MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕಮಲ ಹಾಸನ್ 65; ಸಕಲಕಲಾವಲ್ಲಭನ ಬಗ್ಗೆ ನಿಮಗೆಷ್ಟು ಗೊತ್ತು?

ಕಮಲ ಹಾಸನ್ 65; ಸಕಲಕಲಾವಲ್ಲಭನ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಕಮಲ್ ಹಾಸನ್. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಮಲ್ ಹಾಸನ್‌ಗೆ ಇಂದು 65 ನೇ ಹುಟ್ಟುಹಬ್ಬದ ಸಂಭ್ರಮ. ಸಿನಿಮಾ ನಂತರ ರಾಜಕೀಯಕ್ಕೂ ಪ್ರವೇಶಿಸಿ ತಮ್ಮದೇ ಆದ ಪಕ್ಷ ಸ್ಥಾಪಿಸಿದ್ದಾರೆ. ಇವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ. 

1 Min read
Author : Web Desk
| Updated : Nov 07 2019, 01:59 PM IST
Share this Photo Gallery
  • FB
  • TW
  • Linkdin
  • Whatsapp
111
ಕಮಲ್ ಹಾಸನ್ ಸುಹಾಸಿನಿ ಚಿಕ್ಕಪ್ಪ. ಇಬ್ಬರೂ ಚಿತ್ರರಂಗದ ಖ್ಯಾತ ನಟರು. ಇವರಿಬ್ಬರೂ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ನಟಿಸಿದ್ದಾರೆ.

ಕಮಲ್ ಹಾಸನ್ ಸುಹಾಸಿನಿ ಚಿಕ್ಕಪ್ಪ. ಇಬ್ಬರೂ ಚಿತ್ರರಂಗದ ಖ್ಯಾತ ನಟರು. ಇವರಿಬ್ಬರೂ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ನಟಿಸಿದ್ದಾರೆ.

ಕಮಲ್ ಹಾಸನ್ ಸುಹಾಸಿನಿ ಚಿಕ್ಕಪ್ಪ. ಇಬ್ಬರೂ ಚಿತ್ರರಂಗದ ಖ್ಯಾತ ನಟರು. ಇವರಿಬ್ಬರೂ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ನಟಿಸಿದ್ದಾರೆ.
211
ಕಮಲ್ ಹಾಸನ್ ಮೂಲ ಹೆಸರು 'ಪಾರ್ಥಸಾರಥಿ'

ಕಮಲ್ ಹಾಸನ್ ಮೂಲ ಹೆಸರು 'ಪಾರ್ಥಸಾರಥಿ'

ಕಮಲ್ ಹಾಸನ್ ಮೂಲ ಹೆಸರು 'ಪಾರ್ಥಸಾರಥಿ'
311
ಇವರು ಹುಟ್ಟಿದ್ದು ತಮಿಳು ಅಯ್ಯಂಗಾರ್ ಕುಟುಂಬದಲ್ಲಿ. ತಂದೆ ಡಿ ಶ್ರೀನಿವಾಸನ್ ಕ್ರಿಮಿನಲ್ ಲಾಯರ್. ತಾಯಿ ರಾಜಲಕ್ಷ್ಮೀ ಗೃಹಿಣಿ.

ಇವರು ಹುಟ್ಟಿದ್ದು ತಮಿಳು ಅಯ್ಯಂಗಾರ್ ಕುಟುಂಬದಲ್ಲಿ. ತಂದೆ ಡಿ ಶ್ರೀನಿವಾಸನ್ ಕ್ರಿಮಿನಲ್ ಲಾಯರ್. ತಾಯಿ ರಾಜಲಕ್ಷ್ಮೀ ಗೃಹಿಣಿ.

ಇವರು ಹುಟ್ಟಿದ್ದು ತಮಿಳು ಅಯ್ಯಂಗಾರ್ ಕುಟುಂಬದಲ್ಲಿ. ತಂದೆ ಡಿ ಶ್ರೀನಿವಾಸನ್ ಕ್ರಿಮಿನಲ್ ಲಾಯರ್. ತಾಯಿ ರಾಜಲಕ್ಷ್ಮೀ ಗೃಹಿಣಿ.
411
1959 ರಲ್ಲಿ 'ಕಲತ್ತೂರ್ ಕನ್ನಮ್ಮ' ಎನ್ನುವ ಸಿನಿಮಾದಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದಾರೆ.

1959 ರಲ್ಲಿ 'ಕಲತ್ತೂರ್ ಕನ್ನಮ್ಮ' ಎನ್ನುವ ಸಿನಿಮಾದಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದಾರೆ.

1959 ರಲ್ಲಿ 'ಕಲತ್ತೂರ್ ಕನ್ನಮ್ಮ' ಎನ್ನುವ ಸಿನಿಮಾದಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದಾರೆ.
511
1994 ರ ದಶಕದಲ್ಲಿ 1 ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರು.

1994 ರ ದಶಕದಲ್ಲಿ 1 ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರು.

1994 ರ ದಶಕದಲ್ಲಿ 1 ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರು.
611
ಕಮಲ್ ಹಾಸನ್ 'ಅಲವಂದನ್' ಸಿನಿಮಾದಿಂದ ಇನ್ಸ್ಪೈರ್ ಆಗಿ ಹಾಲಿವುಡ್ ಕಿಲ್ ಬಿಲ್ ಎನ್ನುವ ಸಿನಿಮಾ ಮಾಡಿರುದಾಗಿ ಹಾಲಿವುಡ್ ನಿರ್ದೇಶಕ ಕ್ವಾಂಟೀನ್ ಹೇಳಿದ್ದಾರೆ.

ಕಮಲ್ ಹಾಸನ್ 'ಅಲವಂದನ್' ಸಿನಿಮಾದಿಂದ ಇನ್ಸ್ಪೈರ್ ಆಗಿ ಹಾಲಿವುಡ್ ಕಿಲ್ ಬಿಲ್ ಎನ್ನುವ ಸಿನಿಮಾ ಮಾಡಿರುದಾಗಿ ಹಾಲಿವುಡ್ ನಿರ್ದೇಶಕ ಕ್ವಾಂಟೀನ್ ಹೇಳಿದ್ದಾರೆ.

ಕಮಲ್ ಹಾಸನ್ 'ಅಲವಂದನ್' ಸಿನಿಮಾದಿಂದ ಇನ್ಸ್ಪೈರ್ ಆಗಿ ಹಾಲಿವುಡ್ ಕಿಲ್ ಬಿಲ್ ಎನ್ನುವ ಸಿನಿಮಾ ಮಾಡಿರುದಾಗಿ ಹಾಲಿವುಡ್ ನಿರ್ದೇಶಕ ಕ್ವಾಂಟೀನ್ ಹೇಳಿದ್ದಾರೆ.
711
ಕಮಲ್ ಹಾಸನ್ ಪದ್ಮಶ್ರೀ, ಪದ್ಮ ಭೂಷಣ ಸೇರಿದಂತೆ ಇದುವರೆಗೂ 4 ನ್ಯಾಷನಲ್ ಅವಾರ್ಡ್, 19 ಫಿಲ್ಮ್ ಫೇರ್ ಅವಾರ್ಡ್, 9 ತಮಿಳು ಪ್ರಶಸ್ತಿಗಳನ್ನು ಪಡೆದಿದ್ದಾರೆ. '

ಕಮಲ್ ಹಾಸನ್ ಪದ್ಮಶ್ರೀ, ಪದ್ಮ ಭೂಷಣ ಸೇರಿದಂತೆ ಇದುವರೆಗೂ 4 ನ್ಯಾಷನಲ್ ಅವಾರ್ಡ್, 19 ಫಿಲ್ಮ್ ಫೇರ್ ಅವಾರ್ಡ್, 9 ತಮಿಳು ಪ್ರಶಸ್ತಿಗಳನ್ನು ಪಡೆದಿದ್ದಾರೆ. '

ಕಮಲ್ ಹಾಸನ್ ಪದ್ಮಶ್ರೀ, ಪದ್ಮ ಭೂಷಣ ಸೇರಿದಂತೆ ಇದುವರೆಗೂ 4 ನ್ಯಾಷನಲ್ ಅವಾರ್ಡ್, 19 ಫಿಲ್ಮ್ ಫೇರ್ ಅವಾರ್ಡ್, 9 ತಮಿಳು ಪ್ರಶಸ್ತಿಗಳನ್ನು ಪಡೆದಿದ್ದಾರೆ. '
811
ಇವರ ಎಂಟು ಸಿನಿಮಾಗಳು ಆಸ್ಕರ್ ಗೆ ನಾಮಿನೇಟ್ ಆಗಿವೆ.

ಇವರ ಎಂಟು ಸಿನಿಮಾಗಳು ಆಸ್ಕರ್ ಗೆ ನಾಮಿನೇಟ್ ಆಗಿವೆ.

ಇವರ ಎಂಟು ಸಿನಿಮಾಗಳು ಆಸ್ಕರ್ ಗೆ ನಾಮಿನೇಟ್ ಆಗಿವೆ.
911
ಮಕ್ಕಲ್ ನಿಧಿ ಮಯ್ಯಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ನ್ಯಾಯಕ್ಕಾಗಿ ಜನರ ವೇದಿಕೆ ಎಂದರ್ಥ.

ಮಕ್ಕಲ್ ನಿಧಿ ಮಯ್ಯಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ನ್ಯಾಯಕ್ಕಾಗಿ ಜನರ ವೇದಿಕೆ ಎಂದರ್ಥ.

ಮಕ್ಕಲ್ ನಿಧಿ ಮಯ್ಯಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ನ್ಯಾಯಕ್ಕಾಗಿ ಜನರ ವೇದಿಕೆ ಎಂದರ್ಥ.
1011
'ದಶಾವತಾರ್' ಸಿನಿಮಾದಲ್ಲಿ 10 ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.

'ದಶಾವತಾರ್' ಸಿನಿಮಾದಲ್ಲಿ 10 ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.

'ದಶಾವತಾರ್' ಸಿನಿಮಾದಲ್ಲಿ 10 ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.
1111
ನ 7, 1954 ಇವರ ಬರ್ತಡೇ.

ನ 7, 1954 ಇವರ ಬರ್ತಡೇ.

ನ 7, 1954 ಇವರ ಬರ್ತಡೇ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

WD
Web Desk

Latest Videos
Recommended Stories
Recommended image1
Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Recommended image2
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?
Recommended image3
ಸತ್ಯನಾರಾಯಣ ಪೂಜೆ ಬೆನ್ನಲ್ಲೇ ಮಾಂಸದೂಟದ ಭರ್ಜರಿ ಔತಣ; ರಶ್ಮಿಕಾ-ವಿಜಯ್ ವಿರುದ್ಧ ನೆಟ್ಟಿಗರ ಗರಂ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved