MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Festivals
  • Garuda Purana: ಹೀಗ್ ಮಾಡ್ದೋರು ಸತ್ತ ನಂತರ ನರಕಕ್ಕೆ ಹೋಗೋದು ಗ್ಯಾರಂಟಿ!

Garuda Purana: ಹೀಗ್ ಮಾಡ್ದೋರು ಸತ್ತ ನಂತರ ನರಕಕ್ಕೆ ಹೋಗೋದು ಗ್ಯಾರಂಟಿ!

ಗರುಡ ಪುರಾಣ: ಕರ್ಮದಂತೆ ಜನ್ಮ. ಇದನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಯಾಕಂದ್ರೆ ಮರಣದ ನಂತರ, ವ್ಯಕ್ತಿಯ ಮುಂದಿನ ಜನ್ಮವು ಜೀವಿತಾವಧಿಯಲ್ಲಿ ಮಾಡಿದ ಕಾರ್ಯಗಳ ಆಧಾರದ ಮೇಲೆ ನಿರ್ಧರಿತವಾಗಿರುತ್ತೆ.

2 Min read
Author : Pavna Das
Published : Jul 19 2023, 05:21 PM IST
Share this Photo Gallery
  • FB
  • TW
  • Linkdin
  • Whatsapp
18

ಗರುಡ ಪುರಾಣ(Garuda puran) ಸನಾತನ ಹಿಂದೂ ಧರ್ಮದ ಪುಸ್ತಕವಾಗಿದ್ದು, ಇದಕ್ಕೆ ಮಹಾಪುರಾಣ ಎಂಬ ಹೆಸರನ್ನು ನೀಡಲಾಗಿದೆ. ಇದನ್ನು 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಗರುಡ ಪುರಾಣದಲ್ಲಿ, ಪಾಪ-ಸದ್ಗುಣ, ಸ್ವರ್ಗ-ನರಕ ಮತ್ತು ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಸಹ ವಿವರಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ತನ್ನ ಜೀವಿತಾವಧಿಯಲ್ಲಿ ಕೆಟ್ಟ ಕೆಲಸಗಳನ್ನು ಮಾಡುವ ವ್ಯಕ್ತಿಯ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಅವನು ಜೀವನದಲ್ಲಿ ಯಾವುದೇ ರೀತಿಯ ಸಂತೋಷವನ್ನು ಅನುಭವಿಸೋದಿಲ್ಲ ಮತ್ತು ಮರಣದ ನಂತರವೂ, ಅವನು ತನ್ನ ಕೆಟ್ಟ ಕಾರ್ಯಗಳ (Wrong deeds)ಫಲಕ್ಕಾಗಿ ಬೆಲೆ ತೆರಬೇಕಾಗುತ್ತೆ.

38

ಭಗವಾನ್ ವಿಷ್ಣು (Vishnu) ಗರುಡ ಪುರಾಣದ ಅಧಿಪತಿ. ಪಕ್ಷಿ ರಾಜ ಗರುಡನು ವಿಷ್ಣುವನ್ನು ಬೇಡಿಕೊಂಡು ಹೇಳಿದನು, 'ಓ ಪ್ರಭು! ಮರಣದ ನಂತರ, ಆತ್ಮವು ತನ್ನ ಕಾರ್ಯಗಳ ಪ್ರಕಾರ ನರಕದಲ್ಲಿ ಶಿಕ್ಷೆಯನ್ನು ಅನುಭವಿಸುವಾಗ, ಅವರನ್ನು ಹೇಗೆ ಶಿಕ್ಷಿಸಲಾಗುತ್ತೆ ಮತ್ತು ಅವರು ಮುಂದೆ ಏನಾಗಿ ಹುಟ್ಟುತ್ತಾರೆ ಎಂದು ದಯವಿಟ್ಟು ಹೇಳಿ.

48

ಗರುಡನ ಈ ನಿಗೂಢ ಪ್ರಶ್ನೆಗೆ ಉತ್ತರಿಸಿದ ವಿಷ್ಣು, ಮರಣದ ನಂತರ, ಆತ್ಮವು ತನ್ನ ಪಾಪದ ಕಾರ್ಯಗಳ ಪ್ರಕಾರ ಮೊದಲು ನರಕದಲ್ಲಿ ಶಿಕ್ಷೆಗೆ ಒಳಗಾಗುತ್ತೆ ಎಂದು ಹೇಳಿದನು. ನಂತರ, ಅವನ ಮುಂದಿನ ಜನ್ಮದ ಸಮಯ ಬಂದಾಗ, ಅವನ ಕಾರ್ಯಗಳ ಆಧಾರದ ಮೇಲೆ ಮುಂದಿನ ಜನ್ಮವನ್ನು ಪಡೆಯುತ್ತಾನೆ

58

 ಈ ಬಗ್ಗೆ ವಿಷ್ಣು ಏನು ಹೇಳಿದ್ದಾನೆ ಎಂಬುದನ್ನು ಗರುಡ ಪುರಾಣದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ, ಅದು ಹೀಗಿದೆ:
ಗರುಡ ಪುರಾಣದ ಪ್ರಕಾರ, ಇನ್ನೊಬ್ಬರ ಹಣವನ್ನು ಲೂಟಿ ಮಾಡುವ, ಮೋಸ ಮಾಡುವ ಅಥವಾ ಕದಿಯುವ ಮೂಲಕ ತಮ್ಮ ಆಸೆಗಳನ್ನು ಪೂರೈಸುವ ವ್ಯಕ್ತಿ ಮರಣದ ನಂತರ, ಯಮರಾಜನ ದೂತರು ಅವನನ್ನು ಹಗ್ಗದಿಂದ ಕಟ್ಟಿ ಹೊಡೆದು ನರಕಕ್ಕೆ ಎಳೆಯುತ್ತಾರೆ. ಅವನು ಪ್ರಜ್ಞಾಹೀನನಾಗುವವರೆಗೂ ಅವನನ್ನು ಹೊಡೆಯಲಾಗುತ್ತೆ. ಅಂತಹ ಜನರು ನರಿ, ರಣಹದ್ದು, ಹಾವು(Snake), ಕತ್ತೆ ಮತ್ತು ಕಾಗೆಗಳಾಗಿ ಜನಿಸಬಹುದು.

68

ಮುಗ್ಧ ಜೀವಿಗಳನ್ನು ಕೊಲ್ಲುವುದು ಹಿಂದೂ ಧರ್ಮದಲ್ಲಿ ದೊಡ್ಡ ಪಾಪ ಎಂದು ಹೇಳಲಾಗುತ್ತೆ. ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕೊಲ್ಲುವ ಅಥವಾ ಹಿಂಸಿಸುವ ಜನರ ಆತ್ಮವನ್ನು ಬಿಸಿ ಎಣ್ಣೆಯಲ್ಲಿ ಹಾಕುವ ಮೂಲಕ ನರಕದಲ್ಲಿ ಶಿಕ್ಷಿಸಲಾಗುತ್ತೆ.

78

ಗರುಡ ಪುರಾಣದಲ್ಲಿ, ವಯಸ್ಸಾದವರನ್ನು ಅವಮಾನಿಸುವ ಅಥವಾ ಅವರನ್ನು ಮನೆಯಿಂದ ಹೊರಹಾಕುವ ವ್ಯಕ್ತಿಗೆ ಬಹಳ ಅಪಾಯಕಾರಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಅಂತಹ ವ್ಯಕ್ತಿಯ ಚರ್ಮ ತೆಗೆದುಹಾಕುವವರೆಗೂ ನರಕದ ಬೆಂಕಿಯಲ್ಲಿ ಮುಳುಗಿಸಲಾಗುತ್ತೆ.

88

ಗರುಡ ಪುರಾಣದ ಪ್ರಕಾರ, ಅತ್ಯಾಚಾರ(Rape), ಶೋಷಣೆ, ಮೋಸ, ಗರ್ಭಪಾತ ಮತ್ತು ಮಹಿಳೆಯರೊಂದಿಗೆ ಅಸ್ವಾಭಾವಿಕ ಸಂಬಂಧ ಹೊಂದಿರುವವರಿಗೆ ನರಕದಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತೆ. ಅವರನ್ನು  ನರಕದಲ್ಲಿ ಮಲ ಮತ್ತು ಮೂತ್ರ ತುಂಬಿದ ಬಾವಿಯಲ್ಲಿ ಇರಿಸಲಾಗುತ್ತೆ. ಅವರು ನಪುಂಸಕರಾಗಿ ಜನಿಸುತ್ತಾರೆ ಎಂದು ಹೇಳಲಾಗುತ್ತೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಗರುಡ ಪುರಾಣ

Latest Videos
Recommended Stories
Recommended image1
Ganesh Chaturthi 2026: ಗಣೇಶ ಚತುರ್ಥಿ ನಂತರ ಈ 4 ರಾಶಿಗಳ ಲೈಫೇ ಚೇಂಜ್, ಗಣಪತಿಯಿಂದ ಲಕ್ಷ್ಮಿ ಯೋಗ
Recommended image2
Lucky Zodiac Signs: ಶನಿ-ಶುಕ್ರರ ಪವರ್‌ಫುಲ್ ಕಾಂಬೋ, ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ
Recommended image3
ಕನ್ಯಾ ರಾಶಿಯಲ್ಲಿ ಅಮಾವಾಸ್ಯೆ: ಅಮಲ ರಾಜಯೋಗದಿಂದ ಈ 4 ರಾಶಿಗಳಿಗೆ ಜಾಕ್‌ಪಾಟ್, ಅದೃಷ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved