MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಹನುಮಾನ್ ಚಾಲೀಸದ ಆ ಸಾಲುಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ… ಪಠಿಸಿದರೆ ಸಿಗುತ್ತೆ ಚಮತ್ಕಾರಿ ಲಾಭಗಳು

ಹನುಮಾನ್ ಚಾಲೀಸದ ಆ ಸಾಲುಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ… ಪಠಿಸಿದರೆ ಸಿಗುತ್ತೆ ಚಮತ್ಕಾರಿ ಲಾಭಗಳು

ಧಾರ್ಮಿಕ ಗ್ರಂಥಗಳಲ್ಲಿ, ಹನುಮಂತನನ್ನು ಸಂಕಷ್ಟಮೋಚನ ಎಂದೂ ಕರೆಯುತ್ತಾರೆ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ, ಬಜರಂಗಬಲಿ ತನ್ನ ಭಕ್ತರ ಎಲ್ಲಾ ತೊಂದರೆಗಳು ಮತ್ತು ದುಃಖಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. 

2 Min read
Author : Pavna Das
| Updated : Aug 05 2025, 12:45 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Gemini

ಧಾರ್ಮಿಕ ಗ್ರಂಥಗಳ ಪ್ರಕಾರ, ಹನುಮಂತನನ್ನು ಪೂಜಿಸುವುದರಿಂದ ವ್ಯಕ್ತಿಯು ರೋಗಗಳು, ದೋಷಗಳು ಮತ್ತು ಭಯದಿಂದ ಮುಕ್ತನಾಗುತ್ತಾನೆ. ಹನುಮಂತನನ್ನು ಪೂಜಿಸುವಾಗ ಹನುಮಾನ್ ಚಾಲೀಸಾವನ್ನು (Hanuman Chalisa) ಪಠಿಸಬೇಕು. ಹನುಮಾನ್ ಚಾಲೀಸಾದ ಪ್ರತಿಯೊಂದು ಪ್ಯಾರಾಗಳು ತುಂಬಾನೆ ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ ಮತ್ತು ಅದನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ. ಇಂದು ನಾವು ಹನುಮಾನ್ ಚಾಲೀಸಾದ 5 ಪವಾಡದ ಸಾಲುಗಳ ಬಗ್ಗೆ ನಿಮಗೆ ಹೇಳುತ್ತಿದ್ದೇವೆ.

26
Image Credit : our own

ಈ ಸಾಲುಗಳು ಎಲ್ಲಾ ಭಯಗಳನ್ನು ತೆಗೆದುಹಾಕುತ್ತದೆ

ಭೂತ್ -ಪಿಶಾಚ್ ನಿಕಟ್ ನಹಿ ಆವೇ, ಮಹಾಬೀರಾ ಜಬ್ ನಾಮ ಸುನಾವೆ. ಹನುಮಾನ್ ಚಾಲೀಸಾದ ಈ ಸಾಲುಗಳು ತುಂಬಾನೆ ಅದ್ಭುತವಾಗಿವೆ.. ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೇ ಭಯದಿಂದ ಬಳಲುತ್ತಿದ್ದರೆ, ಅವನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಬೇಕು ಎಂದು ಹೇಳಲಾಗುತ್ತದೆ. ಈ ಸಾಲುಗಳನ್ನು ಪಠಿಸುವುದರಿಂದ ಎಲ್ಲಾ ಭಯಗಳು ದೂರವಾಗುತ್ತವೆ.

Related Articles

Related image1
Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ
Related image2
Hanuman temples in Karnataka: ಆಂಜನೇಯನ ಈ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?
36
Image Credit : Getty

ಅನಾರೋಗ್ಯದಿಂದ ಮುಕ್ತಿ

ನಾಸೇ ರೋಗ್ ಹರೇ ಸಬ್ ಪೀರಾ. ಜೋ ಸುಮಿರೇ ಹನುಮಂತ್ ಬಲ್ ಪೀರಾ. ಒಬ್ಬ ವ್ಯಕ್ತಿಯು ಯಾವಾಗಲೂ ಅನಾರೋಗ್ಯದಿಂದ (health issues) ಬಳಲುತ್ತಿದ್ದರೆ ಅಥವಾ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅವನು ನಿಯಮಿತವಾಗಿ ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಬೇಕು. ಈ ಮಂತ್ರವು ವ್ಯಕ್ತಿಯನ್ನು ಎಲ್ಲಾ ರೋಗಗಳಿಂದ ಮುಕ್ತಗೊಳಿಸುತ್ತದೆ ಮತ್ತು ಅವನನ್ನು ಆರೋಗ್ಯವಂತನನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ.

46
Image Credit : Gemini

ಮಾನಸಿಕ ಶಾಂತಿಯನ್ನು ನೀಡುತ್ತದೆ

ಅಷ್ಟ-ಸಿದ್ಧಿ ನವನಿಧಿ ಕೆ ದಾತಾ. ಅಸ್ ಬರಾ ದೀನಾ ಜಾನಕೀ ಮಾತ. ಹನುಮಾನ್ ಚಾಲೀಸಾದ ಈ ಸಾಲುಗಳು ಸಹ ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಹನುಮಂತನನ್ನು ಎಂಟು ಸಿದ್ಧಿಗಳು ಮತ್ತು ಒಂಬತ್ತು ನಿಧಿಗಳನ್ನು ನೀಡುವ ದೇವರು ಎಂದು ಹೇಳಲಾಗುತ್ತದೆ. ಈ ವರವನ್ನು ಮಾತಾ ಸೀತಾ ಸ್ವತಃ ಹನುಮಂತನಿಗೆ (Lord Hanuman) ನೀಡಿದ್ದಾರೆ. ಈ ಸಾಲುಗಳನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಮಾನಸಿಕ ಶಕ್ತಿಯನ್ನು ಪಡೆಯುತ್ತಾನೆ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕತೆ ಬರುತ್ತದೆ.

56
Image Credit : Asianet News

ಸಂಪತ್ತಿನ ಬಾಗಿಲುಗಳು ತೆರೆದುಕೊಳ್ಳುತ್ತವೆ

ಬಿದ್ಯಾಬಾನು ಗುಣ್ ಅತಿ ಚಾತುರ್, ರಾಮ್ ಕಾಜ್ ಕರಿಬೇ ಕೋ ಆತುರ್. ಒಬ್ಬ ವ್ಯಕ್ತಿಯು ಜ್ಞಾನ, ಬುದ್ಧಿವಂತಿಕೆ, ಶಕ್ತಿ, ವಿವೇಚನೆ ಮತ್ತು ಸಂಪತ್ತನ್ನು ಪಡೆಯಲು ಬಯಸಿದರೆ, ಅಂತವರು ಕಠಿಣ ಪರಿಶ್ರಮದ (Hard Work) ಜೊತೆಗೆ ಹನುಮಾನ್ ಚಾಲೀಸಾದ ಈ ಶ್ಲೋಕವನ್ನು ಪಠಿಸಬೇಕು. ಈ ಶ್ಲೋಕವನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಜ್ಞಾನದ ಜೊತೆಗೆ ಬುದ್ಧಿವಂತಿಕೆಯನ್ನು ಪಡೆಯುತ್ತಾನೆ.

66
Image Credit : Getty

ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ

ಭೀಮ್ ರೂಪ್ ಧರಿ ಅಸುರ ಸಂಹಾರೇ. ರಾಮಚಂದ್ರಜೀ ಕೆ ಕಾಜ್ ಸಂವಾರೇ. ಹನುಮಂತನಿಂದ ಆಶೀರ್ವಾದ ಪಡೆದ ವ್ಯಕ್ತಿಗೆ ಭಗವಾನ್ ರಾಮನ (Lord Rama) ಆಶೀರ್ವಾದವೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹನುಮಂತನ ಆಶೀರ್ವಾದವನ್ನು ಪಡೆಯಲು ಮತ್ತು ಅವರನ್ನು ಮೆಚ್ಚಿಸಲು ಬಯಸಿದರೆ, ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸುವುದು ಬಹಳ ಫಲಪ್ರದವಾಗುತ್ತದೆ. ಈ ಸಾಲುಗಳನ್ನು ಪಠಿಸುವುದರಿಂದ ಶತ್ರುಗಳು ದೂರವಾಗುತ್ತಾರೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹನುಮ ಜಯಂತಿ

Latest Videos
Recommended Stories
Recommended image1
Astrology: ಈ 4 ರಾಶಿಯವರು ರಾಜಯೋಗದ ಜೊತೆ ಹುಟ್ಟುತ್ತಾರೆ… ಇವರು ಮುಟ್ಟಿದ್ದೆಲ್ಲಾ ಚಿನ್ನ
Recommended image2
Chanakya Niti: ಈ ಏಳು ಜನರ ಜೊತೆ ಶತ್ರುತ್ವ ಇಟ್ಟುಕೊಂಡ್ರೆ ನಿಮ್ಮ ಆಟ ಮುಗಿದಂತೆ!
Recommended image3
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
Related Stories
Recommended image1
Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ
Recommended image2
Hanuman temples in Karnataka: ಆಂಜನೇಯನ ಈ ದೇವಾಲಯಗಳಿಗೆ ಭೇಟಿ ನೀಡಿದ್ದೀರಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved