ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ
ದೇಶದ ಮೊದಲ ಕೊರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ವರದಿಯಾಗಿದೆ. ಕೊರೋನಾ ಭೀತಿಯಿಂದ ಇಡೀ ಕರ್ನಾಟಕ ರಾಜ್ಯವೇ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕರ್ನಾಟಕದಲ್ಲಿ ಬಂದ್ ಮಾಡಲಾಗಿದೆ. ಜಾತ್ರೆಗಳು, ದೇವಾಲಯಗಳಲ್ಲಿನ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕವು ಮಾರಣಾಂತಿಕ ಕೊರೋನ ವೈರಸ್ ಹರಡದಂತೆ ಹೋರಾಡುತ್ತಿರುವಾಗ, ಕಲಬುರಗಿಯ ಜನರು ದೇವಾಲಯದ ಸಮಾರಂಭ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.
110

ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ ದೃಶ್ಯ.
ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ ದೃಶ್ಯ.
210
ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ ತೋರಿಸಿದೆ.
ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ ತೋರಿಸಿದೆ.
310
ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.
ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.
410
ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
510
ಸಾವಿರಾರು ಜನ ಸೇರಿದ್ದರೂ ಸಹ ವೈರಸ್ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.
ಸಾವಿರಾರು ಜನ ಸೇರಿದ್ದರೂ ಸಹ ವೈರಸ್ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.
610
ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.
ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.
710
ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..
ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..
810
ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ ಸೋಂಕುರಹಿತಗೊಳಿಸಿದ್ದಾರೆ.
ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ ಸೋಂಕುರಹಿತಗೊಳಿಸಿದ್ದಾರೆ.
910
ಸಿದ್ದಿಕ್ ಅವರ ಮನೆಯ ನಿರ್ಜನ ರಸ್ತೆ.
ಸಿದ್ದಿಕ್ ಅವರ ಮನೆಯ ನಿರ್ಜನ ರಸ್ತೆ.
1010
ಅವರ ಸಂಬಂಧಿಗಳನ್ನು ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.
ಅವರ ಸಂಬಂಧಿಗಳನ್ನು ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.
Latest Videos