಯಲ್ಲಿ ಹಾರಿದ ಧರ್ಮ ಧ್ವಜ
Image Credit : X/ ShriRamTeerth

ಅಯೋಧ್ಯೆಯಲ್ಲಿ ಹಾರಿದ ಧರ್ಮ ಧ್ವಜ

ಅಯೋಧ್ಯೆಯಲ್ಲಿ ಅದ್ಧೂರಿ ಧ್ವಜಾರೋಹಣ ಸಮಾರಂಭ ನಡೆದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ರಾಮನ ಭವ್ಯ ದೇವಾಲಯದಲ್ಲಿ ಧರ್ಮ ಧ್ವಜಾರೋಹಣ ಮಾಡಿದ್ದಾರೆ. ಈ ಧ್ವಜವು ಓಂ, ಸೂರ್ಯ ದೇವರು ಮತ್ತು ಕೋವಿದಾರ್ ಮರದ ಚಿತ್ರವನ್ನು ಹೊಂದಿರುವುದು ಬಹಳ ವಿಶೇಷವಾಗಿದೆ. ಈ ಮೂರು ಚಿಹ್ನೆಗಳು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿವೆ. ಈ ಮೂರು ಚಿಹ್ನೆಗಳ ಅರ್ಥವನ್ನು ತಿಳಿಯೋಣ,

25
ಧ್ವಜ ಹೇಗಿದೆ?
Image Credit : ANI

ಧ್ವಜ ಹೇಗಿದೆ?

ರಾಮ ಮಂದಿರದ ಮೇಲೆ ಹಾರಿಸಲಾಗುವ ಧ್ವಜವು ಕೇಸರಿ ಬಣ್ಣದ್ದಾಗಿದ್ದು, 22 ಅಡಿ ಉದ್ದ ಮತ್ತು 11 ಅಡಿ ಅಗಲವಿದೆ. ರಾಮ ಮಂದಿರವು ಒಂದೇ ಧ್ವಜವನ್ನು ಹೊಂದಿದೆ. ಈ ಧ್ವಜಗಳನ್ನು ಅಹಮದಾಬಾದ್‌ನಲ್ಲಿ ತಯಾರಿಸಲಾಗಿದೆ.

Related Articles

Related image1
Now Playing
Ayodhya Ram Mandir: ಶ್ರೀರಾಮ ಇಂದಿಗೂ ನಮಗೆ ಯಾಕೆ ಮುಖ್ಯ?: ಧರ್ಮ ಚಿಂತಕ ಹರಿ ರವಿಕುಮಾರ್ ಹೇಳಿದ್ದೇನು?
Related image2
ಮಹಿಳಾ ಸಾಧಕಿ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಪ್ರಧಾನಿ Narendra Modi; ಇಂಥದ್ದು ಭಾರತದಲ್ಲಿ ಮಾತ್ರ ನಡೆಯೋದು
35
ಧ್ವಜದಲ್ಲಿರುವ ಓಂ ಅಕ್ಷರದ ಅರ್ಥವೇನು?
Image Credit : social media

ಧ್ವಜದಲ್ಲಿರುವ ಓಂ ಅಕ್ಷರದ ಅರ್ಥವೇನು?

ಅಯೋಧ್ಯೆಯ ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜವು ಓಂ ಚಿಹ್ನೆಯನ್ನು ಹೊಂದಿದೆ. ಸನಾತನ ಧರ್ಮದಲ್ಲಿ ಓಂ ಅನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹಿಂದೂ ಧರ್ಮದ ಶುಭ ಸಂಕೇತಗಳಲ್ಲಿ ಒಂದಾಗಿದೆ. ಓಂ ಶಬ್ಧಕ್ಕೆ ವಿಶಿಷ್ಟ ಪವರ್ ಕೂಡ ಇದೆ. ಇದರ ಪ್ರಭಾವವು ವಿಶೇಷ ಸಕಾರಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಸನಾತನ ಧರ್ಮದಲ್ಲಿ ಮಂತ್ರಗಳಲ್ಲಿಯೂ ಓಂ ಅನ್ನು ಪಠಿಸಲಾಗುತ್ತದೆ

45
ಧ್ವಜದ ಮೇಲಿನ ಸೂರ್ಯ ಚಿಹ್ನೆಯ ಅರ್ಥವೇನು?
Image Credit : social media

ಧ್ವಜದ ಮೇಲಿನ ಸೂರ್ಯ ಚಿಹ್ನೆಯ ಅರ್ಥವೇನು?

ರಾಮ ದೇವಾಲಯದ ಈ ಧ್ವಜದ ಮೇಲೆ ಸೂರ್ಯನ ಚಿಹ್ನೆಯನ್ನು ಚಿತ್ರಿಸಲಾಗಿದೆ. ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ಸೂರ್ಯವಂಶಿ ರಾಜವಂಶಕ್ಕೆ ಸೇರಿದವನು. ಈ ಸೂರ್ಯವಂಶಿ ರಾಜವಂಶವು ಸೂರ್ಯ ದೇವರ ಮಗನಾದ ವೈವಸ್ವತ ಮನುವಿನಿಂದ ಹುಟ್ಟಿಕೊಂಡಿತು. ರಾವಣನ ಮೇಲೆ ಜಯ ಸಾಧಿಸಲು, ರಾಮನು ಮಹರ್ಷಿ ಅಗಸ್ತ್ಯರ ಆಜ್ಞೆಯ ಮೇರೆಗೆ ಸೂರ್ಯ ದೇವರ ವಿಶೇಷ ಪೂಜೆಯನ್ನು ಮಾಡಿದ್ದನು. ಹಾಗಾಗಿ ರಾಮನ ವಂಶದ ಗುರುತಾಗಿ ಸೂರ್ಯನ ಚಿತ್ರವನ್ನು ಧ್ವಜದಲ್ಲಿ ಇರಿಸಲಾಗಿದೆ. .

55
ಕೋವಿದರ್ ಮರದ ಮಹತ್ವ
Image Credit : social media

ಕೋವಿದರ್ ಮರದ ಮಹತ್ವ

ಪೌರಾಣಿಕ ಗ್ರಂಥಗಳಲ್ಲಿ ಕೋವಿದರ್ ಮರಕ್ಕೆ ವಿಶೇಷ ಮಹತ್ವವಿದೆ. ಋಷಿ ಕಶ್ಯಪ್ ರಚಿಸಿದ ಮಂದಾರ ಮತ್ತು ಪಾರಿಜಾತದ ಮಿಶ್ರತಳಿ ಎಂದು ನಂಬಲಾದ ಕೋವಿದಾರ ಮರವು ಪ್ರಾಚೀನ ಜ್ಞಾನ ಮತ್ತು ಪವಿತ್ರ ಸಂಪ್ರದಾಯಗಳ ನಿರಂತರತೆಯನ್ನು ಸಂಕೇತಿಸುತ್ತದೆ. ಇದು ಅಯೋಧ್ಯೆಯಲ್ಲಿ ಪವಿತ್ರ ಮರವಾಗಿತ್ತು. ಆ ಸಮಯದಲ್ಲಿ ಈ ಮರದ ಚಿತ್ರವನ್ನು ಅಯೋಧ್ಯೆಯ ಧ್ವಜದ ಮೇಲೆ ಚಿತ್ರಿಸಲಾಗಿತ್ತು ಎನ್ನುವ ನಂಬಿಕೆ ಇದೆ. ಆದ್ದರಿಂದ, ಈ ಮೂರು ಚಿಹ್ನೆಗಳನ್ನು ಧ್ವಜದ ಮೇಲೆ ಚಿತ್ರಿಸಲಾಗಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಾಮ ಮಂದಿರ
ರಾಮ ನವಮಿ
ನರೇಂದ್ರ ಮೋದಿ
ಅಯೋಧ್ಯೆ
Latest Videos
Recommended Stories
Recommended image1
Astrology: ಸೋಲಿನಿಂದ ಪುಟಿದೇಳುವ 4 ರಾಶಿಗಳು; ಗೆದ್ದೇ ಅಂದವರಿಗೆ ಶಾಕ್ ಕೊಡ್ತಾರೆ ಇವರು!
Recommended image2
2026 ರಲ್ಲಿ ಬುಧನ ಮೂರು ಬಾರಿ ಹಿಮ್ಮುಖ ಚಲನೆ, ಈ ಎರಡು ರಾಶಿಗೆ ಶುಭ
Recommended image3
ಇಂದು ಈ 4 ರಾಶಿಗೆ ಸಂಪತ್ತು, ಸಂತೋಷ, ಬುಧ ಮತ್ತು ಶುಕ್ರನಿಂದ ಲಕ್ಷ್ಮಿ ನಾರಾಯಣ ಯೋಗ
Related Stories
Recommended image1
Now Playing
Ayodhya Ram Mandir: ಶ್ರೀರಾಮ ಇಂದಿಗೂ ನಮಗೆ ಯಾಕೆ ಮುಖ್ಯ?: ಧರ್ಮ ಚಿಂತಕ ಹರಿ ರವಿಕುಮಾರ್ ಹೇಳಿದ್ದೇನು?
Recommended image2
ಮಹಿಳಾ ಸಾಧಕಿ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಪ್ರಧಾನಿ Narendra Modi; ಇಂಥದ್ದು ಭಾರತದಲ್ಲಿ ಮಾತ್ರ ನಡೆಯೋದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved