MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾರುಖ್‌ ಖಾನ್‌ ಹಳೇ ಫೋಟೋಗಳು ವೈರಲ್‌!

ಶಾರುಖ್‌ ಖಾನ್‌ ಹಳೇ ಫೋಟೋಗಳು ವೈರಲ್‌!

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್'  ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಕೆಲವು ದಿನಗಳ ಹಿಂದೆ, ಪಠಾಣ್ ಸಿನಿಮಾ  ಸೆಟ್‌ನಿಂದ ಶಾರುಖ್ ಅವರ ಕೆಲವು ಫೋಟೋಗಳು ಬಹಿರಂಗಗೊಂಡಿದ್ದವು. ಈ ನಡುವೆ ಶಾರುಖ್ ಅವರ  ರಂಗಭೂಮಿ ಮತ್ತು ನಾಟಕಗಳನ್ನು ಮಾಡುತ್ತಿದ್ದಾಗ ದಿನಗಳ ಪೋಟೋಗಳನ್ನು ಸಂಜಯ್ ರಾಯ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು  ಶಾರುಖ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಜಯ್ ರಾಯ್ ಈಗ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಶಾರುಖ್‌ ಖಾನ್‌ರ ಕೆಲವು ಹಳೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  

2 Min read
Author : Suvarna News | Asianet News
| Updated : Jun 19 2021, 03:30 PM IST
Share this Photo Gallery
  • FB
  • TW
  • Linkdin
  • Whatsapp
18
<p>ಈ ಕಪ್ಪು ಮತ್ತು ಬಿಳಿ ಫೋಟೋದಲ್ಲಿ, ಶಾರುಖ್ ಖಾನ್ ಮತ್ತು ಸಂಜಯ್ ರಾಯ್ ಅವರ ಸ್ನೇಹಿತರಾದ ರಿತುರಾಜ್ ಮತ್ತು ದಿವ್ಯಾಸೇತ್ ಜೊತೆ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.&nbsp;</p>

<p>ಈ ಕಪ್ಪು ಮತ್ತು ಬಿಳಿ ಫೋಟೋದಲ್ಲಿ, ಶಾರುಖ್ ಖಾನ್ ಮತ್ತು ಸಂಜಯ್ ರಾಯ್ ಅವರ ಸ್ನೇಹಿತರಾದ ರಿತುರಾಜ್ ಮತ್ತು ದಿವ್ಯಾಸೇತ್ ಜೊತೆ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.&nbsp;</p>

ಈ ಕಪ್ಪು ಮತ್ತು ಬಿಳಿ ಫೋಟೋದಲ್ಲಿ, ಶಾರುಖ್ ಖಾನ್ ಮತ್ತು ಸಂಜಯ್ ರಾಯ್ ಅವರ ಸ್ನೇಹಿತರಾದ ರಿತುರಾಜ್ ಮತ್ತು ದಿವ್ಯಾಸೇತ್ ಜೊತೆ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

28
<p>ನಿರ್ದೇಶಕ ಬ್ಯಾರಿ ಜಾನ್ ಅವರ ನಾಟಕ ರಫ್ ಕ್ರಾಸಿಂಗ್‌ಗಾಗಿ ಕೊಲ್ಕತ್ತಾಗೆ ತೆರಳಬೇಕಿದ್ದಾಗಿನ&nbsp;ಫೋಟೋನಿದು,&nbsp;ಎಂದು ಸಂಜಯ್ ಹೇಳಿದ್ದಾರೆ. ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿಯೇ ಕೆಲಸ ಮಾಡಿದ ನಂತರ ಶಾರುಖ್ ಖಾನ್ ನಂತರ ಟಿವಿ ಶೋಗಳ ಕಡೆಗೆ ತಿರುಗಿದರು.<br />&nbsp;</p>

<p>ನಿರ್ದೇಶಕ ಬ್ಯಾರಿ ಜಾನ್ ಅವರ ನಾಟಕ ರಫ್ ಕ್ರಾಸಿಂಗ್‌ಗಾಗಿ ಕೊಲ್ಕತ್ತಾಗೆ ತೆರಳಬೇಕಿದ್ದಾಗಿನ&nbsp;ಫೋಟೋನಿದು,&nbsp;ಎಂದು ಸಂಜಯ್ ಹೇಳಿದ್ದಾರೆ. ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿಯೇ ಕೆಲಸ ಮಾಡಿದ ನಂತರ ಶಾರುಖ್ ಖಾನ್ ನಂತರ ಟಿವಿ ಶೋಗಳ ಕಡೆಗೆ ತಿರುಗಿದರು.<br />&nbsp;</p>

ನಿರ್ದೇಶಕ ಬ್ಯಾರಿ ಜಾನ್ ಅವರ ನಾಟಕ ರಫ್ ಕ್ರಾಸಿಂಗ್‌ಗಾಗಿ ಕೊಲ್ಕತ್ತಾಗೆ ತೆರಳಬೇಕಿದ್ದಾಗಿನ ಫೋಟೋನಿದು, ಎಂದು ಸಂಜಯ್ ಹೇಳಿದ್ದಾರೆ. ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿಯೇ ಕೆಲಸ ಮಾಡಿದ ನಂತರ ಶಾರುಖ್ ಖಾನ್ ನಂತರ ಟಿವಿ ಶೋಗಳ ಕಡೆಗೆ ತಿರುಗಿದರು.
 

38
<p>ಬಾಲ್ಯದಲ್ಲಿ ಹಿಂದಿ&nbsp;ಅವರಿಗೆ ಕಷ್ಟ. ಹಿಂದಿಯಲ್ಲಿ ಉತ್ತಮ ಅಂಕಗಳನ್ನು ತೆಗೆದರೆ ಅವರಿಗೆ ಸಿನಿಮಾ ತೋರಿಸುತ್ತೇನೆ ಎಂದು&nbsp;ಅವರ ತಾಯಿ ಹೇಳಿದರು. ಅದರ ನಂತರ ಶಾರುಖ್ ಹಿಂದಿಯಲ್ಲಿ 10ಕ್ಕೆ 10&nbsp;ಅಂಕ ಗಳಿಸಿದರು&nbsp; ತಾಯಿ ಅವರನ್ನು ಮೊದಲ ಬಾರಿಗೆ ಸಿನಿಮಾವನ್ನು ತೋರಿಸಲು ಕರೆದೊಯ್ದರು. ಆ ಚಿತ್ರ ದೇವ ಆನಂದ್ ಅವರ ಜೋಶಿಲಾ ಆಗಿತ್ತು ಎಂದು ಶಾರುಖ್‌ ಇವೆಂಟ್ ಒಂದರಲ್ಲಿ ಹಂಚಿಕೊಂಡಿದ್ದರು.</p><p>&nbsp;<br />&nbsp;</p>

<p>ಬಾಲ್ಯದಲ್ಲಿ ಹಿಂದಿ&nbsp;ಅವರಿಗೆ ಕಷ್ಟ. ಹಿಂದಿಯಲ್ಲಿ ಉತ್ತಮ ಅಂಕಗಳನ್ನು ತೆಗೆದರೆ ಅವರಿಗೆ ಸಿನಿಮಾ ತೋರಿಸುತ್ತೇನೆ ಎಂದು&nbsp;ಅವರ ತಾಯಿ ಹೇಳಿದರು. ಅದರ ನಂತರ ಶಾರುಖ್ ಹಿಂದಿಯಲ್ಲಿ 10ಕ್ಕೆ 10&nbsp;ಅಂಕ ಗಳಿಸಿದರು&nbsp; ತಾಯಿ ಅವರನ್ನು ಮೊದಲ ಬಾರಿಗೆ ಸಿನಿಮಾವನ್ನು ತೋರಿಸಲು ಕರೆದೊಯ್ದರು. ಆ ಚಿತ್ರ ದೇವ ಆನಂದ್ ಅವರ ಜೋಶಿಲಾ ಆಗಿತ್ತು ಎಂದು ಶಾರುಖ್‌ ಇವೆಂಟ್ ಒಂದರಲ್ಲಿ ಹಂಚಿಕೊಂಡಿದ್ದರು.</p><p>&nbsp;<br />&nbsp;</p>

ಬಾಲ್ಯದಲ್ಲಿ ಹಿಂದಿ ಅವರಿಗೆ ಕಷ್ಟ. ಹಿಂದಿಯಲ್ಲಿ ಉತ್ತಮ ಅಂಕಗಳನ್ನು ತೆಗೆದರೆ ಅವರಿಗೆ ಸಿನಿಮಾ ತೋರಿಸುತ್ತೇನೆ ಎಂದು ಅವರ ತಾಯಿ ಹೇಳಿದರು. ಅದರ ನಂತರ ಶಾರುಖ್ ಹಿಂದಿಯಲ್ಲಿ 10ಕ್ಕೆ 10 ಅಂಕ ಗಳಿಸಿದರು  ತಾಯಿ ಅವರನ್ನು ಮೊದಲ ಬಾರಿಗೆ ಸಿನಿಮಾವನ್ನು ತೋರಿಸಲು ಕರೆದೊಯ್ದರು. ಆ ಚಿತ್ರ ದೇವ ಆನಂದ್ ಅವರ ಜೋಶಿಲಾ ಆಗಿತ್ತು ಎಂದು ಶಾರುಖ್‌ ಇವೆಂಟ್ ಒಂದರಲ್ಲಿ ಹಂಚಿಕೊಂಡಿದ್ದರು.

 
 

48
<p>'ತಮ್ಮ ಮೊದಲ ಗಳಿಕೆ 50 ರೂಪಾಯಿಳಾಗಿತ್ತು. ಆ ಹಣದಿಂದ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ತಾಜ್‌ಮಹಲ್ ನೋಡಲು ಹೋದರು. ಅಲ್ಲಿ ಲಸ್ಸಿ ಕುಡಿಯಲು ಹೋದಾಗ ಅದರಲ್ಲಿ ಒಂದು ನೊಣ ಬಿತ್ತತಂತೆ. ಆದರೆ ಹಣವಿಲ್ಲದ ಕಾರಣ ಆ ನೊಣ ಬಿದ್ದ ಲಸ್ಸಿಯನ್ನು ಕುಡಿದಿದ್ದರು. ಆದರೆ ವಾಪಸ್ಸು ಬರುವ ಸಮಯದಲ್ಲಿ, ಶಾರುಖ್ ದಾರಿಯುದ್ದಕೂ ವಾಂತಿ ಮಾಡಿದ್ದರು,' ಎಂದು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

<p>'ತಮ್ಮ ಮೊದಲ ಗಳಿಕೆ 50 ರೂಪಾಯಿಳಾಗಿತ್ತು. ಆ ಹಣದಿಂದ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ತಾಜ್‌ಮಹಲ್ ನೋಡಲು ಹೋದರು. ಅಲ್ಲಿ ಲಸ್ಸಿ ಕುಡಿಯಲು ಹೋದಾಗ ಅದರಲ್ಲಿ ಒಂದು ನೊಣ ಬಿತ್ತತಂತೆ. ಆದರೆ ಹಣವಿಲ್ಲದ ಕಾರಣ ಆ ನೊಣ ಬಿದ್ದ ಲಸ್ಸಿಯನ್ನು ಕುಡಿದಿದ್ದರು. ಆದರೆ ವಾಪಸ್ಸು ಬರುವ ಸಮಯದಲ್ಲಿ, ಶಾರುಖ್ ದಾರಿಯುದ್ದಕೂ ವಾಂತಿ ಮಾಡಿದ್ದರು,' ಎಂದು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.</p>

'ತಮ್ಮ ಮೊದಲ ಗಳಿಕೆ 50 ರೂಪಾಯಿಳಾಗಿತ್ತು. ಆ ಹಣದಿಂದ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ತಾಜ್‌ಮಹಲ್ ನೋಡಲು ಹೋದರು. ಅಲ್ಲಿ ಲಸ್ಸಿ ಕುಡಿಯಲು ಹೋದಾಗ ಅದರಲ್ಲಿ ಒಂದು ನೊಣ ಬಿತ್ತತಂತೆ. ಆದರೆ ಹಣವಿಲ್ಲದ ಕಾರಣ ಆ ನೊಣ ಬಿದ್ದ ಲಸ್ಸಿಯನ್ನು ಕುಡಿದಿದ್ದರು. ಆದರೆ ವಾಪಸ್ಸು ಬರುವ ಸಮಯದಲ್ಲಿ, ಶಾರುಖ್ ದಾರಿಯುದ್ದಕೂ ವಾಂತಿ ಮಾಡಿದ್ದರು,' ಎಂದು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.

58
<p>ಶಾರುಖ್ ದೆಹಲಿಯ ಹನ್ಸ್ರಾಜ್ ಕಾಲೇಜಿನಿಂದ&nbsp;ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಸೇರಿದರು.&nbsp;ಅವರ ಕಾಲೇಜು ದಿನಗಳಲ್ಲಿ ಅವರು ಸ್ನೇಹಿತರೊಂದಿಗಿನ ಈ ಹಳೆಯ ಫೋಟೋ&nbsp;ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.&nbsp;</p>

<p>ಶಾರುಖ್ ದೆಹಲಿಯ ಹನ್ಸ್ರಾಜ್ ಕಾಲೇಜಿನಿಂದ&nbsp;ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಸೇರಿದರು.&nbsp;ಅವರ ಕಾಲೇಜು ದಿನಗಳಲ್ಲಿ ಅವರು ಸ್ನೇಹಿತರೊಂದಿಗಿನ ಈ ಹಳೆಯ ಫೋಟೋ&nbsp;ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.&nbsp;</p>

ಶಾರುಖ್ ದೆಹಲಿಯ ಹನ್ಸ್ರಾಜ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಸೇರಿದರು. ಅವರ ಕಾಲೇಜು ದಿನಗಳಲ್ಲಿ ಅವರು ಸ್ನೇಹಿತರೊಂದಿಗಿನ ಈ ಹಳೆಯ ಫೋಟೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. 

68
<p>ತಮ್ಮ ವೃತ್ತಿಜೀವನದ ಆರಂಭದಲ್ಲಿ, ಶಾರುಖ್ ಅನೇಕ ಮದುವೆಗಳಲ್ಲಿ ಪರ್ಫಾರ್ಮ್&nbsp;ಮಾಡಿದ್ದರು. ಈ ಬಗ್ಗೆ ಶಾರುಖ್ ಅವರನ್ನು ಕೇಳಿದಾಗ, 'ಹೌದು ನಾನು ನೃತ್ಯ ಮಾಡುತ್ತೇನೆ ಮತ್ತು ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಶಾರುಖ್ ಖಾನ್ ಅವರು 95ನೇ ವರ್ಷಕ್ಕೆ ಕಾಲಿಟ್ಟಾಗಲೂ ಅವರು ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುತ್ತಾರೆ. ನಾನು ರೈಲಿನ&nbsp;ಮೇಲೆ ವೀಲ್‌ಚೇರ್‌ನಲ್ಲಿ&nbsp;ಕುಳಿತುಕೊಳ್ಳುತ್ತೇನೆ ಮತ್ತು ರೆಮೋವನ್ನು ಸಹ ನನ್ನೊಂದಿಗೆ ಕರೆದೊಯ್ಯುತ್ತೇನೆ,'&nbsp;ಎಂದು ಹೇಳಿದ್ದರು.</p>

<p>ತಮ್ಮ ವೃತ್ತಿಜೀವನದ ಆರಂಭದಲ್ಲಿ, ಶಾರುಖ್ ಅನೇಕ ಮದುವೆಗಳಲ್ಲಿ ಪರ್ಫಾರ್ಮ್&nbsp;ಮಾಡಿದ್ದರು. ಈ ಬಗ್ಗೆ ಶಾರುಖ್ ಅವರನ್ನು ಕೇಳಿದಾಗ, 'ಹೌದು ನಾನು ನೃತ್ಯ ಮಾಡುತ್ತೇನೆ ಮತ್ತು ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಶಾರುಖ್ ಖಾನ್ ಅವರು 95ನೇ ವರ್ಷಕ್ಕೆ ಕಾಲಿಟ್ಟಾಗಲೂ ಅವರು ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುತ್ತಾರೆ. ನಾನು ರೈಲಿನ&nbsp;ಮೇಲೆ ವೀಲ್‌ಚೇರ್‌ನಲ್ಲಿ&nbsp;ಕುಳಿತುಕೊಳ್ಳುತ್ತೇನೆ ಮತ್ತು ರೆಮೋವನ್ನು ಸಹ ನನ್ನೊಂದಿಗೆ ಕರೆದೊಯ್ಯುತ್ತೇನೆ,'&nbsp;ಎಂದು ಹೇಳಿದ್ದರು.</p>

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಶಾರುಖ್ ಅನೇಕ ಮದುವೆಗಳಲ್ಲಿ ಪರ್ಫಾರ್ಮ್ ಮಾಡಿದ್ದರು. ಈ ಬಗ್ಗೆ ಶಾರುಖ್ ಅವರನ್ನು ಕೇಳಿದಾಗ, 'ಹೌದು ನಾನು ನೃತ್ಯ ಮಾಡುತ್ತೇನೆ ಮತ್ತು ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಶಾರುಖ್ ಖಾನ್ ಅವರು 95ನೇ ವರ್ಷಕ್ಕೆ ಕಾಲಿಟ್ಟಾಗಲೂ ಅವರು ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುತ್ತಾರೆ. ನಾನು ರೈಲಿನ ಮೇಲೆ ವೀಲ್‌ಚೇರ್‌ನಲ್ಲಿ ಕುಳಿತುಕೊಳ್ಳುತ್ತೇನೆ ಮತ್ತು ರೆಮೋವನ್ನು ಸಹ ನನ್ನೊಂದಿಗೆ ಕರೆದೊಯ್ಯುತ್ತೇನೆ,' ಎಂದು ಹೇಳಿದ್ದರು.

78
<p>'ಜುಹಿ ಚಾವ್ಲಾ ನನ್ನೊಂದಿಗೆ ಕೆಲಸ ಮಾಡಲು ಒಪ್ಪದಿದ್ದರೆ, ನಾನು ಎಂದಿಗೂ ಹೀರೋ ಆಗುತ್ತಿರಲಿಲ್ಲ,'&nbsp;ಎಂದು ಶಾರುಖ್ ಹೇಳುತ್ತಾರೆ. ಶಾರುಖ್ 1992ರಲ್ಲಿ ಜುಹಿ ಜೊತೆ 'ರಾಜು ಬನ್ ಗಯಾ ಜಂಟಲ್ಮನ್' ಚಿತ್ರವನ್ನು ಮಾಡಿದರು .</p>

<p>'ಜುಹಿ ಚಾವ್ಲಾ ನನ್ನೊಂದಿಗೆ ಕೆಲಸ ಮಾಡಲು ಒಪ್ಪದಿದ್ದರೆ, ನಾನು ಎಂದಿಗೂ ಹೀರೋ ಆಗುತ್ತಿರಲಿಲ್ಲ,'&nbsp;ಎಂದು ಶಾರುಖ್ ಹೇಳುತ್ತಾರೆ. ಶಾರುಖ್ 1992ರಲ್ಲಿ ಜುಹಿ ಜೊತೆ 'ರಾಜು ಬನ್ ಗಯಾ ಜಂಟಲ್ಮನ್' ಚಿತ್ರವನ್ನು ಮಾಡಿದರು .</p>

'ಜುಹಿ ಚಾವ್ಲಾ ನನ್ನೊಂದಿಗೆ ಕೆಲಸ ಮಾಡಲು ಒಪ್ಪದಿದ್ದರೆ, ನಾನು ಎಂದಿಗೂ ಹೀರೋ ಆಗುತ್ತಿರಲಿಲ್ಲ,' ಎಂದು ಶಾರುಖ್ ಹೇಳುತ್ತಾರೆ. ಶಾರುಖ್ 1992ರಲ್ಲಿ ಜುಹಿ ಜೊತೆ 'ರಾಜು ಬನ್ ಗಯಾ ಜಂಟಲ್ಮನ್' ಚಿತ್ರವನ್ನು ಮಾಡಿದರು .

88
<p>ಶಾರುಖ್ ಖಾನ್ 1989 ರಲ್ಲಿ ಫೌಜಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸರ್ಕಸ್ ಮತ್ತು ಬುನಿಯಾದ್‌ ನಂತಹ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂತರ 1992 ರಲ್ಲಿ 'ದಿವಾನಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಶಾರುಖ್ ಕೊನೆಯ ಬಾರಿಗೆ 2018 ರಲ್ಲಿ ಜೀರೋದಲ್ಲಿ ಕಾಣಿಸಿಕೊಂಡರು.</p>

<p>ಶಾರುಖ್ ಖಾನ್ 1989 ರಲ್ಲಿ ಫೌಜಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸರ್ಕಸ್ ಮತ್ತು ಬುನಿಯಾದ್‌ ನಂತಹ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂತರ 1992 ರಲ್ಲಿ 'ದಿವಾನಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಶಾರುಖ್ ಕೊನೆಯ ಬಾರಿಗೆ 2018 ರಲ್ಲಿ ಜೀರೋದಲ್ಲಿ ಕಾಣಿಸಿಕೊಂಡರು.</p>

ಶಾರುಖ್ ಖಾನ್ 1989 ರಲ್ಲಿ ಫೌಜಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸರ್ಕಸ್ ಮತ್ತು ಬುನಿಯಾದ್‌ ನಂತಹ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂತರ 1992 ರಲ್ಲಿ 'ದಿವಾನಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಶಾರುಖ್ ಕೊನೆಯ ಬಾರಿಗೆ 2018 ರಲ್ಲಿ ಜೀರೋದಲ್ಲಿ ಕಾಣಿಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved