MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ

ದೇಶದ ಮೊದಲ ಕೊರೋನಾ ಸಾವಿನ ಊರಲ್ಲಿ ನಡೆದ ಜಾತ್ರೆ! ಫೋಟೋ ನೋಡಿ

ದೇಶದ ಮೊದಲ ಕೊರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ವರದಿಯಾಗಿದೆ. ಕೊರೋನಾ ಭೀತಿಯಿಂದ ಇಡೀ ಕರ್ನಾಟಕ ರಾಜ್ಯವೇ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಕರ್ನಾಟಕದಲ್ಲಿ ಬಂದ್‌ ಮಾಡಲಾಗಿದೆ. ಜಾತ್ರೆಗಳು, ದೇವಾಲಯಗಳಲ್ಲಿನ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕವು ಮಾರಣಾಂತಿಕ ಕೊರೋನ ವೈರಸ್‌ ಹರಡದಂತೆ  ಹೋರಾಡುತ್ತಿರುವಾಗ, ಕಲಬುರಗಿಯ ಜನರು ದೇವಾಲಯದ ಸಮಾರಂಭ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

1 Min read
Author : Suvarna News | Asianet News
| Updated : Mar 15 2020, 08:49 PM IST
Share this Photo Gallery
  • FB
  • TW
  • Linkdin
  • Whatsapp
110
ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ ದೃಶ್ಯ.

ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ ದೃಶ್ಯ.

ಕಲಬುರಗಿಯ ನೆಡೆದ ಶರಣ ಬಸವೇಶ್ವರ ದೇವಸ್ಥಾನದ ಜಾತ್ರೆಯ ದೃಶ್ಯ.
210
ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್‌ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ ತೋರಿಸಿದೆ.

ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್‌ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ ತೋರಿಸಿದೆ.

ಕೊರೋನಾ ಭೀತಿಯಿಂದ ಇಡೀ ರಾಜ್ಯಕ್ಕೆ ಬಂದ್‌ ಆದೇಶ ನೀಡಿರುವಾಗ, ದೇವಸ್ಥಾನದ ಆಡಳಿತವು ಯಾವುದೇ ಕ್ರಮ ತೆಗೆದು ಕೊಳ್ಳದೆ ಬೇಜವಾಬ್ದಾರಿತನ ತೋರಿಸಿದೆ.
310
ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.

ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.

ದೇಶದ ಮೊದಲ ಕೊರೋನಾ ಸಾವಿನ ಹೊರತಾಗಿಯು ಯಾವುದೇ ಮುಂಜಾಗ್ರತೆ ಕ್ರಮ ತೆಗೆದು ಕೊಳ್ಳದೆ ಜಾತ್ರೆ ನೆಡೆಸಿದ ಆಡಳಿತ ಮಂಡಳಿ.
410
ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್‌ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್‌ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಅರಿವು ಮೂಡಿಸುವ ಪೋಲಿಸರು ಸಹ ಯಾವುದೇ ರೀತಿಯ ಮಾಸ್ಕ್‌ ಧರಿಸಿದೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
510
ಸಾವಿರಾರು ಜನ ಸೇರಿದ್ದರೂ ಸಹ ವೈರಸ್‌ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.

ಸಾವಿರಾರು ಜನ ಸೇರಿದ್ದರೂ ಸಹ ವೈರಸ್‌ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.

ಸಾವಿರಾರು ಜನ ಸೇರಿದ್ದರೂ ಸಹ ವೈರಸ್‌ ಹರಡದಂತೆ ತಡೆಯುವ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ.
610
ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.

ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.

ದೇಶದ ಕೊರೋನಾ ಬಲಿ ಕಲಬುರಗಿಯ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕ್.
710
ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..

ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..

ಕಲಾಬುರಗಿಯಲ್ಲಿರುವ ಕರೋನ ವೈರಸ್ ರೋಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್ ಅವರ ಮನೆ ಪ್ರತ್ಯೇಕಿಸಲ್ಪಟ್ಟು ನಿರ್ಬಂಧ ಹೇರಲಾಗಿದೆ..
810
ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ ಸೋಂಕುರಹಿತಗೊಳಿಸಿದ್ದಾರೆ.

ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ ಸೋಂಕುರಹಿತಗೊಳಿಸಿದ್ದಾರೆ.

ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಆತನ ದೇಹವನ್ನು ತೆಗೆದುಕೊಂಡ ಸ್ಥಳವನ್ನು ಪರಿಶೀಲಿಸಿ ಸೋಂಕುರಹಿತಗೊಳಿಸಿದ್ದಾರೆ.
910
ಸಿದ್ದಿಕ್‌ ಅವರ ಮನೆಯ ನಿರ್ಜನ ರಸ್ತೆ.

ಸಿದ್ದಿಕ್‌ ಅವರ ಮನೆಯ ನಿರ್ಜನ ರಸ್ತೆ.

ಸಿದ್ದಿಕ್‌ ಅವರ ಮನೆಯ ನಿರ್ಜನ ರಸ್ತೆ.
1010
ಅವರ ಸಂಬಂಧಿಗಳನ್ನು ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.

ಅವರ ಸಂಬಂಧಿಗಳನ್ನು ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.

ಅವರ ಸಂಬಂಧಿಗಳನ್ನು ಪ್ರತ್ಯೇಕಿಸಿ, ಪ್ರದೇಶವನ್ನು ಸೋಂಕುರಹಿತಗೊಳಿಸಲಾಗಿದೆ.

About the Author

SN
Suvarna News

Latest Videos
Recommended Stories
Recommended image1
ಶನಿ ಕೃಪೆಯಿಂದ ಈ 5 ರಾಶಿಗಳಿಗೆ ಅದೃಷ್ಟ, ಸಂಪತ್ತು ಡಬಲ್ ಆಗೋದು ಗ್ಯಾರಂಟಿ!
Recommended image2
ಫೆಬ್ರವರಿಯಲ್ಲಿ ಮೂರು ಬಾರಿ ಬುಧನ ಚಲನೆ, ಅದು 3 ರಾಶಿಗೆ ಕೋಟ್ಯಾಧಿಪತಿ ಯೋಗ
Recommended image3
07 ಶನಿವಾರ ಸರ್ವಾರ್ಥ ಸಿದ್ಧಿ ಯೋಗ, ನಾಳೆ ಈ ರಾಶಿಗೆ ಸಂಪತ್ತು ಮತ್ತು ಯಶಸ್ಸು ಖಚಿತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved