MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಏಪ್ರಿಲ್ ತಿಂಗಳಾದ್ಯಂತ ಈ ರಾಶಿಗೆ ಭರ್ಜರಿ ಅದೃಷ್ಟ, ಈ ರಾಶಿಗೆ ಕಷ್ಟ-ಕಷ್ಟ

ಏಪ್ರಿಲ್ ತಿಂಗಳಾದ್ಯಂತ ಈ ರಾಶಿಗೆ ಭರ್ಜರಿ ಅದೃಷ್ಟ, ಈ ರಾಶಿಗೆ ಕಷ್ಟ-ಕಷ್ಟ

ವಿಶ್ವಾವಸು ಸಂವತ್ಸರದ ಮೊದಲ ತಿಂಗಳು ಏಪ್ರಿಲ್, 12 ರಾಶಿಗೆ ಹೇಗಿದೆ? ಯಾರಿಗೆ ಅದೃಷ್ಟ ಎಂದು ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.  

1 Min read
Sushma Hegde
Published : Mar 27 2025, 01:00 PM IST| Updated : Mar 27 2025, 01:06 PM IST
Share this Photo Gallery
  • FB
  • TW
  • Linkdin
  • Whatsapp
112

ಮೇಷ ರಾಶಿಗೆ ಅಭಿವೃದ್ಧಿ ವರ್ಚಸ್ಸು ಹೆಚ್ಚುವುದು. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಜನ್ಮ ಶನಿ ಇದ್ದು ನಿತ್ಯ ಶ್ರೀ ಹನುಮಂತನ ದೆವರ ಪೂಜಿಸಿ.
 

212

ವೃಷಭ ರಾಶಿಗೆ ನಿಧಾನ ಪ್ರಗತಿಯಿದೆ, ಪ್ರಯತ್ನ ಮತ್ತು ತಾಳ್ಮೆ ಇರಲಿ. ಖರ್ಚಿನ ಮೇಲೆ ಗಮನವಿರಲಿ. ಶ್ರೀ ದುರ್ಗೆ ಪೂಜಿಸಿರಿ.
 

312

ಮಿಥುನ ರಾಶಿಗೆ ಜನ್ಮ ಕುಜ ಬಾಧೆಯಿದ್ದು ತಾಳ್ಮೆ ಇರಲಿ. ವ್ಯವಹಾರ ನಿಧಾನ, ಆದಾಯ ಕಷ್ಟವಾದೀತು. ಶ್ರೀ ಕುಲ ದೇವರ ದರ್ಶನ ಮಾಡಿ.
 

412

ಕರ್ಕ ರಾಶಿಗೆ ರವಿ ಚಂದ್ರ ಗುರುನಿಂದ ಶುಭವಾಗುತ್ತೆ. ಖ್ಯಾತಿ ಮನ್ನಣೆ  ಸಿಗುತ್ತೆ. ಆದಾಯ ಉತ್ತಮವಾಗಿರುತ್ತೆ.  ಶ್ರೀ ಸುಬ್ರಮಣ್ಯ ಸೇವೆ ಮಾಡಿ.
 

512

ಸಿಂಹ ರಾಶಿಗೆ ಸ್ಪರ್ಧೆಗಳು ಏರ್ಪಡುವ ತಿಂಗಳು, ನಿಮ್ಮ ಅನುಭವ ತಾಳ್ಮೆ ಕೆಲಸಕ್ಕೆ ಬರುವುದು. ಶ್ರೀ ದರ್ಗೆ, ನಾಗದೇವರ ಪೂಜಿಸಿ.

612

ಕನ್ಯಾ ರಾಶಿಯವರು ಹಲವು ಆಕಾಂಕ್ಷೆಗಳನ್ನು ಪೂರೈಸಲು ಸಾಹಸದಿಂದ ಮುನ್ನಡೆಯಿರಿ ಒಳ್ಳೆಯದಾಗುತ್ತೆ. ಶ್ರೀ ದುರ್ಗೆ, ಗಣಪತಿ ದೇವರ ಪೂಜಿಸಿ.

712

ತುಲಾ ರಾಶಿಗೆ ಶುಭ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ವೈಮನಸ್ಸು ಬಾರದಂತೆ ಎಚ್ಚರ ವಹಿಸಿ. ಶ್ರೀ ಕುಲದೇವರ ದರ್ಶನ ಮಾಡಿ.

812

ವೃಶ್ಚಿಕ ರಾಶಿಗೆ ಹಲವು ಸವಾಲುಗಳು, ಅನುಭವಗಳ ಪರೀಕ್ಷೆಯ ತಿಂಗಳು. ಆತುರ ನಿರ್ಧಾರ, ಮಾತು ಮಾರಕ ವಾದೀತು ಎಚ್ಚರ. ಶ್ರೀ ನವಗ್ರಹ ಪೂಜಿಸಿ.

912

ಧನು ರಾಶಿಗೆ ಬಹು ಕೆಲಸ, ಬಹು ತಿರುಗಾಟದ ತಿಂಗಳು.  ಒತ್ತಡಗಳ ಮಾಸ, ಆರೋಗ್ಯದ ಕಡೆ ಗಮನವಿರಲಿ, ಈಶ್ವರನನ್ನು ಪೂಜಿಸುತ್ತಿರಿ.

1012

ಮಕರ ರಾಶಿಗೆ ಹಲವು ವ್ಯಾಜಗಳು ಪರಿಹಾರದತ್ತ ಸಾಗುತ್ತೆ. ಆದಾಯ ಉತ್ತಮವಾಗಿರುತ್ತೆ, ಆರ್ಥಿಕ ಅಭಿವೃದ್ದಿ. ಶ್ರೀ ನರಸಿಂಹ, ವರಹದೇವರ ದರ್ಶನ.

1112

ಕುಂಭ ರಾಶಿಗೆ ಯಾತ್ರೆ, ಅಲೆದಾಟಗಳು ಜಾಸ್ತಿಯಾಗುತ್ತೆ ಖರ್ಚು ವೆಚ್ಚಗಳ ಮಾಸ, ಉದ್ಯೋಗ ವಾಸ ಬದಲು ಅವಕಾಸ. ಅಶ್ವತ್ಥ ಪ್ರದಕ್ಷಿಣೆ ಮಾಡಿರಿ.

 

1212

ಮೀನ ರಾಶಿಯವರು ಆಸೆ ಆಮಿಷವಾಗದಂತೆ ಎಚ್ಚರ ವಹಿಸಿ. ಧ್ಯಾನ ಮಾಡಿರಿ ಒಳ್ಳೆಯದಾಗುತ್ತೆ, ಹೆದರ ಬೇಡಿ, ಶ್ರೀ ನವಗ್ರಹ ಶಾಂತಿ ಮಾಡಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ.
ರಾಶಿ
ಮಾಸಿಕ ಭವಿಷ್ಯ
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved