MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಕ್ಯಾನ್ಸರ್ ಗೆದ್ದ 'ಅಧೀರ' ಅಭಿಮಾನಿಗಳಿಗೆ ಹೇಳಿದ್ದು ಒಂದೇ ಮಾತು!

ಕ್ಯಾನ್ಸರ್ ಗೆದ್ದ 'ಅಧೀರ' ಅಭಿಮಾನಿಗಳಿಗೆ ಹೇಳಿದ್ದು ಒಂದೇ ಮಾತು!

ಮುಂಬೈ(ಅ. 21)   ಮಹಾಮಾರಿ ಕ್ಯಾನ್ಸರ್  ವಿರುದ್ಧ ಗೆದ್ದು ಕೆಜಿಎಫ್ ಚಾಪ್ಟರ್  2 ಶೂಟಿಂಗ್ ನಲ್ಲಿ  ಕಾಣಿಸಿಕೊಂಡಿದ್ದ ಸಂಜಯ್ ದತ್ ತಮ್ಮ ಪುತ್ರ ಶಹರಾನ್  ಜನ್ಮದಿನದಂದು ಅಭಿಮಾನಿಗಳಿಗೆ ಮಹತ್ವದ ವಿಷಯ ಒಂದನ್ನು ತಿಳಿಸಿದ್ದಾರೆ.

1 Min read
Suvarna News
Published : Oct 21 2020, 08:27 PM IST| Updated : Oct 21 2020, 08:33 PM IST
Share this Photo Gallery
  • FB
  • TW
  • Linkdin
  • Whatsapp
17
<p>ತಮ್ಮ ಆರೋಗ್ಯದ ಕುರಿತ ವಿವರ ಬರೆದಿದ್ದು. ನಾನು ಚೇತರಿಸಿಕೊಂಡಿದ್ದೇನೆ. ಕಷ್ಟಕರ ದಿನ ಎದುರಿಸಲು ನಿಮ್ಮೆಲ್ಲರ ಹಾರೈಕೆ ಕಾರಣವಾಗಿದೆ ಎಂದಿದ್ದಾರೆ.</p>

<p>ತಮ್ಮ ಆರೋಗ್ಯದ ಕುರಿತ ವಿವರ ಬರೆದಿದ್ದು. ನಾನು ಚೇತರಿಸಿಕೊಂಡಿದ್ದೇನೆ. ಕಷ್ಟಕರ ದಿನ ಎದುರಿಸಲು ನಿಮ್ಮೆಲ್ಲರ ಹಾರೈಕೆ ಕಾರಣವಾಗಿದೆ ಎಂದಿದ್ದಾರೆ.</p>

ತಮ್ಮ ಆರೋಗ್ಯದ ಕುರಿತ ವಿವರ ಬರೆದಿದ್ದು. ನಾನು ಚೇತರಿಸಿಕೊಂಡಿದ್ದೇನೆ. ಕಷ್ಟಕರ ದಿನ ಎದುರಿಸಲು ನಿಮ್ಮೆಲ್ಲರ ಹಾರೈಕೆ ಕಾರಣವಾಗಿದೆ ಎಂದಿದ್ದಾರೆ.

27
<p>ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಈ ಯುದ್ಧ ಗೆದ್ದು ಹೊರಬಂದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.</p>

<p>ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಈ ಯುದ್ಧ ಗೆದ್ದು ಹೊರಬಂದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.</p>

ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಈ ಯುದ್ಧ ಗೆದ್ದು ಹೊರಬಂದ ಸಂಗತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

37
<p>ನಿಮ್ಮೆಲ್ಲರ ಹಾರೈಕೆಯ ಶಕ್ತಿ ಇಷ್ಟು ಬೇಗ ನಾನು ಚೇತರಿಸಿಕೊಳ್ಳಲು ಕಾರಣ ಎಂದು ಸ್ಮರಿಸಿದ್ದಾರೆ.</p>

<p>ನಿಮ್ಮೆಲ್ಲರ ಹಾರೈಕೆಯ ಶಕ್ತಿ ಇಷ್ಟು ಬೇಗ ನಾನು ಚೇತರಿಸಿಕೊಳ್ಳಲು ಕಾರಣ ಎಂದು ಸ್ಮರಿಸಿದ್ದಾರೆ.</p>

ನಿಮ್ಮೆಲ್ಲರ ಹಾರೈಕೆಯ ಶಕ್ತಿ ಇಷ್ಟು ಬೇಗ ನಾನು ಚೇತರಿಸಿಕೊಳ್ಳಲು ಕಾರಣ ಎಂದು ಸ್ಮರಿಸಿದ್ದಾರೆ.

47
<p>ಅಭಿಮಾನಿಗಳಿಗೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ದತ್ ತಿಳಿಸಿದ್ದಾರೆ.</p>

<p>ಅಭಿಮಾನಿಗಳಿಗೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ದತ್ ತಿಳಿಸಿದ್ದಾರೆ.</p>

ಅಭಿಮಾನಿಗಳಿಗೆ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ದತ್ ತಿಳಿಸಿದ್ದಾರೆ.

57
<p>&nbsp;61 ವರ್ಷದ ನಟ ತಮಗೆ ಚಿಕಿತ್ಸೆ ನೀಡಿದ &nbsp;ವೈದ್ಯರಿಗೂ ಧನ್ಯವಾದ ಸಲ್ಲಿಸಿದ್ದಾರೆ.</p>

<p>&nbsp;61 ವರ್ಷದ ನಟ ತಮಗೆ ಚಿಕಿತ್ಸೆ ನೀಡಿದ &nbsp;ವೈದ್ಯರಿಗೂ ಧನ್ಯವಾದ ಸಲ್ಲಿಸಿದ್ದಾರೆ.</p>

 61 ವರ್ಷದ ನಟ ತಮಗೆ ಚಿಕಿತ್ಸೆ ನೀಡಿದ  ವೈದ್ಯರಿಗೂ ಧನ್ಯವಾದ ಸಲ್ಲಿಸಿದ್ದಾರೆ.

67
<p>ಡಾ. ಸೇವಂತಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನನ್ನ ಜೀವನದಲ್ಲಿ ಹೊಸ ಹುಟ್ಟಿಗೆ ಕಾರಣವಾದರು ಎಂದು ನೆನೆದಿದ್ದಾರೆ.</p>

<p>ಡಾ. ಸೇವಂತಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನನ್ನ ಜೀವನದಲ್ಲಿ ಹೊಸ ಹುಟ್ಟಿಗೆ ಕಾರಣವಾದರು ಎಂದು ನೆನೆದಿದ್ದಾರೆ.</p>

ಡಾ. ಸೇವಂತಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನನ್ನ ಜೀವನದಲ್ಲಿ ಹೊಸ ಹುಟ್ಟಿಗೆ ಕಾರಣವಾದರು ಎಂದು ನೆನೆದಿದ್ದಾರೆ.

77
<p>ಉಸಿರಾಟ ಸಮಸ್ಯೆಯೂ ಸೇರಿದಂತೆ ಆರೋಗ್ಯ ಕೈಕೊಟ್ಟಿದ್ದರಿಂದ ದತ್ ಅನೇಕ ದಿನ ಚಿಕಿತ್ಸೆ ಪಡೆದು ಮರಳಿದ್ದರು.&nbsp;</p>

<p>ಉಸಿರಾಟ ಸಮಸ್ಯೆಯೂ ಸೇರಿದಂತೆ ಆರೋಗ್ಯ ಕೈಕೊಟ್ಟಿದ್ದರಿಂದ ದತ್ ಅನೇಕ ದಿನ ಚಿಕಿತ್ಸೆ ಪಡೆದು ಮರಳಿದ್ದರು.&nbsp;</p>

ಉಸಿರಾಟ ಸಮಸ್ಯೆಯೂ ಸೇರಿದಂತೆ ಆರೋಗ್ಯ ಕೈಕೊಟ್ಟಿದ್ದರಿಂದ ದತ್ ಅನೇಕ ದಿನ ಚಿಕಿತ್ಸೆ ಪಡೆದು ಮರಳಿದ್ದರು. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved