ಖಡಕ್ ಎಚ್ಚರಿಕೆ ನೀಡಿದ್ದ ಗೌತಮ್ ಗಂಭೀರ್ನಿಂದ ಮಹತ್ವದ ನಿರ್ಧಾರ!
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಮಾಜಿ ಕ್ರಿಕೆಟಿಗ, ಬಿಜೆಪಿ ಶಾಸಕ ಗೌತಮ್ ಗಂಭೀರ್ ಸಹಾಯ ಹಸ್ತ ಚಾಚಿದ್ದಾರೆ. ಇತ್ತೀಚೆಗಷ್ಟೇ ಲಾಕ್ಡೌನ್ ಆದೇಶ ಉಲ್ಲಂಘಿಸಿಬೇಡಿ, ಮನೆ ಒಳಗಡೆ ಇರ್ತೀರೋ ಅಥವಾ ಪೊಲೀಸರು ಒಳಗಡೆ ಹಾಕಬೇಕೋ, ನಿಮ್ಮ ಆಯ್ಕೆ ನಿರ್ಧರಿ ಎಂದು ಖಡಕ್ ಸಂದೇಶ ನೀಡಿದ್ದ ಮಾಜಿ ಕ್ರಿಕೆಟಿಗ, ಬಿಜೆಪಿ ಶಾಸಕ ಗೌತಮ್ ಗಂಭೀರ್ ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
18

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಸಂಸದ ಗೌತಮ್ ಗಂಭೀರ್
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಸಂಸದ ಗೌತಮ್ ಗಂಭೀರ್
28
ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಗಂಭೀರ್
ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಗಂಭೀರ್
38
ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಗೌತಿ
ಪ್ರಧಾನಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಗೌತಿ
48
1 ಕೋಟಿ ರೂಪಾಯಿ ಜೊತೆ ಒಂದು ತಿಂಗಳ ವೇತನವನ್ನೂ ನೀಡಿದ ಗಂಭೀರ್
1 ಕೋಟಿ ರೂಪಾಯಿ ಜೊತೆ ಒಂದು ತಿಂಗಳ ವೇತನವನ್ನೂ ನೀಡಿದ ಗಂಭೀರ್
58
ಪ್ರಧಾನಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡಿದ 4ನೇ ಕ್ರಿಕೆಟಿಗ ಗೌತಮ್ ಗಂಭೀರ್
ಪ್ರಧಾನಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡಿದ 4ನೇ ಕ್ರಿಕೆಟಿಗ ಗೌತಮ್ ಗಂಭೀರ್
68
ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ
ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ
78
ಸಚಿನ್ ತೆಂಡುಲ್ಕರ್ ಒಟ್ಟು 50 ಲಕ್ಷ ರೂಪಾಯಿ ಹಣವನ್ನ ಪರಿಹಾರ ನಿಧಿಗೆ ನೀಡಿದ್ದಾರೆ
ಸಚಿನ್ ತೆಂಡುಲ್ಕರ್ ಒಟ್ಟು 50 ಲಕ್ಷ ರೂಪಾಯಿ ಹಣವನ್ನ ಪರಿಹಾರ ನಿಧಿಗೆ ನೀಡಿದ್ದಾರೆ
88
10 ಲಕ್ಷ ರೂಪಾಯಿ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ಅಜಿಂಕ್ಯ ರಹಾನೆ
10 ಲಕ್ಷ ರೂಪಾಯಿ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ಅಜಿಂಕ್ಯ ರಹಾನೆ
Latest Videos