MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಅಕ್ಷಯ್ 25 ಕೋಟಿ ದೇಣಿಗೆ: ಕಾಲೆಳೆದ ಶತ್ರುಘ್ನಾ ಸಿನ್ಙಾ ಸಮರ್ಥನೆ ಇದು...

ಅಕ್ಷಯ್ 25 ಕೋಟಿ ದೇಣಿಗೆ: ಕಾಲೆಳೆದ ಶತ್ರುಘ್ನಾ ಸಿನ್ಙಾ ಸಮರ್ಥನೆ ಇದು...

ಕೊರೋನಾ ವೈರಸ್‌ನಿಂದಾಗಿ ವಿಶ್ವಾದ್ಯಂತ ಭೀತಿ ಹರಡಿದೆ. ಪ್ರತಿದಿನ ಸಾವಿರಾರು ಜನರು ಸಾಯುತ್ತಿದ್ದಾರೆ. ಭಾರತದಲ್ಲೂ ಇದರ ತೀವ್ರತೆ ಹೆಚ್ಚಿರುವುದು ತಿಳಿದ ವಿಷಯ. ದೇಶದಲ್ಲಿ ಕೊರೋನಾ ಸೋಂಕಿಗೆ ಒಳಗಾದವರಿಗೆ ಸಹಾಯ ಮಾಡಲು ಅನೇಕ ಸೆಲೆಬ್ರೆಟಿಗಳು ದಾನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್‌ಗೆ 25 ಕೋಟಿ ದೇಣಿಗೆ ನೀಡಿದ್ದು ಸುದ್ದಿಯಾಗಿತ್ತು. ನಟ   ಶತ್ರುಘ್ನಾ ಸಿನ್ಹಾ ಅಕ್ಷಯ್‌ ಕುಮಾರ್ ಅವರ‌ನ್ನು ಈ ವಿಷಯವಾಗಿ ಟೀಕಿಸಿದ್ದರು. ಶತ್ರುಘ್ನಾ ಸಿನ್ಹಾ ಮಾತನ್ನು ಜನರು ಇಷ್ಟಪಡಲಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗಳು ಎದುರಾದ ಬೆನ್ನಲ್ಲೇ ಈ ಸಮರ್ಥನೆ ನೀಡಿದ್ದಾರೆ.

1 Min read
Suvarna News | Asianet News
Published : Apr 24 2020, 04:16 PM IST
Share this Photo Gallery
  • FB
  • TW
  • Linkdin
  • Whatsapp
19
<p>ದಾನ ಮಡುವುದು ಇನ್ನೊಬ್ಬರಿಗೆ ಗೊತ್ತಾಗಬಾರದು. ಆದರೀಗ ಶೋ ಆಫ್&nbsp;ಆಗಿದೆ ಎಂದ ಬಾಲಿವುಡ್ ನಟ ಶತ್ರುಘ್ನಾ ಸಿನ್ಹಾ ಹೇಳಿಕೆಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ.&nbsp;</p>

<p>ದಾನ ಮಡುವುದು ಇನ್ನೊಬ್ಬರಿಗೆ ಗೊತ್ತಾಗಬಾರದು. ಆದರೀಗ ಶೋ ಆಫ್&nbsp;ಆಗಿದೆ ಎಂದ ಬಾಲಿವುಡ್ ನಟ ಶತ್ರುಘ್ನಾ ಸಿನ್ಹಾ ಹೇಳಿಕೆಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ.&nbsp;</p>

ದಾನ ಮಡುವುದು ಇನ್ನೊಬ್ಬರಿಗೆ ಗೊತ್ತಾಗಬಾರದು. ಆದರೀಗ ಶೋ ಆಫ್ ಆಗಿದೆ ಎಂದ ಬಾಲಿವುಡ್ ನಟ ಶತ್ರುಘ್ನಾ ಸಿನ್ಹಾ ಹೇಳಿಕೆಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ. 

29
<p>ಶತ್ರುಘ್ನಾ ಸಿನ್ಹಾ ಹೇಳಿಕೆ ನೀಡುವಾಗ ,ಅಕ್ಷಯ್ ಕುಮಾರ್ ಅವರ ಹೆಸರು ಮನಸ್ಸಿನಲ್ಲಿ ಇರಲಿಲ್ಲ .ಅಕ್ಷಯ್ 25 ಕೋಟಿ ನೀಡಿದ್ದರಿಂದ ಆ ಮಾತು ಅಕ್ಷಯ್‌ ಕುರಿತು ಎಂದು ಜನರೇ ಎಲ್ಲಾ ನಿರ್ಧರಿಸಿದ್ದಾರೆ ಎಂದು ಸಿನ್ಹಾ&nbsp;ಹೇಳಿದ್ದಾರೆ.&nbsp;</p>

<p>ಶತ್ರುಘ್ನಾ ಸಿನ್ಹಾ ಹೇಳಿಕೆ ನೀಡುವಾಗ ,ಅಕ್ಷಯ್ ಕುಮಾರ್ ಅವರ ಹೆಸರು ಮನಸ್ಸಿನಲ್ಲಿ ಇರಲಿಲ್ಲ .ಅಕ್ಷಯ್ 25 ಕೋಟಿ ನೀಡಿದ್ದರಿಂದ ಆ ಮಾತು ಅಕ್ಷಯ್‌ ಕುರಿತು ಎಂದು ಜನರೇ ಎಲ್ಲಾ ನಿರ್ಧರಿಸಿದ್ದಾರೆ ಎಂದು ಸಿನ್ಹಾ&nbsp;ಹೇಳಿದ್ದಾರೆ.&nbsp;</p>

ಶತ್ರುಘ್ನಾ ಸಿನ್ಹಾ ಹೇಳಿಕೆ ನೀಡುವಾಗ ,ಅಕ್ಷಯ್ ಕುಮಾರ್ ಅವರ ಹೆಸರು ಮನಸ್ಸಿನಲ್ಲಿ ಇರಲಿಲ್ಲ .ಅಕ್ಷಯ್ 25 ಕೋಟಿ ನೀಡಿದ್ದರಿಂದ ಆ ಮಾತು ಅಕ್ಷಯ್‌ ಕುರಿತು ಎಂದು ಜನರೇ ಎಲ್ಲಾ ನಿರ್ಧರಿಸಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ. 

39
<p>ಅಕ್ಷಯ್ ಬಗ್ಗೆ ನಾನು ಎಂದಿಗೂ ಅಂತಹ ಮಾತನ್ನು ಹೇಳಲು ಸಾಧ್ಯವಿಲ್ಲ ಅಥವಾ ಅವಹೇಳನ ಮಾಡಲಾರೆ. ಅಕ್ಷಯ್‌ ಕುಮಾರ್‌ ನನ್ನ ಮಗಳು ಸೋನಾಕ್ಷಿಯ ಪ್ರಮುಖ ನಟ ಮಾತ್ರವಲ್ಲ, ಅವರು ಕುಟುಂಬ ಸ್ನೇಹಿತರೂ ಹೌದು, ತಮ್ಮ ಮಾತಿಗೆ ಬಣ್ಣ ಹಚ್ಚಿದ ಸಿನ್ಹಾ.</p>

<p>ಅಕ್ಷಯ್ ಬಗ್ಗೆ ನಾನು ಎಂದಿಗೂ ಅಂತಹ ಮಾತನ್ನು ಹೇಳಲು ಸಾಧ್ಯವಿಲ್ಲ ಅಥವಾ ಅವಹೇಳನ ಮಾಡಲಾರೆ. ಅಕ್ಷಯ್‌ ಕುಮಾರ್‌ ನನ್ನ ಮಗಳು ಸೋನಾಕ್ಷಿಯ ಪ್ರಮುಖ ನಟ ಮಾತ್ರವಲ್ಲ, ಅವರು ಕುಟುಂಬ ಸ್ನೇಹಿತರೂ ಹೌದು, ತಮ್ಮ ಮಾತಿಗೆ ಬಣ್ಣ ಹಚ್ಚಿದ ಸಿನ್ಹಾ.</p>

ಅಕ್ಷಯ್ ಬಗ್ಗೆ ನಾನು ಎಂದಿಗೂ ಅಂತಹ ಮಾತನ್ನು ಹೇಳಲು ಸಾಧ್ಯವಿಲ್ಲ ಅಥವಾ ಅವಹೇಳನ ಮಾಡಲಾರೆ. ಅಕ್ಷಯ್‌ ಕುಮಾರ್‌ ನನ್ನ ಮಗಳು ಸೋನಾಕ್ಷಿಯ ಪ್ರಮುಖ ನಟ ಮಾತ್ರವಲ್ಲ, ಅವರು ಕುಟುಂಬ ಸ್ನೇಹಿತರೂ ಹೌದು, ತಮ್ಮ ಮಾತಿಗೆ ಬಣ್ಣ ಹಚ್ಚಿದ ಸಿನ್ಹಾ.

49
<p>ಅಗತ್ಯವಿರುವವರಿಗೆ ಮತ್ತು ಬಡವರಿಗೆ ನಿರಂತರವಾಗಿ ಕೊಡುಗೆ ನೀಡುವ, ಅಗತ್ಯವಿದ್ದಾಗಲೆಲ್ಲಾ ಸದಾ ಸಹಾಯಕ್ಕಾಗಿ ನಿಲ್ಲುವ ಅಕ್ಷಯ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ ಈ ಹಿರಿಯ ನಟ.&nbsp;</p>

<p>ಅಗತ್ಯವಿರುವವರಿಗೆ ಮತ್ತು ಬಡವರಿಗೆ ನಿರಂತರವಾಗಿ ಕೊಡುಗೆ ನೀಡುವ, ಅಗತ್ಯವಿದ್ದಾಗಲೆಲ್ಲಾ ಸದಾ ಸಹಾಯಕ್ಕಾಗಿ ನಿಲ್ಲುವ ಅಕ್ಷಯ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ ಈ ಹಿರಿಯ ನಟ.&nbsp;</p>

ಅಗತ್ಯವಿರುವವರಿಗೆ ಮತ್ತು ಬಡವರಿಗೆ ನಿರಂತರವಾಗಿ ಕೊಡುಗೆ ನೀಡುವ, ಅಗತ್ಯವಿದ್ದಾಗಲೆಲ್ಲಾ ಸದಾ ಸಹಾಯಕ್ಕಾಗಿ ನಿಲ್ಲುವ ಅಕ್ಷಯ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ ಈ ಹಿರಿಯ ನಟ. 

59
<p>ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್‌ಗೆ 25 ಕೋಟಿ ರೂ. ದೇಣಿಗೆ ನೀಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸಿಸಲಾಯಿತು.</p>

<p>ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್‌ಗೆ 25 ಕೋಟಿ ರೂ. ದೇಣಿಗೆ ನೀಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸಿಸಲಾಯಿತು.</p>

ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್‌ಗೆ 25 ಕೋಟಿ ರೂ. ದೇಣಿಗೆ ನೀಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸಿಸಲಾಯಿತು.

69
<p>ಅಕ್ಷಯ್ ಮತ್ತು ಅಂತಹ ಕೆಲವು ಸೆಲಬ್ರೆಟಿಗಳು ಒಂದು ಕಡೆ ಹೆಚ್ಚು ಮೆಚ್ಚುಗೆ ಪಡೆದರೆ, ಮತ್ತೊಂದೆಡೆ ಕೆಲವರು ಅವರನ್ನು ಟೀಕಿಸಲು ಪ್ರಾರಂಭಿಸಿದರು. ಟೀಕೆ ಮಾಡಿದವರಲ್ಲಿ &nbsp;ಶತ್ರುಘ್ನಾ ಸಿನ್ಹಾ &nbsp;ಮುಂಚೂಣಿಯಲ್ಲಿದ್ದರು.</p>

<p>ಅಕ್ಷಯ್ ಮತ್ತು ಅಂತಹ ಕೆಲವು ಸೆಲಬ್ರೆಟಿಗಳು ಒಂದು ಕಡೆ ಹೆಚ್ಚು ಮೆಚ್ಚುಗೆ ಪಡೆದರೆ, ಮತ್ತೊಂದೆಡೆ ಕೆಲವರು ಅವರನ್ನು ಟೀಕಿಸಲು ಪ್ರಾರಂಭಿಸಿದರು. ಟೀಕೆ ಮಾಡಿದವರಲ್ಲಿ &nbsp;ಶತ್ರುಘ್ನಾ ಸಿನ್ಹಾ &nbsp;ಮುಂಚೂಣಿಯಲ್ಲಿದ್ದರು.</p>

ಅಕ್ಷಯ್ ಮತ್ತು ಅಂತಹ ಕೆಲವು ಸೆಲಬ್ರೆಟಿಗಳು ಒಂದು ಕಡೆ ಹೆಚ್ಚು ಮೆಚ್ಚುಗೆ ಪಡೆದರೆ, ಮತ್ತೊಂದೆಡೆ ಕೆಲವರು ಅವರನ್ನು ಟೀಕಿಸಲು ಪ್ರಾರಂಭಿಸಿದರು. ಟೀಕೆ ಮಾಡಿದವರಲ್ಲಿ  ಶತ್ರುಘ್ನಾ ಸಿನ್ಹಾ  ಮುಂಚೂಣಿಯಲ್ಲಿದ್ದರು.

79
<p>ದೇಣಿಗೆ ಘೋಷಿಸುವುದು ಅಶ್ಲೀಲ,&nbsp;ಯಾರಾದರೂ 25 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಕೇಳಲು ತುಂಬಾ ಕೆಟ್ಟದಾಗಿ ಮತ್ತು ಚೀಪ್‌ ಅನಿಸುತ್ತದೆ &nbsp;ಎಂದು&nbsp; ಸಿನ್ಹಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

<p>ದೇಣಿಗೆ ಘೋಷಿಸುವುದು ಅಶ್ಲೀಲ,&nbsp;ಯಾರಾದರೂ 25 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಕೇಳಲು ತುಂಬಾ ಕೆಟ್ಟದಾಗಿ ಮತ್ತು ಚೀಪ್‌ ಅನಿಸುತ್ತದೆ &nbsp;ಎಂದು&nbsp; ಸಿನ್ಹಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

ದೇಣಿಗೆ ಘೋಷಿಸುವುದು ಅಶ್ಲೀಲ, ಯಾರಾದರೂ 25 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಕೇಳಲು ತುಂಬಾ ಕೆಟ್ಟದಾಗಿ ಮತ್ತು ಚೀಪ್‌ ಅನಿಸುತ್ತದೆ  ಎಂದು  ಸಿನ್ಹಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

89
<p>ಜನರು ದಾನ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಯಾರನ್ನೂ ಜಡ್ಜ್‌ ಮಾಡಲು ಪ್ರಾರಂಭಿಸುತ್ತಾರೆ. ವಿಶ್ವದಲ್ಲಿ &nbsp;ಎಲ್ಲಿಯೂ ದಾನವನ್ನು ಹೇಳಿ ಕೊಡುವುದ್ದಿಲ್ಲ. ದಾನ ಮತ್ತು ಸಂಕಲ್ಪವು ವೈಯಕ್ತಿಕ ವಿಷಯ. ಶೋ-ಬಿಸಿನೆಸ್ ಈಗ ಶೋ-ಆಫ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದಿದ್ದರು ಬಾಲಿವುಡ್‌ ಸಿನ್ಹಾ.</p><p>&nbsp;</p>

<p>ಜನರು ದಾನ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಯಾರನ್ನೂ ಜಡ್ಜ್‌ ಮಾಡಲು ಪ್ರಾರಂಭಿಸುತ್ತಾರೆ. ವಿಶ್ವದಲ್ಲಿ &nbsp;ಎಲ್ಲಿಯೂ ದಾನವನ್ನು ಹೇಳಿ ಕೊಡುವುದ್ದಿಲ್ಲ. ದಾನ ಮತ್ತು ಸಂಕಲ್ಪವು ವೈಯಕ್ತಿಕ ವಿಷಯ. ಶೋ-ಬಿಸಿನೆಸ್ ಈಗ ಶೋ-ಆಫ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದಿದ್ದರು ಬಾಲಿವುಡ್‌ ಸಿನ್ಹಾ.</p><p>&nbsp;</p>

ಜನರು ದಾನ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಯಾರನ್ನೂ ಜಡ್ಜ್‌ ಮಾಡಲು ಪ್ರಾರಂಭಿಸುತ್ತಾರೆ. ವಿಶ್ವದಲ್ಲಿ  ಎಲ್ಲಿಯೂ ದಾನವನ್ನು ಹೇಳಿ ಕೊಡುವುದ್ದಿಲ್ಲ. ದಾನ ಮತ್ತು ಸಂಕಲ್ಪವು ವೈಯಕ್ತಿಕ ವಿಷಯ. ಶೋ-ಬಿಸಿನೆಸ್ ಈಗ ಶೋ-ಆಫ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದಿದ್ದರು ಬಾಲಿವುಡ್‌ ಸಿನ್ಹಾ.

 

99
<p>ಸಿನ್ಹಾ ಮಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾದ ಮಾತುಗಳು ಕೇಳಿ ಬಂದಿತ್ತು. ಈಗ ಸಮರ್ಥನೆ ನೀಡಿದ್ದಾರೆ ಹಿರಿಯ ನಟ .</p>

<p>ಸಿನ್ಹಾ ಮಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾದ ಮಾತುಗಳು ಕೇಳಿ ಬಂದಿತ್ತು. ಈಗ ಸಮರ್ಥನೆ ನೀಡಿದ್ದಾರೆ ಹಿರಿಯ ನಟ .</p>

ಸಿನ್ಹಾ ಮಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾದ ಮಾತುಗಳು ಕೇಳಿ ಬಂದಿತ್ತು. ಈಗ ಸಮರ್ಥನೆ ನೀಡಿದ್ದಾರೆ ಹಿರಿಯ ನಟ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ತ್ರಿಷಾ ಎಂಗೇಜ್‌ಮೆಂಟ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದ ನಟಿ.. ಎಲ್ಲರ ಮುಂದೆ ಆಗಿದ್ದೇನು?
Recommended image2
Dhurandhar Ott Release Date: ವಿಶ್ವದ ಗಮನ ಸೆಳೆದ ರಣವೀರ್‌ ಸಿಂಗ್‌ 'ಧುರಂಧರ್‌' ಒಟಿಟಿಯಲ್ಲಿ ಯಾವಾಗ ರಿಲೀಸ್?
Recommended image3
ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved