MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

ಸಂಜಯ್ ದತ್ ಈ ದಿನಗಳಲ್ಲಿ ಲಂಗ್ಸ್‌ ಕ್ಯಾನ್ಸರ್‌ಗೆ  ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮೊದಲ ಕೀಮೋಥೆರಪಿಗೆ ಒಳಗಾಗಿರುವ ನಟ ಪ್ರಸ್ತುತ ಪತ್ನಿ ಮಾನ್ಯತಾ ದತ್ ಜೊತೆ ದುಬೈನಲ್ಲಿದ್ದಾರೆ. ವರದಿ ಪ್ರಕಾರ, ಸಂಜಯ್ ತಮ್ಮ ಮಕ್ಕಳು ಶಹರನ್ ಮತ್ತು ಇಕ್ರಾರನ್ನು ಭೇಟಿ ಮಾಡಲು ಚಾರ್ಟರ್ಡ್ ಪ್ಲೈನ್‌ನಲ್ಲಿ ಅಲ್ಲಿಗೆ ಹೋಗಿದ್ದಾರೆ. ಮಾನ್ಯತಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ  ಕುಟುಂಬದ ಫೋಟೋದಲ್ಲಿ, ಸಂಜಯ್ ತುಂಬಾ ಸುಸ್ತಾದಂತೆ ಕಾಣುತ್ತಿದ್ದಾರೆ. 

2 Min read
Author : Suvarna News | Asianet News
Published : Sep 19 2020, 07:33 PM IST
Share this Photo Gallery
  • FB
  • TW
  • Linkdin
  • Whatsapp
111
<p>ಮಾನ್ಯತಾ ಹಂಚಿಕೊಂಡ ಫೋಟೋದಲ್ಲಿ ಸಂಜಯ್ &nbsp;ಕೆನ್ನೆಯ ಮೂಳೆಗಳು ಎದ್ದು ಕಾಣುತ್ತಿದ್ದು, ಮುಖದ ಬಣ್ಣ ಮಾಸಿದೆ. ಅನಾರೋಗ್ಯದಿಂದಾಗಿ ಅವರು ತುಂಬಾ ವೀಕ್‌ ಆಗಿದ್ದಾರೆ. ಆದರೂ, ಫೋಟೋದಲ್ಲಿ, ತಮ್ಮ ದುಃಖ ಮರೆಮಾಚಿ ನಗಲು ಪ್ರಯತ್ನಿಸುತ್ತಿದ್ದಾರೆ.</p>

<p>ಮಾನ್ಯತಾ ಹಂಚಿಕೊಂಡ ಫೋಟೋದಲ್ಲಿ ಸಂಜಯ್ &nbsp;ಕೆನ್ನೆಯ ಮೂಳೆಗಳು ಎದ್ದು ಕಾಣುತ್ತಿದ್ದು, ಮುಖದ ಬಣ್ಣ ಮಾಸಿದೆ. ಅನಾರೋಗ್ಯದಿಂದಾಗಿ ಅವರು ತುಂಬಾ ವೀಕ್‌ ಆಗಿದ್ದಾರೆ. ಆದರೂ, ಫೋಟೋದಲ್ಲಿ, ತಮ್ಮ ದುಃಖ ಮರೆಮಾಚಿ ನಗಲು ಪ್ರಯತ್ನಿಸುತ್ತಿದ್ದಾರೆ.</p>

ಮಾನ್ಯತಾ ಹಂಚಿಕೊಂಡ ಫೋಟೋದಲ್ಲಿ ಸಂಜಯ್  ಕೆನ್ನೆಯ ಮೂಳೆಗಳು ಎದ್ದು ಕಾಣುತ್ತಿದ್ದು, ಮುಖದ ಬಣ್ಣ ಮಾಸಿದೆ. ಅನಾರೋಗ್ಯದಿಂದಾಗಿ ಅವರು ತುಂಬಾ ವೀಕ್‌ ಆಗಿದ್ದಾರೆ. ಆದರೂ, ಫೋಟೋದಲ್ಲಿ, ತಮ್ಮ ದುಃಖ ಮರೆಮಾಚಿ ನಗಲು ಪ್ರಯತ್ನಿಸುತ್ತಿದ್ದಾರೆ.

211
<p>ಮಾನ್ಯತಾ ಅವರು ಫೋಟೋವನ್ನು ಹಂಚಿಕೊಂಡು 'ಇಂತಹ ಒಳ್ಳೆಯ ಕುಟುಂಬವನ್ನು ನೀಡಿದ ದೇವರಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಯಾವುದೇ ದೂರುಗಳಿಲ್ಲ, ವಿನಂತಿಯಿಲ್ಲ, &nbsp;ಶಾಶ್ವತವಾಗಿ ಎಲ್ಲರೂ ಒಟ್ಟಿಗೆ ಇರಲಿ ... ಆಮೆನ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ</p><p>&nbsp;</p>

<p>ಮಾನ್ಯತಾ ಅವರು ಫೋಟೋವನ್ನು ಹಂಚಿಕೊಂಡು 'ಇಂತಹ ಒಳ್ಳೆಯ ಕುಟುಂಬವನ್ನು ನೀಡಿದ ದೇವರಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಯಾವುದೇ ದೂರುಗಳಿಲ್ಲ, ವಿನಂತಿಯಿಲ್ಲ, &nbsp;ಶಾಶ್ವತವಾಗಿ ಎಲ್ಲರೂ ಒಟ್ಟಿಗೆ ಇರಲಿ ... ಆಮೆನ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ</p><p>&nbsp;</p>

ಮಾನ್ಯತಾ ಅವರು ಫೋಟೋವನ್ನು ಹಂಚಿಕೊಂಡು 'ಇಂತಹ ಒಳ್ಳೆಯ ಕುಟುಂಬವನ್ನು ನೀಡಿದ ದೇವರಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಯಾವುದೇ ದೂರುಗಳಿಲ್ಲ, ವಿನಂತಿಯಿಲ್ಲ,  ಶಾಶ್ವತವಾಗಿ ಎಲ್ಲರೂ ಒಟ್ಟಿಗೆ ಇರಲಿ ... ಆಮೆನ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ

 

311
<p>ಸಂಜಯ್ ದತ್‌ ಲಂಗ್ಸ್‌ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ,&nbsp;ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಶಂಶೇರಾ ಚಿತ್ರದ ಚಿತ್ರೀಕರಣದ ಜೊತೆಗೆ ಚಿಕಿತ್ಸೆಯತ್ತ ಗಮನ ಹರಿಸಿದ್ದಾರೆ.</p>

<p>ಸಂಜಯ್ ದತ್‌ ಲಂಗ್ಸ್‌ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ,&nbsp;ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಶಂಶೇರಾ ಚಿತ್ರದ ಚಿತ್ರೀಕರಣದ ಜೊತೆಗೆ ಚಿಕಿತ್ಸೆಯತ್ತ ಗಮನ ಹರಿಸಿದ್ದಾರೆ.</p>

ಸಂಜಯ್ ದತ್‌ ಲಂಗ್ಸ್‌ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ, ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಶಂಶೇರಾ ಚಿತ್ರದ ಚಿತ್ರೀಕರಣದ ಜೊತೆಗೆ ಚಿಕಿತ್ಸೆಯತ್ತ ಗಮನ ಹರಿಸಿದ್ದಾರೆ.

411
<p>ಇತ್ತೀಚೆಗೆ ಶಂಶೇರಾ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡ ಅವರು ಎರಡು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿದ್ದರು.</p>

<p>ಇತ್ತೀಚೆಗೆ ಶಂಶೇರಾ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡ ಅವರು ಎರಡು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿದ್ದರು.</p>

ಇತ್ತೀಚೆಗೆ ಶಂಶೇರಾ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡ ಅವರು ಎರಡು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿದ್ದರು.

511
<p>ಮಾನ್ಯತಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್‌ ಮಾಡಿದ್ದರು. &nbsp;ಪೋಸ್ಟ್‌ನಲ್ಲಿ, ಸಂಜಯ್ ದತ್ ಅವರ ಮನೆಯಲ್ಲಿ ನಿಂತಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಮರಳಿ ತರಲು ನಾವು ಕೆಟ್ಟ ದಿನಗಳನ್ನು ಹೋರಾಡಬೇಕಾಗಿದೆ. ಎಂದಿಗೂ &nbsp;ಸೋಲು ಒಪ್ಪಿಕೊಳ್ಳಬೇಡ ಎಂದು ಬರೆದಿದ್ದರು.</p>

<p>ಮಾನ್ಯತಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್‌ ಮಾಡಿದ್ದರು. &nbsp;ಪೋಸ್ಟ್‌ನಲ್ಲಿ, ಸಂಜಯ್ ದತ್ ಅವರ ಮನೆಯಲ್ಲಿ ನಿಂತಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಮರಳಿ ತರಲು ನಾವು ಕೆಟ್ಟ ದಿನಗಳನ್ನು ಹೋರಾಡಬೇಕಾಗಿದೆ. ಎಂದಿಗೂ &nbsp;ಸೋಲು ಒಪ್ಪಿಕೊಳ್ಳಬೇಡ ಎಂದು ಬರೆದಿದ್ದರು.</p>

ಮಾನ್ಯತಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್‌ ಮಾಡಿದ್ದರು.  ಪೋಸ್ಟ್‌ನಲ್ಲಿ, ಸಂಜಯ್ ದತ್ ಅವರ ಮನೆಯಲ್ಲಿ ನಿಂತಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಮರಳಿ ತರಲು ನಾವು ಕೆಟ್ಟ ದಿನಗಳನ್ನು ಹೋರಾಡಬೇಕಾಗಿದೆ. ಎಂದಿಗೂ  ಸೋಲು ಒಪ್ಪಿಕೊಳ್ಳಬೇಡ ಎಂದು ಬರೆದಿದ್ದರು.

611
<p>ಮೊದಲ ಹಂತದ ಚಿಕಿತ್ಸೆ ಪೂರ್ಣಗೊಂಡ ಕೂಡಲೇ ಎರಡನೇ ಹಂತ ಪ್ರಾರಂಭವಾಗಲಿದೆ. &nbsp;ಸುಮಾರು 10 ದಿನಗಳಲ್ಲಿ ದುಬೈನಿಂದ ಹಿಂದಿರುಗಲಿದ್ದಾರೆ, ನಂತರ ಅವರ ಎರಡನೇ ಕೀಮೋಥೆರಪಿ ಪ್ರಾರಂಭವಾಗುತ್ತದೆ.<br />&nbsp;</p>

<p>ಮೊದಲ ಹಂತದ ಚಿಕಿತ್ಸೆ ಪೂರ್ಣಗೊಂಡ ಕೂಡಲೇ ಎರಡನೇ ಹಂತ ಪ್ರಾರಂಭವಾಗಲಿದೆ. &nbsp;ಸುಮಾರು 10 ದಿನಗಳಲ್ಲಿ ದುಬೈನಿಂದ ಹಿಂದಿರುಗಲಿದ್ದಾರೆ, ನಂತರ ಅವರ ಎರಡನೇ ಕೀಮೋಥೆರಪಿ ಪ್ರಾರಂಭವಾಗುತ್ತದೆ.<br />&nbsp;</p>

ಮೊದಲ ಹಂತದ ಚಿಕಿತ್ಸೆ ಪೂರ್ಣಗೊಂಡ ಕೂಡಲೇ ಎರಡನೇ ಹಂತ ಪ್ರಾರಂಭವಾಗಲಿದೆ.  ಸುಮಾರು 10 ದಿನಗಳಲ್ಲಿ ದುಬೈನಿಂದ ಹಿಂದಿರುಗಲಿದ್ದಾರೆ, ನಂತರ ಅವರ ಎರಡನೇ ಕೀಮೋಥೆರಪಿ ಪ್ರಾರಂಭವಾಗುತ್ತದೆ.
 

711
<p>ಚಿಕಿತ್ಸೆಯ ಸಮಯದಲ್ಲಿ, ಲೀಲಾವತಿ ಆಸ್ಪತ್ರೆಯ ವೈದ್ಯರು ಅವರ ಶ್ವಾಸಕೋಶದಿಂದ ಸುಮಾರು 1.5 ಲೀಟರ್ ದ್ರವವನ್ನು ಹೊರತೆಗೆದಿದ್ದರು. ಸುದ್ದಿಯ ಪ್ರಕಾರ, ಅವರ ಶ್ವಾಸಕೋಶದಲ್ಲಿ ಅನಗತ್ಯ ದ್ರವ ಸಂಗ್ರಹವಾಗುತ್ತಿದೆ.</p>

<p>ಚಿಕಿತ್ಸೆಯ ಸಮಯದಲ್ಲಿ, ಲೀಲಾವತಿ ಆಸ್ಪತ್ರೆಯ ವೈದ್ಯರು ಅವರ ಶ್ವಾಸಕೋಶದಿಂದ ಸುಮಾರು 1.5 ಲೀಟರ್ ದ್ರವವನ್ನು ಹೊರತೆಗೆದಿದ್ದರು. ಸುದ್ದಿಯ ಪ್ರಕಾರ, ಅವರ ಶ್ವಾಸಕೋಶದಲ್ಲಿ ಅನಗತ್ಯ ದ್ರವ ಸಂಗ್ರಹವಾಗುತ್ತಿದೆ.</p>

ಚಿಕಿತ್ಸೆಯ ಸಮಯದಲ್ಲಿ, ಲೀಲಾವತಿ ಆಸ್ಪತ್ರೆಯ ವೈದ್ಯರು ಅವರ ಶ್ವಾಸಕೋಶದಿಂದ ಸುಮಾರು 1.5 ಲೀಟರ್ ದ್ರವವನ್ನು ಹೊರತೆಗೆದಿದ್ದರು. ಸುದ್ದಿಯ ಪ್ರಕಾರ, ಅವರ ಶ್ವಾಸಕೋಶದಲ್ಲಿ ಅನಗತ್ಯ ದ್ರವ ಸಂಗ್ರಹವಾಗುತ್ತಿದೆ.

811
<p>ಸಂಜಯ್‌ರ ಈ ಕಷ್ಟದ ಸಮಯದಲ್ಲಿ ಪತ್ನಿ ಮಾನ್ಯತಾ ದತ್ ಅವರ ಜೊತೆ ದೃಢವಾಗಿ ನಿಂತಿದ್ದಾರೆ.</p>

<p>ಸಂಜಯ್‌ರ ಈ ಕಷ್ಟದ ಸಮಯದಲ್ಲಿ ಪತ್ನಿ ಮಾನ್ಯತಾ ದತ್ ಅವರ ಜೊತೆ ದೃಢವಾಗಿ ನಿಂತಿದ್ದಾರೆ.</p>

ಸಂಜಯ್‌ರ ಈ ಕಷ್ಟದ ಸಮಯದಲ್ಲಿ ಪತ್ನಿ ಮಾನ್ಯತಾ ದತ್ ಅವರ ಜೊತೆ ದೃಢವಾಗಿ ನಿಂತಿದ್ದಾರೆ.

911
<p>ಮಾನ್ಯತಾ ಯಾವಾಗಲೂ &nbsp;ನಟನನ್ನು ಪ್ರೋತ್ಸಾಹಿಸುತ್ತ &nbsp;ಗಂಡನ ಆರೋಗ್ಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್‌ಡೇಟ್‌ ಮಾಡುತ್ತಾರೆ.</p>

<p>ಮಾನ್ಯತಾ ಯಾವಾಗಲೂ &nbsp;ನಟನನ್ನು ಪ್ರೋತ್ಸಾಹಿಸುತ್ತ &nbsp;ಗಂಡನ ಆರೋಗ್ಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್‌ಡೇಟ್‌ ಮಾಡುತ್ತಾರೆ.</p>

ಮಾನ್ಯತಾ ಯಾವಾಗಲೂ  ನಟನನ್ನು ಪ್ರೋತ್ಸಾಹಿಸುತ್ತ  ಗಂಡನ ಆರೋಗ್ಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್‌ಡೇಟ್‌ ಮಾಡುತ್ತಾರೆ.

1011
<p>ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಸಂಜಯ್‌ರನ್ನು ಲೀಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ&nbsp; ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಸಂಜಯ್ ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದಾರೆ.</p>

<p>ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಸಂಜಯ್‌ರನ್ನು ಲೀಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ&nbsp; ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಸಂಜಯ್ ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದಾರೆ.</p>

ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಸಂಜಯ್‌ರನ್ನು ಲೀಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ  ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಸಂಜಯ್ ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಹೋಗುತ್ತಿದ್ದಾರೆ.

1111
<p>ಸಂಜಯ್ ದತ್ ಅವರ ಮುಂಬರುವ ಚಿತ್ರಗಳೆಂದರೆ ಶಂಶೇರಾ, ಕೆಜಿಎಫ್- 2, ಪೃಥ್ವಿರಾಜ್, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಬಾಜ್ &nbsp;ಈ ಚಿತ್ರಗಳಲ್ಲಿ ಕೆಲವು ಪೂರ್ಣಗೊಂಡಿದ್ದರೆ, ಕೆಲವು ಶೂಟಿಂಗ್‌ ಕೊನೆ ಹಂತದಲ್ಲಿದೆ.</p>

<p>ಸಂಜಯ್ ದತ್ ಅವರ ಮುಂಬರುವ ಚಿತ್ರಗಳೆಂದರೆ ಶಂಶೇರಾ, ಕೆಜಿಎಫ್- 2, ಪೃಥ್ವಿರಾಜ್, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಬಾಜ್ &nbsp;ಈ ಚಿತ್ರಗಳಲ್ಲಿ ಕೆಲವು ಪೂರ್ಣಗೊಂಡಿದ್ದರೆ, ಕೆಲವು ಶೂಟಿಂಗ್‌ ಕೊನೆ ಹಂತದಲ್ಲಿದೆ.</p>

ಸಂಜಯ್ ದತ್ ಅವರ ಮುಂಬರುವ ಚಿತ್ರಗಳೆಂದರೆ ಶಂಶೇರಾ, ಕೆಜಿಎಫ್- 2, ಪೃಥ್ವಿರಾಜ್, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಬಾಜ್  ಈ ಚಿತ್ರಗಳಲ್ಲಿ ಕೆಲವು ಪೂರ್ಣಗೊಂಡಿದ್ದರೆ, ಕೆಲವು ಶೂಟಿಂಗ್‌ ಕೊನೆ ಹಂತದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Recommended image2
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ
Recommended image3
ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved