MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ!

ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ!

ಅನೇಕ ಮನೆಗಳಲ್ಲಿ ತುಳಸಿ ಸಸ್ಯ ಕಂಡು ಬರುತ್ತದೆ. ಜನರು ಅದಕ್ಕೆ ನೀರು ಅರ್ಪಿಸುತ್ತಾರೆ, ಸಂಜೆ ದೀಪ ಬೆಳಗುತ್ತಾರೆ. ಅಸಲಿಗೆ ತುಳಸಿ ಎಂದರೆ ವಿಷ್ಣುವಿಗೆ ತುಂಬಾ ಪ್ರಿಯ. ಆದ್ದರಿಂದ, ತುಳಸಿಗೆ ಆರತಿ ಮಾಡುವ ಮೂಲಕ ನೀರು ಅರ್ಪಿಸುವುದರಿಂದ ತುಳಸಿ ದೇವಿಯೊಂದಿಗೆ, ವಿಷ್ಣು ಮತ್ತು ಲಕ್ಷ್ಮಿ ದೇವಿಯೂ ಸಹ ಅವರ ಆಶೀರ್ವಾದವನ್ನು ಸುರಿಸುತ್ತಾರೆ. 

1 Min read
Suvarna News | Asianet News
Published : Jul 03 2021, 09:23 AM IST
Share this Photo Gallery
  • FB
  • TW
  • Linkdin
  • Whatsapp
17
<p>ನಿರ್ಜಲ ಏಕಾದಶಿ ಮತ್ತು ಎಲ್ಲಾ ಏಕಾದಶಿಗಳು ವಿಷ್ಣುವಿಗೆ ಅರ್ಪಿತವಾಗಿವೆ. ಈ ಸಂದರ್ಭದಲ್ಲಿ ವಿಷ್ಣುವಿನ ಪ್ರೀತಿಯ ತುಳಸಿಯನ್ನು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುವುದು ಬಹಳ ಮುಖ್ಯ. ಅದರಲ್ಲೂ ತುಳಸಿಗೆ ನೀರು ಅರ್ಪಿಸುವ ಬಗ್ಗೆ ತಪ್ಪದೇ ತಿಳಿಯಿರಿ.</p>

<p>ನಿರ್ಜಲ ಏಕಾದಶಿ ಮತ್ತು ಎಲ್ಲಾ ಏಕಾದಶಿಗಳು ವಿಷ್ಣುವಿಗೆ ಅರ್ಪಿತವಾಗಿವೆ. ಈ ಸಂದರ್ಭದಲ್ಲಿ ವಿಷ್ಣುವಿನ ಪ್ರೀತಿಯ ತುಳಸಿಯನ್ನು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುವುದು ಬಹಳ ಮುಖ್ಯ. ಅದರಲ್ಲೂ ತುಳಸಿಗೆ ನೀರು ಅರ್ಪಿಸುವ ಬಗ್ಗೆ ತಪ್ಪದೇ ತಿಳಿಯಿರಿ.</p>

ನಿರ್ಜಲ ಏಕಾದಶಿ ಮತ್ತು ಎಲ್ಲಾ ಏಕಾದಶಿಗಳು ವಿಷ್ಣುವಿಗೆ ಅರ್ಪಿತವಾಗಿವೆ. ಈ ಸಂದರ್ಭದಲ್ಲಿ ವಿಷ್ಣುವಿನ ಪ್ರೀತಿಯ ತುಳಸಿಯನ್ನು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುವುದು ಬಹಳ ಮುಖ್ಯ. ಅದರಲ್ಲೂ ತುಳಸಿಗೆ ನೀರು ಅರ್ಪಿಸುವ ಬಗ್ಗೆ ತಪ್ಪದೇ ತಿಳಿಯಿರಿ.

27
<p>ತುಳಸಿಗೆ ನೀರು ಅರ್ಪಿಸುವ ನಿಯಮಗಳು:</p>

<p>ತುಳಸಿಗೆ ನೀರು ಅರ್ಪಿಸುವ ನಿಯಮಗಳು:</p>

ತುಳಸಿಗೆ ನೀರು ಅರ್ಪಿಸುವ ನಿಯಮಗಳು:

37
<p>- ತುಳಸಿ ಸಸ್ಯಕ್ಕೆ ಭಾನುವಾರ ಮತ್ತು ಏಕಾದಶಿ ದಿನದಂದು ಎಂದಿಗೂ ನೀರು ಹಾಕಬಾರದು. ಈ ಎರಡೂ ದಿನಗಳಲ್ಲಿ ತುಳಸಿ ವಿಷ್ಣುವಿಗೆ ಉಪವಾಸ ಮಾಡುತ್ತಾಳೆ ಎಂದು ನಂಬಲಾಗಿದೆ.&nbsp;</p>

<p>- ತುಳಸಿ ಸಸ್ಯಕ್ಕೆ ಭಾನುವಾರ ಮತ್ತು ಏಕಾದಶಿ ದಿನದಂದು ಎಂದಿಗೂ ನೀರು ಹಾಕಬಾರದು. ಈ ಎರಡೂ ದಿನಗಳಲ್ಲಿ ತುಳಸಿ ವಿಷ್ಣುವಿಗೆ ಉಪವಾಸ ಮಾಡುತ್ತಾಳೆ ಎಂದು ನಂಬಲಾಗಿದೆ.&nbsp;</p>

- ತುಳಸಿ ಸಸ್ಯಕ್ಕೆ ಭಾನುವಾರ ಮತ್ತು ಏಕಾದಶಿ ದಿನದಂದು ಎಂದಿಗೂ ನೀರು ಹಾಕಬಾರದು. ಈ ಎರಡೂ ದಿನಗಳಲ್ಲಿ ತುಳಸಿ ವಿಷ್ಣುವಿಗೆ ಉಪವಾಸ ಮಾಡುತ್ತಾಳೆ ಎಂದು ನಂಬಲಾಗಿದೆ. 

47
<p>ತುಳಸಿ ಉಪವಾಸ ಮಾಡುವಂತಹ ಪರಿಸ್ಥಿತಿಯಲ್ಲಿ, ನೀರನ್ನು ಅರ್ಪಿಸುವ ಮೂಲಕ ಅವರ ಉಪವಾಸವನ್ನು ಮುರಿಯಲಾಗುತ್ತದೆ ಮತ್ತು ತುಳಸಿ ಸಸ್ಯವು ಒಣಗಿ ಹೋಗುತ್ತದೆ.</p>

<p>ತುಳಸಿ ಉಪವಾಸ ಮಾಡುವಂತಹ ಪರಿಸ್ಥಿತಿಯಲ್ಲಿ, ನೀರನ್ನು ಅರ್ಪಿಸುವ ಮೂಲಕ ಅವರ ಉಪವಾಸವನ್ನು ಮುರಿಯಲಾಗುತ್ತದೆ ಮತ್ತು ತುಳಸಿ ಸಸ್ಯವು ಒಣಗಿ ಹೋಗುತ್ತದೆ.</p>

ತುಳಸಿ ಉಪವಾಸ ಮಾಡುವಂತಹ ಪರಿಸ್ಥಿತಿಯಲ್ಲಿ, ನೀರನ್ನು ಅರ್ಪಿಸುವ ಮೂಲಕ ಅವರ ಉಪವಾಸವನ್ನು ಮುರಿಯಲಾಗುತ್ತದೆ ಮತ್ತು ತುಳಸಿ ಸಸ್ಯವು ಒಣಗಿ ಹೋಗುತ್ತದೆ.

57
<p>- ಉಳಿದ ದಿನಗಳಲ್ಲಿ ತುಳಸಿ ಸಸ್ಯಕ್ಕೆ &nbsp;ಸರಿಯಾದ ಪ್ರಮಾಣದಲ್ಲಿ ನೀರನ್ನು ಅರ್ಪಿಸಿ. ತುಂಬಾ ಕಡಿಮೆ ಅಥವಾ ಹೆಚ್ಚು ನೀರು ಸಸ್ಯವನ್ನು ಹಾನಿಗೊಳಿಸುತ್ತದೆ.</p>

<p>- ಉಳಿದ ದಿನಗಳಲ್ಲಿ ತುಳಸಿ ಸಸ್ಯಕ್ಕೆ &nbsp;ಸರಿಯಾದ ಪ್ರಮಾಣದಲ್ಲಿ ನೀರನ್ನು ಅರ್ಪಿಸಿ. ತುಂಬಾ ಕಡಿಮೆ ಅಥವಾ ಹೆಚ್ಚು ನೀರು ಸಸ್ಯವನ್ನು ಹಾನಿಗೊಳಿಸುತ್ತದೆ.</p>

- ಉಳಿದ ದಿನಗಳಲ್ಲಿ ತುಳಸಿ ಸಸ್ಯಕ್ಕೆ  ಸರಿಯಾದ ಪ್ರಮಾಣದಲ್ಲಿ ನೀರನ್ನು ಅರ್ಪಿಸಿ. ತುಂಬಾ ಕಡಿಮೆ ಅಥವಾ ಹೆಚ್ಚು ನೀರು ಸಸ್ಯವನ್ನು ಹಾನಿಗೊಳಿಸುತ್ತದೆ.

67
<p>- ಸಾಮಾನ್ಯ ದಿನಗಳಲ್ಲಿ ಒಂದು ದಿನ ಬಿಟ್ಟು, ಇನ್ನೊಂದು ದಿನ ತುಳಸಿಗೆ ನೀರು ನೀಡಬಹುದು. ಅದೇ ಸಮಯದಲ್ಲಿ, ಮಳೆಗಾಲದಲ್ಲಿ, ವಾರಕ್ಕೆ ಎರಡು ಬಾರಿ ಮಾತ್ರ ತುಳಸಿಗೆ ನೀರು ಹಾಕಿ.</p>

<p>- ಸಾಮಾನ್ಯ ದಿನಗಳಲ್ಲಿ ಒಂದು ದಿನ ಬಿಟ್ಟು, ಇನ್ನೊಂದು ದಿನ ತುಳಸಿಗೆ ನೀರು ನೀಡಬಹುದು. ಅದೇ ಸಮಯದಲ್ಲಿ, ಮಳೆಗಾಲದಲ್ಲಿ, ವಾರಕ್ಕೆ ಎರಡು ಬಾರಿ ಮಾತ್ರ ತುಳಸಿಗೆ ನೀರು ಹಾಕಿ.</p>

- ಸಾಮಾನ್ಯ ದಿನಗಳಲ್ಲಿ ಒಂದು ದಿನ ಬಿಟ್ಟು, ಇನ್ನೊಂದು ದಿನ ತುಳಸಿಗೆ ನೀರು ನೀಡಬಹುದು. ಅದೇ ಸಮಯದಲ್ಲಿ, ಮಳೆಗಾಲದಲ್ಲಿ, ವಾರಕ್ಕೆ ಎರಡು ಬಾರಿ ಮಾತ್ರ ತುಳಸಿಗೆ ನೀರು ಹಾಕಿ.

77
<p>- ತುಳಸಿ ಸಸ್ಯವು ತುಂಬಾ ಶೀತ ಅಥವಾ ಶಾಖದಿಂದಾಗಿ ನಾಶವಾಗುತ್ತದೆ, ಆದ್ದರಿಂದ ಸಸ್ಯದ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಹಾಕಬಹುದು. ಭಾರೀ ಮಳೆಯಿಂದಲೂ ತುಳಸಿಯನ್ನು ಉಳಿಸಬೇಕು.</p>

<p>- ತುಳಸಿ ಸಸ್ಯವು ತುಂಬಾ ಶೀತ ಅಥವಾ ಶಾಖದಿಂದಾಗಿ ನಾಶವಾಗುತ್ತದೆ, ಆದ್ದರಿಂದ ಸಸ್ಯದ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಹಾಕಬಹುದು. ಭಾರೀ ಮಳೆಯಿಂದಲೂ ತುಳಸಿಯನ್ನು ಉಳಿಸಬೇಕು.</p>

- ತುಳಸಿ ಸಸ್ಯವು ತುಂಬಾ ಶೀತ ಅಥವಾ ಶಾಖದಿಂದಾಗಿ ನಾಶವಾಗುತ್ತದೆ, ಆದ್ದರಿಂದ ಸಸ್ಯದ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಹಾಕಬಹುದು. ಭಾರೀ ಮಳೆಯಿಂದಲೂ ತುಳಸಿಯನ್ನು ಉಳಿಸಬೇಕು.

About the Author

SN
Suvarna News

Latest Videos
Recommended Stories
Recommended image1
ಪಾಪ ಪರಿಹಾರಕ್ಕೆ ಗಂಗೆ ಪೂಜೆ ಮಾಡೋರು ಮನೆಗೆ ತರುವಾಗ ಈ ನಿಯಮ ಪಾಲಿಸಿ
Recommended image2
Lucky Zodiac Signs: ಹೊಸ ವರ್ಷದ ಮೊದಲ ದಿನವೇ ಈ ಮೂರು ರಾಶಿಯವರಿಗೆ ಕಾದಿದೆ ಸರ್ಪ್ರೈಸ್
Recommended image3
ನಾಳೆ ಡಿಸೆಂಬರ್ 20 ಚತುರ್ಗ್ರಹಿ ಯೋಗ, 5 ರಾಶಿ ಜನರು ಅದೃಷ್ಟ, ಸಂತೋಷ, ಸಮೃದ್ಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved