MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ‌ಅಂಬಾನಿ ಫಂಕ್ಷನ್‌ಗೂ ಹೋಗದ Virat Kohli ಆ ಪವಾಡದಿಂದಲೇ ಪ್ರೇಮಾನಂದ್ ಗುರೂಜಿ ಬಳಿ ಪದೇ ಪದೇ ಹೋಗೋದು!

‌ಅಂಬಾನಿ ಫಂಕ್ಷನ್‌ಗೂ ಹೋಗದ Virat Kohli ಆ ಪವಾಡದಿಂದಲೇ ಪ್ರೇಮಾನಂದ್ ಗುರೂಜಿ ಬಳಿ ಪದೇ ಪದೇ ಹೋಗೋದು!

Virat Kohli Anushka Sharma visit Premanand Ji Maharaj: ವೃಂದಾವನದ ಶ್ರೀ ಹಿತ ರಾಧಾ ಕೇಳಿ ಕುಂಜ ಆಶ್ರಮದ ಪ್ರಸಿದ್ಧ ಸಂತ, ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ್ ಮಹಾರಾಜ್ ಅವರು ಯಾವುದೇ ತಂತ್ರ-ಮಂತ್ರ ಅಥವಾ ಮ್ಯಾಜಿಕ್ ಮಾಡೋದಿಲ್ಲ, ಮುಂದೆ ಆಗೋದನ್ನು ಕೂಡ ಹೇಳೋದಿಲ್ಲ. ಅವರು ಜೀವಂತ ಪವಾಡ.

1 Min read
Author : Padmashree Bhat
Published : Jun 02 2026, 03:11 PM IST
Share this Photo Gallery
  • FB
  • TW
  • Linkdin
  • Whatsapp
16
ಎರಡೂ ಕಿಡ್ನಿಗಳಿಲ್ಲ
Image Credit : instagram

ಎರಡೂ ಕಿಡ್ನಿಗಳಿಲ್ಲ

ಈ ಮಹಾರಾಜ್‌ಗೆ ಎರಡೂ ಕಿಡ್ನಿಗಳಿಲ್ಲ. 15 ವರ್ಷದ ಹಿಂದೆ ಕಿಡ್ನಿ ಫೇಲ್‌ ಆಗಿತ್ತು. ಎರಡೂ ಕಿಡ್ನಿ ಇಲ್ಲದೆ ಹೇಗೆ ಬದುಕಿದ್ದಾರೆ ಎನ್ನೋದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಪ್ರತಿ ದಿನ ಮುಂಜಾನೆ 2 ಗಂಟೆಗೆ ಎದ್ದು ವೃಂದಾವನದ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕುತ್ತಾರೆ. ಭಕ್ತರಿಗೆ ದರ್ಶನ ಕೊಡೋದು, ಸತ್ಸಂಗ ಮಾಡುತ್ತ ಆಕ್ಟಿವ್‌ ಆಗಿರುತ್ತಾರೆ. ದೇವರನ್ನು ಸ್ಮರಿಸುತ್ತ, ಇಚ್ಛಾಶಕ್ತಿಯಿಂದಲೇ ಬದುಕಿದ್ದಾರೆ ಎಂದು ವೈದ್ಯರೇ ಹೇಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ರಾಧಾ ರಾಣಿ ದರ್ಶನ ಆಗಿತ್ತು
Image Credit : youtube

ರಾಧಾ ರಾಣಿ ದರ್ಶನ ಆಗಿತ್ತು

ರಾಜರು ಮೊದಲು ಶಿವನ ಆರಾಧಕರಾಗಿದ್ದರು, ಸನ್ಯಾಸ ದೀಕ್ಷೆ ಪಡೆದಿದ್ದಾರೆ. ವೃಂದಾವನಕ್ಕೆ ಹೋಗು ಎಂದು ಪ್ರೇರಣೆಯಾಗಿದ್ದರಿಂದ ಇಲ್ಲಿಗೆ ಬಂದರು. ಆರಂಭದಲ್ಲಿ ಇವರಿಗೆ ವಸತಿ, ಆಹಾರ ಕೂಡ ಇರಲಿಲ್ಲ. ಹಸಿವಾಗಿತ್ತು, ಭಗವಂತನ ದರ್ಶನ ಆಗಲಿಲ್ಲ ಎಂದು ಅವರು ಅತ್ತಿದ್ದರು. ಆಮೇಲೆ ರಾಧಾರಾಣಿಯೇ ಇವರಿಗೆ ದರ್ಶನ ಕೊಟ್ಟಿತು. ಆಮೇಲೆ ವಸತಿಗೆ, ಆಹಾರಕ್ಕೆ ಸಮಸ್ಯೆಯೇ ಆಗಲಿಲ್ಲ.

Related Articles

Related image1
ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!
Related image2
ಅನುಷ್ಕಾ ಶರ್ಮಾ@38: ನಡುಗುತ್ತಲೇ ಲವ್​ ಮಾಡಿದ್ದ ಕೊಹ್ಲಿ- ಸಿನಿಮಾ ಮೀರಿಸೋ ಲವ್​ಸ್ಟೋರಿ ಕೇಳಿ
36
ಜನರ ಮನಸ್ಥಿತಿ ಬದಲಾಯ್ತು
Image Credit : instagram

ಜನರ ಮನಸ್ಥಿತಿ ಬದಲಾಯ್ತು

ನಾವು ಆಶ್ರಮಕ್ಕೆ ಬರೋ ಮುನ್ನ ಮನಸ್ಸಿನಲ್ಲಿ ಏನಾದರೊಂದು ಪ್ರಶ್ನೆ ಇರುತ್ತದೆ, ಅದರ ಬಗ್ಗೆ ನಾವು ಪ್ರಶ್ನೆ ಮಾಡಿರೋದಿಲ್ಲ. ಆದರೆ ಆಮೇಲೆ ಪ್ರವಚನದಲ್ಲಿ ಗುರುಗಳು ಉತ್ತರ ಕೊಟ್ಟಿರುತ್ತಾರೆ. ಅವರಿಗೆ ಜನರ ಮನಸ್ಸನ್ನು ಓದುವ ಶಕ್ತಿಯಿದೆ.

46
ಸಾಕಷ್ಟು ಜನರ ಬದುಕು ಬದಲಾಯ್ತು
Image Credit : X@RadhaKeliKunj

ಸಾಕಷ್ಟು ಜನರ ಬದುಕು ಬದಲಾಯ್ತು

ಇವರ ಪ್ರವಚನ ಕೇಳಿ ಸಾಕಷ್ಟು ಜನರು ಬದಲಾಗಿದ್ದಾರೆ. ಮಾದಕ ದ್ರವ್ಯ ಸೇವನೆ ಬಿಟ್ಟಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿದ್ದಾರೆ, ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಪ್ರೇಮಾನಂದ್ ಮಹಾರಾಜರೇ, "ನಾನು ಯಾವುದೇ ಪವಾಡ ಮಾಡುವುದಿಲ್ಲ. ಭಗವಂತನ ನಾಮಸ್ಮರಣೆಯಲ್ಲಿ ನಿಜವಾದ ಪವಾಡ ಇದೆ" ಎಂದು ಹೇಳುತ್ತಾರೆ.

56
ವಿರಾಟ್‌ ಕೊಹ್ಲಿ ಯಾಕೆ ಹೋಗುತ್ತಾರೆ?
Image Credit : X@RadhaKeliKunj

ವಿರಾಟ್‌ ಕೊಹ್ಲಿ ಯಾಕೆ ಹೋಗುತ್ತಾರೆ?

ವಿರಾಟ್‌ ಕೊಹ್ಲಿ ಅವರು, “ನಾನು ದೇವರನ್ನು ನಂಬಿದ ಬಳಿಕ, ಆಧ್ಯಾತ್ಮಿಕ ಹಾದಿ ಹಿಡಿದೆ. ಆ ಬಳಿಕ ನನ್ನ ಕ್ರಿಕೆಟ್‌ ಗೇಮ್‌, ನಾನು ಜೀವನವನ್ನು ನೋಡುವ ದೃಷ್ಟಿಕೋನ ಕೂಡ ಬದಲಾಯ್ತು. ಆಮೇಲೆ ಪಾಸಿಟಿವ್‌ ವೈಬ್‌ ಕೂಡ ಬಂತು” ಎಂದು ಹೇಳಿದ್ದಾರೆ. 

66
ಅಭಿಮಾನಿಗಳು ನಂಬೋದು ಏನು?
Image Credit : X@RadhaKeliKunj

ಅಭಿಮಾನಿಗಳು ನಂಬೋದು ಏನು?

ಪ್ರೇಮಾನಂದ್ ಮಹಾರಾಜರ ದರ್ಶನದ ಬಳಿಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಬಂದರು ಎಂದು ಅವರ ಅಭಿಮಾನಿಗಳು ಕೂಡ ನಂಬುತ್ತಾರೆ. ಅಷ್ಟೇ ಅಲ್ಲದೆ ಕರಿಯರ್‌ ಕೂಡ ಚೆನ್ನಾಗಿ ಆಯ್ತು ಎನ್ನುತ್ತಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ
ಜ್ಯೋತಿಷ್ಯ
ಆಧ್ಯಾತ್ಮ

Latest Videos
Recommended Stories
Recommended image1
ವೈಭವ್ ಸೂರ್ಯವಂಶಿ IPLನಿಂದ ಗಳಿಸಿದ ಆದಾಯದಲ್ಲಿ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್ ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ!
Recommended image2
ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ
Recommended image3
ಟ್ರೋಫಿ ಗೆದ್ದ ಬೆನ್ನಲ್ಲೇ ಭಗವದ್ಗೀತೆ ಹಿಡಿದು ಪ್ರೇಮಾನಂದ ಮಹಾರಾಜ್ ಆಶೀರ್ವಾದ ಪಡೆದ ಕೊಹ್ಲಿ ದಂಪತಿ
Related Stories
Recommended image1
ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!
Recommended image2
ಅನುಷ್ಕಾ ಶರ್ಮಾ@38: ನಡುಗುತ್ತಲೇ ಲವ್​ ಮಾಡಿದ್ದ ಕೊಹ್ಲಿ- ಸಿನಿಮಾ ಮೀರಿಸೋ ಲವ್​ಸ್ಟೋರಿ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved