MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಜೀವನ ದೋಷಗಳನ್ನು ನಿವಾರಿಸಲು ಮನೆಯ ಈ ಭಾಗಗಳಲ್ಲಿ ಹನುಮಂತನ ಚಿತ್ರ ಹಾಕಿ

ಜೀವನ ದೋಷಗಳನ್ನು ನಿವಾರಿಸಲು ಮನೆಯ ಈ ಭಾಗಗಳಲ್ಲಿ ಹನುಮಂತನ ಚಿತ್ರ ಹಾಕಿ

ಹಿಂದೂ ಧರ್ಮದಲ್ಲಿ ರಾಮ ಭಕ್ತ ಹನುಮಾನ್  ಮೇಲೆ ಜನರು  ಅಚಲವಾದ ಗೌರವವನ್ನು ಹೊಂದಿದ್ದಾರೆ. ಹನುಮಾನ್ ಇಲ್ಲದೆ ರಾಮ ಮಂದಿರ ಸಾಧ್ಯವಿಲ್ಲ ಎಂಬ ಧಾರ್ಮಿಕ ನಂಬಿಕೆ ಇದೆ. ಕಲಿಯುಗದಲ್ಲಿ ಹನುಮನು ಜೀವಂತ ಎಂದು ಪರಿಗಣಿಸಲ್ಪಡಲಾಗಿದೆ. ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಹತ್ತಿರ ಬರುವುದಿಲ್ಲ ಎಂದು ನಂಬಲಾಗಿದೆ. ಹನುಮಂತನನ್ನು ನೆನೆಯುವಲ್ಲಿ ನಕಾರಾತ್ಮಕತೆ ಇರುವುದಿಲ್ಲ, ಆದ್ದರಿಂದ ಅವರ ವಿಗ್ರಹ ಅಥವಾ ಫೋಟೋವನ್ನು ವಾಸ್ತು ಶಾಸ್ತ್ರದ ಮನೆಯಲ್ಲಿ ಇರಿಸುವುದು ಕೂಡ ವಿಶೇಷವೆಂದು ಪರಿಗಣಿಸಲಾಗಿದೆ. ಹನುಮಾನ್ ಚಿತ್ರವು ಮನೆಯಲ್ಲಿನ ಅನೇಕ ವಾಸ್ತು ದೋಷಗಳನ್ನು ನಿವಾರಿಸುತ್ತದೆ.  

1 Min read
Suvarna News | Asianet News
Published : Mar 17 2021, 05:27 PM IST
Share this Photo Gallery
  • FB
  • TW
  • Linkdin
  • Whatsapp
18
<p><strong>ಕುಟುಂಬ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸಲು</strong><br />ಕುಟುಂಬದಲ್ಲಿ ಭಿನ್ನಾಭಿಪ್ರಾಯ, ದ್ವೇಷಗಳು ತುಂಬಿಕೊಂಡಿದ್ದರೆ, ಮನೆಯಲ್ಲಿ ನಡೆಯುವ ಸಭೆಯಲ್ಲಿ ಶ್ರೀರಾಮನ ಪಾದದ ಬಳಿ ಬಜರಂಗಿ ಕುಳಿತಿರುವ ಚಿತ್ರವನ್ನು ಅಳವಡಿಸಿ.</p>

<p><strong>ಕುಟುಂಬ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸಲು</strong><br />ಕುಟುಂಬದಲ್ಲಿ ಭಿನ್ನಾಭಿಪ್ರಾಯ, ದ್ವೇಷಗಳು ತುಂಬಿಕೊಂಡಿದ್ದರೆ, ಮನೆಯಲ್ಲಿ ನಡೆಯುವ ಸಭೆಯಲ್ಲಿ ಶ್ರೀರಾಮನ ಪಾದದ ಬಳಿ ಬಜರಂಗಿ ಕುಳಿತಿರುವ ಚಿತ್ರವನ್ನು ಅಳವಡಿಸಿ.</p>

ಕುಟುಂಬ ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸಲು
ಕುಟುಂಬದಲ್ಲಿ ಭಿನ್ನಾಭಿಪ್ರಾಯ, ದ್ವೇಷಗಳು ತುಂಬಿಕೊಂಡಿದ್ದರೆ, ಮನೆಯಲ್ಲಿ ನಡೆಯುವ ಸಭೆಯಲ್ಲಿ ಶ್ರೀರಾಮನ ಪಾದದ ಬಳಿ ಬಜರಂಗಿ ಕುಳಿತಿರುವ ಚಿತ್ರವನ್ನು ಅಳವಡಿಸಿ.

28
<p><strong>ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸಲು</strong><br />ಕಠಿಣ ಸನ್ನಿವೇಶಗಳನ್ನು ಎದುರಿಸಲು &nbsp;ಹೆದರುತ್ತೀರಿ ಎಂದಾದರೆ, ಪರೀಕ್ಷೆ ಮತ್ತು ಸಂದರ್ಶನಗಳ ದಿನ ಆತ್ಮವಿಶ್ವಾಸದ ಕೊರತೆ ಎದುರಾಗುತ್ತದೆ ಎಂದಾದರೆ, ಅಥವಾ ಯಾವುದೋ ಕಾರಣಕ್ಕೆ&nbsp;ಮನಸ್ಸಿನಲ್ಲಿ ಭಯವಿದ್ದರೆ, ಸಂಜೀವಿನಿ ಪರ್ವತ ಹೊತ್ತ ಹನುಮಾನ್ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಡಬೇಕು.</p>

<p><strong>ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸಲು</strong><br />ಕಠಿಣ ಸನ್ನಿವೇಶಗಳನ್ನು ಎದುರಿಸಲು &nbsp;ಹೆದರುತ್ತೀರಿ ಎಂದಾದರೆ, ಪರೀಕ್ಷೆ ಮತ್ತು ಸಂದರ್ಶನಗಳ ದಿನ ಆತ್ಮವಿಶ್ವಾಸದ ಕೊರತೆ ಎದುರಾಗುತ್ತದೆ ಎಂದಾದರೆ, ಅಥವಾ ಯಾವುದೋ ಕಾರಣಕ್ಕೆ&nbsp;ಮನಸ್ಸಿನಲ್ಲಿ ಭಯವಿದ್ದರೆ, ಸಂಜೀವಿನಿ ಪರ್ವತ ಹೊತ್ತ ಹನುಮಾನ್ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಡಬೇಕು.</p>

ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸಲು
ಕಠಿಣ ಸನ್ನಿವೇಶಗಳನ್ನು ಎದುರಿಸಲು  ಹೆದರುತ್ತೀರಿ ಎಂದಾದರೆ, ಪರೀಕ್ಷೆ ಮತ್ತು ಸಂದರ್ಶನಗಳ ದಿನ ಆತ್ಮವಿಶ್ವಾಸದ ಕೊರತೆ ಎದುರಾಗುತ್ತದೆ ಎಂದಾದರೆ, ಅಥವಾ ಯಾವುದೋ ಕಾರಣಕ್ಕೆ ಮನಸ್ಸಿನಲ್ಲಿ ಭಯವಿದ್ದರೆ, ಸಂಜೀವಿನಿ ಪರ್ವತ ಹೊತ್ತ ಹನುಮಾನ್ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಡಬೇಕು.

38
<p><strong>ನೀರಿನ ಮೂಲ ದೋಷಗಳನ್ನು ನಿವಾರಿಸಿ</strong><br />ಮನೆಯಲ್ಲಿ ನೀರಿನ ಮೂಲವು ತಪ್ಪು ದಿಕ್ಕಿನಲ್ಲಿದ್ದರೆ ಮತ್ತು ದೋಷ ಉಂಟಾದರೆ, &nbsp;ಪಂಚಮುಖಿ ಹನುಮಾನ್ ಜಿಯ ಚಿತ್ರವನ್ನು ನೀರಿನ ಮೂಲಕ್ಕೆ ಹಾಕಬೇಕು. ಇದರಿಂದ ಕುಟುಂಬದಲ್ಲಿ ಅನಾರೋಗ್ಯ ಅಥವಾ ಭಿನ್ನಾಭಿಪ್ರಾಯಗಳು ಬರುವುದಿಲ್ಲ.</p>

<p><strong>ನೀರಿನ ಮೂಲ ದೋಷಗಳನ್ನು ನಿವಾರಿಸಿ</strong><br />ಮನೆಯಲ್ಲಿ ನೀರಿನ ಮೂಲವು ತಪ್ಪು ದಿಕ್ಕಿನಲ್ಲಿದ್ದರೆ ಮತ್ತು ದೋಷ ಉಂಟಾದರೆ, &nbsp;ಪಂಚಮುಖಿ ಹನುಮಾನ್ ಜಿಯ ಚಿತ್ರವನ್ನು ನೀರಿನ ಮೂಲಕ್ಕೆ ಹಾಕಬೇಕು. ಇದರಿಂದ ಕುಟುಂಬದಲ್ಲಿ ಅನಾರೋಗ್ಯ ಅಥವಾ ಭಿನ್ನಾಭಿಪ್ರಾಯಗಳು ಬರುವುದಿಲ್ಲ.</p>

ನೀರಿನ ಮೂಲ ದೋಷಗಳನ್ನು ನಿವಾರಿಸಿ
ಮನೆಯಲ್ಲಿ ನೀರಿನ ಮೂಲವು ತಪ್ಪು ದಿಕ್ಕಿನಲ್ಲಿದ್ದರೆ ಮತ್ತು ದೋಷ ಉಂಟಾದರೆ,  ಪಂಚಮುಖಿ ಹನುಮಾನ್ ಜಿಯ ಚಿತ್ರವನ್ನು ನೀರಿನ ಮೂಲಕ್ಕೆ ಹಾಕಬೇಕು. ಇದರಿಂದ ಕುಟುಂಬದಲ್ಲಿ ಅನಾರೋಗ್ಯ ಅಥವಾ ಭಿನ್ನಾಭಿಪ್ರಾಯಗಳು ಬರುವುದಿಲ್ಲ.

48
<p><strong>ಯಶಸ್ಸನ್ನು ಸಾಧಿಸಲು</strong><br />ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕೆಂದಿದ್ದರೆ, ಲಂಕೆಯನ್ನು ಸುಡುವಾಗ ಹನುಮಂತನ ಚಿತ್ರ ಅಥವಾ ಭುಜದ ಮೇಲೆ ರಾಮ-ಲಕ್ಷ್ಮಣರನ್ನು ಹೊತ್ತ ಹನುಮಂತನ ಚಿತ್ರವಿರಬೇಕು.</p>

<p><strong>ಯಶಸ್ಸನ್ನು ಸಾಧಿಸಲು</strong><br />ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕೆಂದಿದ್ದರೆ, ಲಂಕೆಯನ್ನು ಸುಡುವಾಗ ಹನುಮಂತನ ಚಿತ್ರ ಅಥವಾ ಭುಜದ ಮೇಲೆ ರಾಮ-ಲಕ್ಷ್ಮಣರನ್ನು ಹೊತ್ತ ಹನುಮಂತನ ಚಿತ್ರವಿರಬೇಕು.</p>

ಯಶಸ್ಸನ್ನು ಸಾಧಿಸಲು
ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕೆಂದಿದ್ದರೆ, ಲಂಕೆಯನ್ನು ಸುಡುವಾಗ ಹನುಮಂತನ ಚಿತ್ರ ಅಥವಾ ಭುಜದ ಮೇಲೆ ರಾಮ-ಲಕ್ಷ್ಮಣರನ್ನು ಹೊತ್ತ ಹನುಮಂತನ ಚಿತ್ರವಿರಬೇಕು.

58
<p><strong>ಕಾರ್ಯದಲ್ಲಿ ಯಶಸ್ಸು ಸಾಧಿಸಲು ಕಷ್ಟ</strong><br />ಕೆಲವೊಮ್ಮೆ ನಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಮಾಡಲು ಕೂಡ &nbsp;ನಿರ್ಧರಿಸುತ್ತೇವೆ. ಆ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬೇಕಾದರೆ, &nbsp;ಆಕಾಶದಲ್ಲಿ ಹಾರಾಡುವ ಭಜರಂಗಲಿಯ ಚಿತ್ರವಿರಬೇಕು. ಇದು ಹನುಮಂತನ ಪರಾಕ್ರಮದ ಸ್ವರೂಪ.</p>

<p><strong>ಕಾರ್ಯದಲ್ಲಿ ಯಶಸ್ಸು ಸಾಧಿಸಲು ಕಷ್ಟ</strong><br />ಕೆಲವೊಮ್ಮೆ ನಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಮಾಡಲು ಕೂಡ &nbsp;ನಿರ್ಧರಿಸುತ್ತೇವೆ. ಆ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬೇಕಾದರೆ, &nbsp;ಆಕಾಶದಲ್ಲಿ ಹಾರಾಡುವ ಭಜರಂಗಲಿಯ ಚಿತ್ರವಿರಬೇಕು. ಇದು ಹನುಮಂತನ ಪರಾಕ್ರಮದ ಸ್ವರೂಪ.</p>

ಕಾರ್ಯದಲ್ಲಿ ಯಶಸ್ಸು ಸಾಧಿಸಲು ಕಷ್ಟ
ಕೆಲವೊಮ್ಮೆ ನಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಮಾಡಲು ಕೂಡ  ನಿರ್ಧರಿಸುತ್ತೇವೆ. ಆ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬೇಕಾದರೆ,  ಆಕಾಶದಲ್ಲಿ ಹಾರಾಡುವ ಭಜರಂಗಲಿಯ ಚಿತ್ರವಿರಬೇಕು. ಇದು ಹನುಮಂತನ ಪರಾಕ್ರಮದ ಸ್ವರೂಪ.

68
<p><strong>ಧನಾತ್ಮಕತೆಗಾಗಿ</strong><br />ಕುಟುಂಬದಲ್ಲಿ ನಕಾರಾತ್ಮಕ ಶಕ್ತಿಗಳು ಉತ್ತಮವಾಗಿವೆ ಎಂದು ನಿಮಗೆ ಅನಿಸಿದರೆ, &nbsp;ಮನೆ&nbsp;ಮುಖ್ಯದ್ವಾರದಲ್ಲಿ ಪಂಚಮುಖಿ ಹನುಮಾನ್ ಚಿತ್ರವನ್ನು ಹಾಕಬೇಕು. ಅವನು ಎಲ್ಲರಿಗೂ ಕಾಣುತ್ತಾನೆ. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ.</p>

<p><strong>ಧನಾತ್ಮಕತೆಗಾಗಿ</strong><br />ಕುಟುಂಬದಲ್ಲಿ ನಕಾರಾತ್ಮಕ ಶಕ್ತಿಗಳು ಉತ್ತಮವಾಗಿವೆ ಎಂದು ನಿಮಗೆ ಅನಿಸಿದರೆ, &nbsp;ಮನೆ&nbsp;ಮುಖ್ಯದ್ವಾರದಲ್ಲಿ ಪಂಚಮುಖಿ ಹನುಮಾನ್ ಚಿತ್ರವನ್ನು ಹಾಕಬೇಕು. ಅವನು ಎಲ್ಲರಿಗೂ ಕಾಣುತ್ತಾನೆ. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ.</p>

ಧನಾತ್ಮಕತೆಗಾಗಿ
ಕುಟುಂಬದಲ್ಲಿ ನಕಾರಾತ್ಮಕ ಶಕ್ತಿಗಳು ಉತ್ತಮವಾಗಿವೆ ಎಂದು ನಿಮಗೆ ಅನಿಸಿದರೆ,  ಮನೆ ಮುಖ್ಯದ್ವಾರದಲ್ಲಿ ಪಂಚಮುಖಿ ಹನುಮಾನ್ ಚಿತ್ರವನ್ನು ಹಾಕಬೇಕು. ಅವನು ಎಲ್ಲರಿಗೂ ಕಾಣುತ್ತಾನೆ. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ.

78
<p style="text-align: justify;">ಯಾವ ಕೋಣೆಯಲ್ಲಿ ನೀವು ಮಲಗುತ್ತೀರಿ, ಆ ಕೋಣೆಯಲ್ಲಿ ಹನುಮಂತನ ಚಿತ್ರವನ್ನು ತಪ್ಪಿಯೂ ಹಾಕಬೇಡಿ. &nbsp;</p>

<p style="text-align: justify;">ಯಾವ ಕೋಣೆಯಲ್ಲಿ ನೀವು ಮಲಗುತ್ತೀರಿ, ಆ ಕೋಣೆಯಲ್ಲಿ ಹನುಮಂತನ ಚಿತ್ರವನ್ನು ತಪ್ಪಿಯೂ ಹಾಕಬೇಡಿ. &nbsp;</p>

ಯಾವ ಕೋಣೆಯಲ್ಲಿ ನೀವು ಮಲಗುತ್ತೀರಿ, ಆ ಕೋಣೆಯಲ್ಲಿ ಹನುಮಂತನ ಚಿತ್ರವನ್ನು ತಪ್ಪಿಯೂ ಹಾಕಬೇಡಿ.  

88
<p>ಅಡುಗೆ ಮನೆ, ಮೆಟ್ಟಿಲು ಅಥವಾ ಯಾವುದೇ ಅಪವಿತ್ರ ಜಾಗದ ಕೆಳಗೆ ಹನುಮಂತನ ಚಿತ್ರವನ್ನು ಇಡಬೇಡಿ. ಹೀಗೆ ಮಾಡುವುದರಿಂದ&nbsp;ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.</p>

<p>ಅಡುಗೆ ಮನೆ, ಮೆಟ್ಟಿಲು ಅಥವಾ ಯಾವುದೇ ಅಪವಿತ್ರ ಜಾಗದ ಕೆಳಗೆ ಹನುಮಂತನ ಚಿತ್ರವನ್ನು ಇಡಬೇಡಿ. ಹೀಗೆ ಮಾಡುವುದರಿಂದ&nbsp;ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.</p>

ಅಡುಗೆ ಮನೆ, ಮೆಟ್ಟಿಲು ಅಥವಾ ಯಾವುದೇ ಅಪವಿತ್ರ ಜಾಗದ ಕೆಳಗೆ ಹನುಮಂತನ ಚಿತ್ರವನ್ನು ಇಡಬೇಡಿ. ಹೀಗೆ ಮಾಡುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

About the Author

SN
Suvarna News

Latest Videos
Recommended Stories
Recommended image1
ಅಂಜುವ ಮಾತೇ ಇಲ್ಲ, ತಮ್ಮ ಹಣೆಬರಹವನ್ನ ತಾವೇ ಬದಲಾಯಿಸಿಕೊಳ್ಳುವ 4 ರಾಶಿಗಳಿವು
Recommended image2
ನಾಳೆ ಡಿಸೆಂಬರ್ 12 ರಂದು ಲಕ್ಷ್ಮಿ ನಾರಾಯಣ ಯೋಗ, ಮೇಷ ಮತ್ತು ಕರ್ಕ ರಾಶಿ ಸೇರಿದಂತೆ 5 ರಾಶಿಗೆ ಅದೃಷ್ಟ
Recommended image3
ಶನಿಯಿಂದ ಈ ರಾಶಿಚಕ್ರ ಚಿಹ್ನೆಗಳ ಜೀವನವು 2027 ರವರೆಗೆ ಕಷ್ಟಕರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved