ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!
ಮುಂಬೈ(ಜೂ. 19) ಸುಶಾಂತ್ ಆತ್ಮಹತ್ಯೆ ನಂತರ ಸೋಶಿಯಲ್ ಮೀಡಿಯಾ ತನ್ನದೆ ಆದ ರೀತಿ ಪ್ರತಿಕ್ರಿಯೆ ನೀಡುತ್ತಲೆ ಬಂದಿದೆ. ಸುಶಾಂತ್ ಸಾವಿನ ಪರಿಣಾಮ ನಿರ್ದೇಶಕ ಕರಣ್ ಜೋಹರ್, ನಟಿ ಆಲಿಯಾ ಭಟ್ ಮತ್ತು ಸೋನಂ ಕಪೂರ್ ಮೇಲೆ ಆಗಿದೆ.

<p>ಕರಣ್ ಜೋಹರ್, ಸೋನಂ ಮತ್ತು ಅಲಿಯಾ ಭಟ್ ಸೋಶಿಯಲ್ ಮೀಡಿಯಾ ಹಿಂಬಾಲಕರನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ.</p>
ಕರಣ್ ಜೋಹರ್, ಸೋನಂ ಮತ್ತು ಅಲಿಯಾ ಭಟ್ ಸೋಶಿಯಲ್ ಮೀಡಿಯಾ ಹಿಂಬಾಲಕರನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ.
<p>ಕರಣ್ ಜೋಹರ್ ಮೇಲೆ ಸುಶಾಂತ್ ಸಿಂಗ್ ಅಭಿಮಾನಿಗಳು ಕೆಂಡ ಕಾರುತ್ತಲೇ ಇದ್ದಾರೆ.</p>
ಕರಣ್ ಜೋಹರ್ ಮೇಲೆ ಸುಶಾಂತ್ ಸಿಂಗ್ ಅಭಿಮಾನಿಗಳು ಕೆಂಡ ಕಾರುತ್ತಲೇ ಇದ್ದಾರೆ.
<p>ಕರಣ್ ಜೋಹರ್ ಸೆಲಬ್ರಿಟಿಗಳ ಮಕ್ಕಳಿಗೆ ಮಣೆ ಹಾಕಿದರು ಎಂಬುದು ಪ್ರಮುಖ ಆರೋಪ</p>
ಕರಣ್ ಜೋಹರ್ ಸೆಲಬ್ರಿಟಿಗಳ ಮಕ್ಕಳಿಗೆ ಮಣೆ ಹಾಕಿದರು ಎಂಬುದು ಪ್ರಮುಖ ಆರೋಪ
<p>ಸುಮಾರು ಮೂರು ಲಕ್ಷ ಜನ ಕರಣ್ ಜೋಹರ್ ಅವರನ್ನು ಅಲ್ ಫಾಲೋ ಮಾಡಿದ್ದಾರೆ.</p>
ಸುಮಾರು ಮೂರು ಲಕ್ಷ ಜನ ಕರಣ್ ಜೋಹರ್ ಅವರನ್ನು ಅಲ್ ಫಾಲೋ ಮಾಡಿದ್ದಾರೆ.
<p>ಸುಶಾಂತ್ ಸಿಂಗ್ ಯಾರು ಎಂದು ಕರಣ್ ಜೋಹರ್ ಶೋನಲ್ಲಿ ಕೇಳಿದ್ದ ಆಲಿಯಾ ಭಟ್ ಮತ್ತು ಸೋನಂ ಸಹ ಪರಿಣಾಮ ಎದುರಿಸಬೇಕಾಗಿದೆ.</p>
ಸುಶಾಂತ್ ಸಿಂಗ್ ಯಾರು ಎಂದು ಕರಣ್ ಜೋಹರ್ ಶೋನಲ್ಲಿ ಕೇಳಿದ್ದ ಆಲಿಯಾ ಭಟ್ ಮತ್ತು ಸೋನಂ ಸಹ ಪರಿಣಾಮ ಎದುರಿಸಬೇಕಾಗಿದೆ.
<p>ಸುಶಾಂತ್ ಸಾವಿಗೆ ಸಂಬಂಧಿಸಿ ಕರಣ್ ಜೋಹರ್ ಮೇಲೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ</p>
ಸುಶಾಂತ್ ಸಾವಿಗೆ ಸಂಬಂಧಿಸಿ ಕರಣ್ ಜೋಹರ್ ಮೇಲೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿದೆ
<p>ಸೋನಂ ಕಪೂರ್ 170 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.</p>
ಸೋನಂ ಕಪೂರ್ 170 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
<p>ಆಲಿಯಾ ಭಟ್ 750 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.</p>
ಆಲಿಯಾ ಭಟ್ 750 ಕೆ ಫಾಲೋವರ್ಸ್ ಕಳೆದುಕೊಂಡಿದ್ದಾರೆ.
<p>.ನಟಿ ಕಂಗನಾ ರಣಾವತ್ ಆರಂಭ ಮಾಡಿದ್ದ 'ನೆಪೋಟಿಸಮ್' ಚರ್ಚೆಗೆ ಸೋಶಿಯಲ್ ಮೀಡಿಯಾ ತನ್ನದೇ ಆದ ಬೆಂಬಲ ನೀಡಿದೆ. </p>
.ನಟಿ ಕಂಗನಾ ರಣಾವತ್ ಆರಂಭ ಮಾಡಿದ್ದ 'ನೆಪೋಟಿಸಮ್' ಚರ್ಚೆಗೆ ಸೋಶಿಯಲ್ ಮೀಡಿಯಾ ತನ್ನದೇ ಆದ ಬೆಂಬಲ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.