ಆಲಿಯಾ ರಣಬೀರ್ ಮದುವೆ, ಡಿವೋರ್ಸ್ ಬಗ್ಗೆ KRK ಭವಿಷ್ಯ!
ಸ್ವಯಂ ಘೋಷಿತ ವಿಮರ್ಶಕ ಜೊತೆಗೆ ಈಗ ಜ್ಯೋತಿಷಿ ಆಗಿರುವ ಕಮಲ್ ಆರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದು ಟ್ರೋಲ್ಗೆ ಗುರಿಯಾಗಿದ್ದಾರೆ. ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೊನಸ್, ಮೈಕಾ ಸಿಂಗ್ ಮುಂತಾದವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಳೆದ ತಿಂಗಳಿನಿಂದ ಕಮಲ್ ಆರ್ ಖಾನ್ ನ್ಯೂಸ್ನಲ್ಲಿದ್ದಾರೆ. ಈ ಸ್ವಯಂ ಘೋಷಿತ ವಿಮರ್ಶಕ ಕೆಆರ್ಕೆ ಅನಗತ್ಯ ವಿಷಯಗಳ ಕಾರಣಗಳಿಗಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ.

<p>ಇತ್ತೀಚಿನ ದಿನಗಳಲ್ಲಿ ಕೆಆರ್ಕೆ, ಬಾಲಿವುಡ್ ಸ್ಟಾರ್ಗಳ ವೈಯಕ್ತಿಕ ಮತ್ತು ಪ್ರೊಫೆಷನಲ್ ಲೈಪ್ ಬಗ್ಗೆ ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ.</p><p> </p>
ಇತ್ತೀಚಿನ ದಿನಗಳಲ್ಲಿ ಕೆಆರ್ಕೆ, ಬಾಲಿವುಡ್ ಸ್ಟಾರ್ಗಳ ವೈಯಕ್ತಿಕ ಮತ್ತು ಪ್ರೊಫೆಷನಲ್ ಲೈಪ್ ಬಗ್ಗೆ ಭವಿಷ್ಯ ನುಡಿಯಲು ಪ್ರಾರಂಭಿಸಿದ್ದಾರೆ.
<p>ಕಳೆದ ವಾರ ಅವರು ನಿಕ್ ಜೊನಸ್ 10 ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಂದ ವಿಚ್ಚೇದನ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದು ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದರು.</p>
ಕಳೆದ ವಾರ ಅವರು ನಿಕ್ ಜೊನಸ್ 10 ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಂದ ವಿಚ್ಚೇದನ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದು ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದರು.
<p>ಈಗ ಆಲಿಯಾ ಮತ್ತು ರಣಬೀರ್ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಟ್ವೀಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ ಕೆಆರ್ಕೆ.</p><p> </p>
ಈಗ ಆಲಿಯಾ ಮತ್ತು ರಣಬೀರ್ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಟ್ವೀಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ ಕೆಆರ್ಕೆ.
<p> ಇನ್ನೂ ಮದುವೆಯೇ ಆಗದ ಈ ಜೋಡಿಯ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದು ಟ್ರೋಲ್ಗೆ ಗುರಿಯಾಗಿದ್ದಾರೆ.</p>
ಇನ್ನೂ ಮದುವೆಯೇ ಆಗದ ಈ ಜೋಡಿಯ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದು ಟ್ರೋಲ್ಗೆ ಗುರಿಯಾಗಿದ್ದಾರೆ.
<p> 2022ರ ಅಂತ್ಯದ ವೇಳೆಗೆ ದಂಪತಿ ವಿವಾಹವಾಗಲಿದ್ದಾರೆ ಮತ್ತು ಮದುವೆಯಾದ 15 ವರ್ಷಗಳಲ್ಲಿ ರಣಬೀರ್ ವಿಚ್ಛೇದನ ಪಡೆಯುತ್ತಾರೆ ಎಂದು ಖಾನ್ ಹೇಳಿದ್ದಾರೆ.</p>
2022ರ ಅಂತ್ಯದ ವೇಳೆಗೆ ದಂಪತಿ ವಿವಾಹವಾಗಲಿದ್ದಾರೆ ಮತ್ತು ಮದುವೆಯಾದ 15 ವರ್ಷಗಳಲ್ಲಿ ರಣಬೀರ್ ವಿಚ್ಛೇದನ ಪಡೆಯುತ್ತಾರೆ ಎಂದು ಖಾನ್ ಹೇಳಿದ್ದಾರೆ.
<p>ಕಂಗನಾ ರಣಾವತ್ ಮತ್ತು ಟಬು ಅವರ ವಿವಾಹದ ಬಗ್ಗೆಯೂ ಭವಿಷ್ಯ ನುಡಿದಿದ್ದರು. ನಟಿಯರಿಬ್ಬರೂ ಎಂದಿಗೂ ಮದುವೆಯಾಗುವುದಿಲ್ಲ ಎಂದು ಅವರು ತಮ್ಮ ಟ್ವೀಟ್ಗಳಲ್ಲಿ ಉಲ್ಲೇಖಿಸಿದ್ದಾರೆ.</p><p> </p>
ಕಂಗನಾ ರಣಾವತ್ ಮತ್ತು ಟಬು ಅವರ ವಿವಾಹದ ಬಗ್ಗೆಯೂ ಭವಿಷ್ಯ ನುಡಿದಿದ್ದರು. ನಟಿಯರಿಬ್ಬರೂ ಎಂದಿಗೂ ಮದುವೆಯಾಗುವುದಿಲ್ಲ ಎಂದು ಅವರು ತಮ್ಮ ಟ್ವೀಟ್ಗಳಲ್ಲಿ ಉಲ್ಲೇಖಿಸಿದ್ದಾರೆ.
<p>ರಣಬೀರ್ ಮತ್ತು ಆಲಿಯಾರ ಮದುವೆ ಮತ್ತು ಡಿವೋರ್ಸ್ ಬಗ್ಗೆ ಅನಾವಶ್ಯಕ ಟ್ವೀಟ್ ಮಾಡುವ ಮೂಲಕ ವಿವಾದಗಳಿಗೆ ಕೆಆರ್ಕೆ ಕಾರಣವಾಗಿದ್ದಾರೆ . </p>
ರಣಬೀರ್ ಮತ್ತು ಆಲಿಯಾರ ಮದುವೆ ಮತ್ತು ಡಿವೋರ್ಸ್ ಬಗ್ಗೆ ಅನಾವಶ್ಯಕ ಟ್ವೀಟ್ ಮಾಡುವ ಮೂಲಕ ವಿವಾದಗಳಿಗೆ ಕೆಆರ್ಕೆ ಕಾರಣವಾಗಿದ್ದಾರೆ .
<p>ಕೆಆರ್ಕೆ ಈ ರೀತಿಯ ಭವಿಷ್ಯವಾಣಿಗಳ ಮೂಲಕ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ </p>
ಕೆಆರ್ಕೆ ಈ ರೀತಿಯ ಭವಿಷ್ಯವಾಣಿಗಳ ಮೂಲಕ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.