MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ದೇವರ ಅಭಿಷೇಕಕ್ಕೆ ಮಾತ್ರವಲ್ಲ ಪಂಚಾಮೃತದಿಂದ ಇದೆ ಇಷ್ಟೊಂದು ಲಾಭ

ದೇವರ ಅಭಿಷೇಕಕ್ಕೆ ಮಾತ್ರವಲ್ಲ ಪಂಚಾಮೃತದಿಂದ ಇದೆ ಇಷ್ಟೊಂದು ಲಾಭ

ಪೂಜೆಯಲ್ಲಿ ಪಂಚಾಮೃತಕ್ಕೆ ವಿಶೇಷ ಮಹತ್ವ ಇದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯಿಂದ ತಯಾರಿಸುವ ಈ ಪಂಚಾಮೃತ ರುಚಿ ಮಾತ್ರವಲ್ಲ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಪಂಚಾಮೃತದ ಲಾಭಗಳೇನು ಗೊತ್ತಾ? 

1 Min read
Author : Roopa Hegde
Published : Jun 08 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
15
ಪಂಚಾಮೃತ ಅಭಿಷೇಕ
Image Credit : ai

ಪಂಚಾಮೃತ ಅಭಿಷೇಕ

ಹಿಂದೂ ಧರ್ಮದಲ್ಲಿ ದೇವರ ಅಭಿಷೇಕ ವಿಶೇಷವಾದದ್ದು. ಮೊದಲು ನೀರಿನಿಂದ ದೇವರಿಗೆ ಅಭಿಷೇಕ ಮಾಡಿ ನಂತ್ರ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ. ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಐದು ಅಮೃತ ಸೇರಿಸೋದ್ರಿಂದ ಅದಕ್ಕೆ ಪಂಚಾಮೃತ ಎನ್ನುವ ಹೆಸರು ಬಂದಿದೆ. ಈ ಪಂಚಾಮೃತವನ್ನು ದೇವರಿಗೆ ಅರ್ಪಿಸಿದ್ರೆ ಮಾತ್ರವಲ್ಲ ಅದನ್ನು ನೀವು ಸೇವನೆ ಮಾಡೋದ್ರಿಂದ ಸಾಕಷ್ಟು ಲಾಭವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪಂಚಾಮೃತದ ಪ್ರಯೋಜನಗಳು
Image Credit : ai

ಪಂಚಾಮೃತದ ಪ್ರಯೋಜನಗಳು

ದೇವರನ್ನು ಪಂಚಾಮೃತದಿಂದ ಸ್ನಾನ ಮಾಡಿಸಿದಂತೆ ನೀವೂ ಸ್ನಾನಕ್ಕೆ ಈ ಐದೂ ಪದಾರ್ಥ ಬಳಸಿದ್ರೆ ಅದು ನಿಮ್ಮ ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ. ಪಂಚಾಮೃತದ ಐದು ಅಂಶಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಫೈಬರ್ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಅನೇಕ ರೋಗಗಳಿಂದ ರಕ್ಷಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

Related Articles

Related image1
ಜೂನ್ 17 ರಿಂದ ಈ 4 ರಾಶಿಗಳ ಅದೃಷ್ಟ ಬದಲಾಗುತ್ತದೆ, ಧ್ರುವ ಯೋಗವು ಪ್ರಗತಿಯ ಅವಕಾಶ
Related image2
2027 ವರ್ಷದ ಅದೃಷ್ಟ ರಾಶಿ, ಟಾಪ್ 3 ರಾಶಿಗೆ ಗ್ರಹಗಳ ಅದ್ಭುತ ರಾಜಯೋಗ ಹಣ.. ಉದ್ಯೋಗ.. ಪ್ರೀತಿ
35
ಪಂಚಾಮೃತಕ್ಕೆ ತುಳಸಿ ಎಲೆ
Image Credit : Asianet News

ಪಂಚಾಮೃತಕ್ಕೆ ತುಳಸಿ ಎಲೆ

ಪಂಚಾಮೃತಕ್ಕೆ ಒಂದು ತುಳಸಿ ಕುಡಿಯನ್ನು ಹಾಕಿ, ಅದನ್ನು ಪ್ರತಿ ದಿನ ಸೇವನೆ ಮಾಡೋದ್ರಿಂದ ಜೀವನದುದ್ದಕ್ಕೂ ಯಾವುದೇ ರೀತಿಯ ಕಾಯಿಲೆ ಬರೋದಿಲ್ಲ. ದುಃಖಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗುತ್ತದೆ.

45
ಪಂಚಾಮೃತದ ಹಾಲು
Image Credit : ai

ಪಂಚಾಮೃತದ ಹಾಲು

ಪಂಚಾಮೃತದಲ್ಲಿರುವ ಹಾಲು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಪಂಚಾಮೃತಕ್ಕೆ ಬಳಸುವ ಹಾಲು ಯೋಗ್ಯ ಮಕ್ಕಳು, ಸದ್ಗುಣಶೀಲ ಸಂಗಾತಿ, ರಾಜಮನೆತನದ ಆಶೀರ್ವಾದ, ಗೌರವ ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು ಸಹಾಯವಾಗುತ್ತದೆ.

55
ಜೇನುತುಪ್ಪದಿಂದ ಲಾಭ
Image Credit : ai

ಜೇನುತುಪ್ಪದಿಂದ ಲಾಭ

ಪಂಚಾಮೃತದಲ್ಲಿ ಬೆರೆಸಿದ ಜೇನುತುಪ್ಪವು ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ. ಆಧ್ಯಾತ್ಮಿಕತೆ ಮತ್ತು ಧರ್ಮದ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಪಂಚಾಮೃತ ತಯಾರಿಸಿ ಸೇವಿಸುವ ಜಾಗದಲ್ಲಿ ಜನರು ಸಾಮರಸ್ಯದಿಂದ ಬದುಕುತ್ತಾರೆ. ಪಂಚಾಮೃತಕ್ಕೆ ನೀವು ಜೇನುತುಪ್ಪ ಹಾಕಿ ದೇವರಿಗೆ ಅಭಿಷೇಕ ಮಾಡೋದ್ರಿಂದ ಸಾಲ ಮತ್ತು ಬಡತನದಿಂದ ಮುಕ್ತಿ ಸಿಗುತ್ತದೆ. ಕಾನೂನು ಸಮಸ್ಯೆ, ಶತ್ರು ಭಯ ಮತ್ತು ಅಕಾಲಿಕ ಮರಣದ ಭಯದಿಂದ ಮುಕ್ತಿ ಸಿಗುತ್ತದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಹಬ್ಬ
ಜ್ಯೋತಿಷ್ಯ
ಜೀವನಶೈಲಿ
Latest Videos
Recommended Stories
Recommended image1
ಅದೃಷ್ಟದ ರಾಶಿ: ಮಧ್ಯಾಹ್ನ 12:58 ಭದ್ರ-ಬುಧಾದಿತ್ಯ ರಾಜಯೋಗದಿಂದ 3 ರಾಶಿಗೆ ಹಣದ ಹರಿವು
Recommended image2
ನಾಳೆ ಜೂನ್ 9 ರಿಂದ ಐದು ರಾಶಿಚಕ್ರ ಚಿಹ್ನೆಗಳಿಗೆ ಉದ್ವಿಗ್ನತೆ ಹೆಚ್ಚಾಗುತ್ತದೆ, 'ಪಾಪ ಕರ್ತೃ ಯೋಗ' ಹಾನಿಕಾರಕ
Recommended image3
ಜೂನ್ 8 ಇಂದು ಸಂಜೆ 5:47ಕ್ಕೆ ಶುಕ್ರ ಕರ್ಕ ರಾಶಿಯಲ್ಲಿ, 4 ರಾಶಿಗೆ ಲಾಭ-ಗೋಲ್ಡನ್ ಟೈಂ ಶುರು
Related Stories
Recommended image1
ಜೂನ್ 17 ರಿಂದ ಈ 4 ರಾಶಿಗಳ ಅದೃಷ್ಟ ಬದಲಾಗುತ್ತದೆ, ಧ್ರುವ ಯೋಗವು ಪ್ರಗತಿಯ ಅವಕಾಶ
Recommended image2
2027 ವರ್ಷದ ಅದೃಷ್ಟ ರಾಶಿ, ಟಾಪ್ 3 ರಾಶಿಗೆ ಗ್ರಹಗಳ ಅದ್ಭುತ ರಾಜಯೋಗ ಹಣ.. ಉದ್ಯೋಗ.. ಪ್ರೀತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved