MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತೆ ತೆಂಗಿನಕಾಯಿ

ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತೆ ತೆಂಗಿನಕಾಯಿ

ತೆಂಗಿನಕಾಯಿಯನ್ನು ಶ್ರೀಫಲ ಎಂದೂ ಕರೆಯುತ್ತಾರೆ. ಶ್ರೀ ಎಂದು ಮಾತಾ ಲಕ್ಷ್ಮಿಗೆ ಸಂಬೋಧಿಸುತ್ತಾರೆ. ಏಕೆಂದರೆ ತೆಂಗಿನಕಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯ. ಅಷ್ಟೇ ಅಲ್ಲ, ಪೂಜಾ ಪಾಠಗಳನ್ನು ಮಾಡಲು,  ಯಾವುದೇ ಹೊಸ ಅಥವಾ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯೂ ಬಹಳ ಮುಖ್ಯ. ತೆಂಗಿನಕಾಯಿಗಳನ್ನು ಅರ್ಪಿಸುವ ಮೂಲಕ ಅಥವಾ ತೆಂಗಿನಕಾಯಿ ಒಡೆಯುವ ಮೂಲಕ ಪ್ರಾರಂಭಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ  ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಅಥವಾ ಯಾವುದೇ ಆಸೆ ಈಡೇರದೆ ಇದ್ದರೆ ತೆಂಗನ್ನು ಈ ರೀತಿ ಬಳಸುವ ಮೂಲಕ ಉಪಯೋಗಿಸಬಹುದು.

1 Min read
Suvarna News | Asianet News
Published : May 08 2021, 03:32 PM IST
Share this Photo Gallery
  • FB
  • TW
  • Linkdin
  • Whatsapp
17
<p><strong>ದೃಷ್ಟಿ ದೋಷಕ್ಕೆ ತೆಂಗು ಪರಿಹಾರ</strong><br />ಮಂಗಳವಾರ, ಒಂದು ತೆಂಗಿನಕಾಯಿಯನ್ನು 1.25 ಮೀಟರ್ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಏಳು ಬಾರಿ ನಿವಾಳಿಸಿ ತೆಗೆಯಿರಿ, ನಂತರ ಅದನ್ನು ಹನುಮನ ಪಾದಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ಅಡಚಣೆ, ಅಥವಾ ರೋಗವನ್ನು ತೆಗೆದುಹಾಕಬಹುದು.</p>

<p><strong>ದೃಷ್ಟಿ ದೋಷಕ್ಕೆ ತೆಂಗು ಪರಿಹಾರ</strong><br />ಮಂಗಳವಾರ, ಒಂದು ತೆಂಗಿನಕಾಯಿಯನ್ನು 1.25 ಮೀಟರ್ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಏಳು ಬಾರಿ ನಿವಾಳಿಸಿ ತೆಗೆಯಿರಿ, ನಂತರ ಅದನ್ನು ಹನುಮನ ಪಾದಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ಅಡಚಣೆ, ಅಥವಾ ರೋಗವನ್ನು ತೆಗೆದುಹಾಕಬಹುದು.</p>

ದೃಷ್ಟಿ ದೋಷಕ್ಕೆ ತೆಂಗು ಪರಿಹಾರ
ಮಂಗಳವಾರ, ಒಂದು ತೆಂಗಿನಕಾಯಿಯನ್ನು 1.25 ಮೀಟರ್ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಏಳು ಬಾರಿ ನಿವಾಳಿಸಿ ತೆಗೆಯಿರಿ, ನಂತರ ಅದನ್ನು ಹನುಮನ ಪಾದಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ಅಡಚಣೆ, ಅಥವಾ ರೋಗವನ್ನು ತೆಗೆದುಹಾಕಬಹುದು.

27
<p><strong>ಹಣದ ಬೆಳವಣಿಗೆಗೆ ತೆಂಗಿನ ಕಾಯಿ ಪರಿಹಾರ</strong><br />ಲಕ್ಷ್ಮಿ ಮಾತೆಯ ದಿನವೆಂದು ಪರಿಗಣಿಸಲಾಗುವ ಶುಕ್ರವಾರದಂದು ಸ್ನಾನ ಮಾಡಿದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ, ಲಕ್ಷ್ಮಿ ಮಾತೆಯನ್ನು ಆರಾಧಿಸಿ. ನಂತರ ಒಂದು ಸಂಪೂರ್ಣ ತೆಂಗಿನಕಾಯಿಯನ್ನು ಲಕ್ಷ್ಮಿ ಮಾತೆಗೆ ಅರ್ಪಿಸಿ.&nbsp;</p>

<p><strong>ಹಣದ ಬೆಳವಣಿಗೆಗೆ ತೆಂಗಿನ ಕಾಯಿ ಪರಿಹಾರ</strong><br />ಲಕ್ಷ್ಮಿ ಮಾತೆಯ ದಿನವೆಂದು ಪರಿಗಣಿಸಲಾಗುವ ಶುಕ್ರವಾರದಂದು ಸ್ನಾನ ಮಾಡಿದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ, ಲಕ್ಷ್ಮಿ ಮಾತೆಯನ್ನು ಆರಾಧಿಸಿ. ನಂತರ ಒಂದು ಸಂಪೂರ್ಣ ತೆಂಗಿನಕಾಯಿಯನ್ನು ಲಕ್ಷ್ಮಿ ಮಾತೆಗೆ ಅರ್ಪಿಸಿ.&nbsp;</p>

ಹಣದ ಬೆಳವಣಿಗೆಗೆ ತೆಂಗಿನ ಕಾಯಿ ಪರಿಹಾರ
ಲಕ್ಷ್ಮಿ ಮಾತೆಯ ದಿನವೆಂದು ಪರಿಗಣಿಸಲಾಗುವ ಶುಕ್ರವಾರದಂದು ಸ್ನಾನ ಮಾಡಿದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ, ಲಕ್ಷ್ಮಿ ಮಾತೆಯನ್ನು ಆರಾಧಿಸಿ. ನಂತರ ಒಂದು ಸಂಪೂರ್ಣ ತೆಂಗಿನಕಾಯಿಯನ್ನು ಲಕ್ಷ್ಮಿ ಮಾತೆಗೆ ಅರ್ಪಿಸಿ. 

37
<p>ಪೂಜೆಯ ನಂತರ ತೆಂಗಿನಕಾಯಿಯನ್ನು ಶುದ್ಧ ಕೆಂಪು ಬಟ್ಟೆಯಲ್ಲಿ ಸುತ್ತಿ ಯಾರಿಗೂ ಕಾಣಿಸದ ಹಾಗೆ ಮನೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಸುಖ ಸಮೃದ್ಧಿಯನ್ನು ತರುತ್ತದೆ.</p>

<p>ಪೂಜೆಯ ನಂತರ ತೆಂಗಿನಕಾಯಿಯನ್ನು ಶುದ್ಧ ಕೆಂಪು ಬಟ್ಟೆಯಲ್ಲಿ ಸುತ್ತಿ ಯಾರಿಗೂ ಕಾಣಿಸದ ಹಾಗೆ ಮನೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಸುಖ ಸಮೃದ್ಧಿಯನ್ನು ತರುತ್ತದೆ.</p>

ಪೂಜೆಯ ನಂತರ ತೆಂಗಿನಕಾಯಿಯನ್ನು ಶುದ್ಧ ಕೆಂಪು ಬಟ್ಟೆಯಲ್ಲಿ ಸುತ್ತಿ ಯಾರಿಗೂ ಕಾಣಿಸದ ಹಾಗೆ ಮನೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಸುಖ ಸಮೃದ್ಧಿಯನ್ನು ತರುತ್ತದೆ.

47
<p><strong>ವ್ಯಾಪಾರ ನಷ್ಟಕ್ಕೆ ಮುಕ್ತಿ&nbsp;</strong><br />ಗುರುವಾರದಂದು ತಾಯಿ ಲಕ್ಷ್ಮಿ ಮತ್ತು ವಿಷ್ಣುವನ್ನು ಆರಾಧಿಸಿ.&nbsp;ನಂತರ ಹಳದಿ ಬಟ್ಟೆಯಲ್ಲಿ ನೀರು ಇರುವ ತೆಂಗಿನಕಾಯಿ, ಜನಿವಾರ ಮತ್ತು ಸಿಹಿ ಪದಾರ್ಥ ಇರಿಸಿ ಮತ್ತು ಅದನ್ನು ದೇವಾಲಯದಲ್ಲಿ ವಿಷ್ಣುವಿಗೆ ಅರ್ಪಿಸಿ.&nbsp;</p>

<p><strong>ವ್ಯಾಪಾರ ನಷ್ಟಕ್ಕೆ ಮುಕ್ತಿ&nbsp;</strong><br />ಗುರುವಾರದಂದು ತಾಯಿ ಲಕ್ಷ್ಮಿ ಮತ್ತು ವಿಷ್ಣುವನ್ನು ಆರಾಧಿಸಿ.&nbsp;ನಂತರ ಹಳದಿ ಬಟ್ಟೆಯಲ್ಲಿ ನೀರು ಇರುವ ತೆಂಗಿನಕಾಯಿ, ಜನಿವಾರ ಮತ್ತು ಸಿಹಿ ಪದಾರ್ಥ ಇರಿಸಿ ಮತ್ತು ಅದನ್ನು ದೇವಾಲಯದಲ್ಲಿ ವಿಷ್ಣುವಿಗೆ ಅರ್ಪಿಸಿ.&nbsp;</p>

ವ್ಯಾಪಾರ ನಷ್ಟಕ್ಕೆ ಮುಕ್ತಿ 
ಗುರುವಾರದಂದು ತಾಯಿ ಲಕ್ಷ್ಮಿ ಮತ್ತು ವಿಷ್ಣುವನ್ನು ಆರಾಧಿಸಿ. ನಂತರ ಹಳದಿ ಬಟ್ಟೆಯಲ್ಲಿ ನೀರು ಇರುವ ತೆಂಗಿನಕಾಯಿ, ಜನಿವಾರ ಮತ್ತು ಸಿಹಿ ಪದಾರ್ಥ ಇರಿಸಿ ಮತ್ತು ಅದನ್ನು ದೇವಾಲಯದಲ್ಲಿ ವಿಷ್ಣುವಿಗೆ ಅರ್ಪಿಸಿ. 

57
<p>ವಿಷ್ಣುವಿಗೆ ತೆಂಗಿನಕಾಯಿ ಅರ್ಪಿಸುವುದರಿಂದ ವ್ಯವಹಾರದಲ್ಲಿನ ಹೂಡಿಕೆಯಿಂದ ನಷ್ಟಗಳು ದೂರವಾಗುತ್ತವೆ. ಲಾಭ ಪಡೆಯಲು ಸಹಾಯವಾಗುತ್ತದೆ.&nbsp;</p>

<p>ವಿಷ್ಣುವಿಗೆ ತೆಂಗಿನಕಾಯಿ ಅರ್ಪಿಸುವುದರಿಂದ ವ್ಯವಹಾರದಲ್ಲಿನ ಹೂಡಿಕೆಯಿಂದ ನಷ್ಟಗಳು ದೂರವಾಗುತ್ತವೆ. ಲಾಭ ಪಡೆಯಲು ಸಹಾಯವಾಗುತ್ತದೆ.&nbsp;</p>

ವಿಷ್ಣುವಿಗೆ ತೆಂಗಿನಕಾಯಿ ಅರ್ಪಿಸುವುದರಿಂದ ವ್ಯವಹಾರದಲ್ಲಿನ ಹೂಡಿಕೆಯಿಂದ ನಷ್ಟಗಳು ದೂರವಾಗುತ್ತವೆ. ಲಾಭ ಪಡೆಯಲು ಸಹಾಯವಾಗುತ್ತದೆ. 

67
<p><strong>ಹಣವನ್ನು ಉಳಿಸಲು ಈ ಕ್ರಮ</strong><br />ಒಂದು ಮಿಲಿಯನ್ ಪ್ರಯತ್ನದ ನಂತರವೂ ಹಣ&nbsp;ಉಳಿಸಲು ಸಾಧ್ಯವಾಗದಿದ್ದರೆ ಮತ್ತು &nbsp;ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಅಥವಾ ಯಾವುದೇ ಶನಿ ದೋಷವಿದ್ದರೆ ಫಲಗಳನ್ನು ಪಡೆಯದಿದ್ದರೆ ತೆಂಗಿನಕಾಯಿ ಈ ಸಮಸ್ಯೆಗೆ ಸಹಾಯ ಮಾಡುತ್ತದೆ.&nbsp;</p>

<p><strong>ಹಣವನ್ನು ಉಳಿಸಲು ಈ ಕ್ರಮ</strong><br />ಒಂದು ಮಿಲಿಯನ್ ಪ್ರಯತ್ನದ ನಂತರವೂ ಹಣ&nbsp;ಉಳಿಸಲು ಸಾಧ್ಯವಾಗದಿದ್ದರೆ ಮತ್ತು &nbsp;ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಅಥವಾ ಯಾವುದೇ ಶನಿ ದೋಷವಿದ್ದರೆ ಫಲಗಳನ್ನು ಪಡೆಯದಿದ್ದರೆ ತೆಂಗಿನಕಾಯಿ ಈ ಸಮಸ್ಯೆಗೆ ಸಹಾಯ ಮಾಡುತ್ತದೆ.&nbsp;</p>

ಹಣವನ್ನು ಉಳಿಸಲು ಈ ಕ್ರಮ
ಒಂದು ಮಿಲಿಯನ್ ಪ್ರಯತ್ನದ ನಂತರವೂ ಹಣ ಉಳಿಸಲು ಸಾಧ್ಯವಾಗದಿದ್ದರೆ ಮತ್ತು  ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಅಥವಾ ಯಾವುದೇ ಶನಿ ದೋಷವಿದ್ದರೆ ಫಲಗಳನ್ನು ಪಡೆಯದಿದ್ದರೆ ತೆಂಗಿನಕಾಯಿ ಈ ಸಮಸ್ಯೆಗೆ ಸಹಾಯ ಮಾಡುತ್ತದೆ. 

77
<p>ಶನಿವಾರ ಶನಿ ದೇವಾಲಯದಲ್ಲಿ ಏಳು ತೆಂಗಿನಕಾಯಿಗಳನ್ನು ನೀರಿನೊಂದಿಗೆ ಅರ್ಪಿಸಿ ಮತ್ತು ನಂತರ ಈ ಎಲ್ಲಾ ತೆಂಗಿನಕಾಯಿಗಳನ್ನು ನದಿಯಲ್ಲಿ ಮುಳುಗಿಸಿ. ಈ ಕ್ರಮದಿಂದ ಶನಿ ದೋಷನಿವಾರಣೆಯಾಗುತ್ತದೆ ಮತ್ತು ಹಣವೂ ಉಳಿತಾಯವಾಗುತ್ತದೆ.</p>

<p>ಶನಿವಾರ ಶನಿ ದೇವಾಲಯದಲ್ಲಿ ಏಳು ತೆಂಗಿನಕಾಯಿಗಳನ್ನು ನೀರಿನೊಂದಿಗೆ ಅರ್ಪಿಸಿ ಮತ್ತು ನಂತರ ಈ ಎಲ್ಲಾ ತೆಂಗಿನಕಾಯಿಗಳನ್ನು ನದಿಯಲ್ಲಿ ಮುಳುಗಿಸಿ. ಈ ಕ್ರಮದಿಂದ ಶನಿ ದೋಷನಿವಾರಣೆಯಾಗುತ್ತದೆ ಮತ್ತು ಹಣವೂ ಉಳಿತಾಯವಾಗುತ್ತದೆ.</p>

ಶನಿವಾರ ಶನಿ ದೇವಾಲಯದಲ್ಲಿ ಏಳು ತೆಂಗಿನಕಾಯಿಗಳನ್ನು ನೀರಿನೊಂದಿಗೆ ಅರ್ಪಿಸಿ ಮತ್ತು ನಂತರ ಈ ಎಲ್ಲಾ ತೆಂಗಿನಕಾಯಿಗಳನ್ನು ನದಿಯಲ್ಲಿ ಮುಳುಗಿಸಿ. ಈ ಕ್ರಮದಿಂದ ಶನಿ ದೋಷನಿವಾರಣೆಯಾಗುತ್ತದೆ ಮತ್ತು ಹಣವೂ ಉಳಿತಾಯವಾಗುತ್ತದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved