ಭಾವಿ ಅತ್ತೆ ನೀತು ಸಿಂಗ್ ಜೊತೆ ಆಲಿಯಾ ಭಟ್ ಫೋಟೋ ವೈರಲ್!
ಬಾಲಿವುಡ್ನ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆಯಾಗಲು ನಿರ್ಧಾರ ಮಾಡಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಆಲಿಯಾ ಭಟ್ ತನ್ನ ಭಾವಿ ಅತ್ತೆ ನೀತು ಸಿಂಗ್ ಜೊತೆ ಹಳೆಯ ಬಂಗಲೆ ಕೃಷ್ಣರಾಜದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಇಬ್ಬರೂ ಈ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ಮತ್ತು ಇಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ಭಾವಿ ಅತ್ತೆ ಸೊಸೆಯ ಪೋಟೋ ವೈರಲ್ ಆಗಿದೆ.

<p>ಈ ಸಮಯದಲ್ಲಿ, ಆಲಿಯಾ ಶಾರ್ಟ್ಸ್ ಮತ್ತು ಬಿಳಿ ಟೀ ಶರ್ಟ್ ಧರಿಸಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟಿ ಮುಖಕ್ಕೆ ಮಾಸ್ಕ್ ಹಾಗೂ ಗಾಗಲ್ ಜೊತೆ ಕಾಣಿಸಿಕೊಂಡರು ಕಪೂರ್ ಫ್ಯಾಮಿಲಿಯ ಭಾವಿ ಸೊಸೆ. </p>
ಈ ಸಮಯದಲ್ಲಿ, ಆಲಿಯಾ ಶಾರ್ಟ್ಸ್ ಮತ್ತು ಬಿಳಿ ಟೀ ಶರ್ಟ್ ಧರಿಸಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟಿ ಮುಖಕ್ಕೆ ಮಾಸ್ಕ್ ಹಾಗೂ ಗಾಗಲ್ ಜೊತೆ ಕಾಣಿಸಿಕೊಂಡರು ಕಪೂರ್ ಫ್ಯಾಮಿಲಿಯ ಭಾವಿ ಸೊಸೆ.
<p>ಅದೇ ಸಮಯದಲ್ಲಿ, ನೀತು ಸಿಂಗ್ ಕಪ್ಪು ಪ್ರಿಟೆಂಡ್ ಟಾಪ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡರು. ಓಪನ್ ಹೇರ್, ಕನ್ನಡಕದೊಂದಿಗೆ ಮಾಸ್ಕ್ ಧರಿಸಿದ್ದರು. ಕೃಷ್ಣರಾಜ ಹೌಸ್ನಲ್ಲಿ ನಡೆಯುತ್ತಿರುವ ಕನ್ಸ್ಟ್ರಕ್ಷನ್ ಕೆಲಸ ಪರಿಶೀಲಿಸಿದ ನಂತರ ಆಲಿಯಾ ಮತ್ತು ನೀತು ಒಂದೇ ಕಾರಿನಲ್ಲಿ ಹೊರಟರು.</p>
ಅದೇ ಸಮಯದಲ್ಲಿ, ನೀತು ಸಿಂಗ್ ಕಪ್ಪು ಪ್ರಿಟೆಂಡ್ ಟಾಪ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡರು. ಓಪನ್ ಹೇರ್, ಕನ್ನಡಕದೊಂದಿಗೆ ಮಾಸ್ಕ್ ಧರಿಸಿದ್ದರು. ಕೃಷ್ಣರಾಜ ಹೌಸ್ನಲ್ಲಿ ನಡೆಯುತ್ತಿರುವ ಕನ್ಸ್ಟ್ರಕ್ಷನ್ ಕೆಲಸ ಪರಿಶೀಲಿಸಿದ ನಂತರ ಆಲಿಯಾ ಮತ್ತು ನೀತು ಒಂದೇ ಕಾರಿನಲ್ಲಿ ಹೊರಟರು.
<p>ಸುದ್ದಿಗಳ ಪ್ರಕಾರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವಿವಾಹದ ಪೂಜೆಯನ್ನು ಈ ಮನೆಯಲ್ಲಿ ಆಯೋಜಿಸಲಾಗುವುದು ಮತ್ತು ನೀತು ಸಿಂಗ್ ಅವರ ಮನೆಯಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಲು ಆಗಾಗ್ಗೆ ಬರಲು ಇದು ಕಾರಣವಾಗಿದೆ.</p>
ಸುದ್ದಿಗಳ ಪ್ರಕಾರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವಿವಾಹದ ಪೂಜೆಯನ್ನು ಈ ಮನೆಯಲ್ಲಿ ಆಯೋಜಿಸಲಾಗುವುದು ಮತ್ತು ನೀತು ಸಿಂಗ್ ಅವರ ಮನೆಯಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಲು ಆಗಾಗ್ಗೆ ಬರಲು ಇದು ಕಾರಣವಾಗಿದೆ.
<p>ಕೃಷ್ಣರಾಜ್ ಬಂಗ್ಲೆಯಲ್ಲಿ ನೆಡೆಯುತ್ತಿರುವ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ನೀತು ಬಯಸುತ್ತಾರೆ. ತುಂಬಾ ಆಧ್ಯಾತ್ಮಿಕರಾಗಿರುವ ನೀತು ಗುರುಜಿ ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಲು ಬಯಸುತ್ತಾರೆ ಇದಲ್ಲದೆ, ಅವರ ಮಕ್ಕಳ ಅನೇಕ ನೆನಪುಗಳು ಈ ಮನೆಗೆ ಬೆಸೆದುಕೊಂಡಿವೆ. </p>
ಕೃಷ್ಣರಾಜ್ ಬಂಗ್ಲೆಯಲ್ಲಿ ನೆಡೆಯುತ್ತಿರುವ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ನೀತು ಬಯಸುತ್ತಾರೆ. ತುಂಬಾ ಆಧ್ಯಾತ್ಮಿಕರಾಗಿರುವ ನೀತು ಗುರುಜಿ ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಲು ಬಯಸುತ್ತಾರೆ ಇದಲ್ಲದೆ, ಅವರ ಮಕ್ಕಳ ಅನೇಕ ನೆನಪುಗಳು ಈ ಮನೆಗೆ ಬೆಸೆದುಕೊಂಡಿವೆ.
<p>ಸುದ್ದಿಯ ಪ್ರಕಾರ, 1980 ರಲ್ಲಿ ನೀತು ಮತ್ತು ಪತಿ ರಿಷಿ ಕಪೂರ್ ಅವರು ಪಾಲಿ ಬೆಟ್ಟದ ಕೃಷ್ಣರಾಜ್ ಬಂಗಲೆ ಖರೀದಿಸಿದರು, ಇದರಲ್ಲಿ ಅವರು ರಣಬೀರ್ ಮತ್ತು ರಿಧಿಮಾ ಅವರೊಂದಿಗೆ 35 ವರ್ಷಗಳಿಂದ ವಾಸಿಸುತ್ತಿದ್ದಾರೆ.</p>
ಸುದ್ದಿಯ ಪ್ರಕಾರ, 1980 ರಲ್ಲಿ ನೀತು ಮತ್ತು ಪತಿ ರಿಷಿ ಕಪೂರ್ ಅವರು ಪಾಲಿ ಬೆಟ್ಟದ ಕೃಷ್ಣರಾಜ್ ಬಂಗಲೆ ಖರೀದಿಸಿದರು, ಇದರಲ್ಲಿ ಅವರು ರಣಬೀರ್ ಮತ್ತು ರಿಧಿಮಾ ಅವರೊಂದಿಗೆ 35 ವರ್ಷಗಳಿಂದ ವಾಸಿಸುತ್ತಿದ್ದಾರೆ.
<p>ಈ ಮನೆಯಲ್ಲಿ ಮೊದಲ ಪೂಜೆಯನ್ನು ಮಾಡಬೇಕೆಂದು ನೀತು ಬಯಸುತ್ತಾರೆ. ಕಪೂರ್ರ ಬಂಗಲೆಯ ಜಾಗದಲ್ಲಿ 15 ಅಂತಸ್ತಿನ ಎತ್ತರದ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಿದ್ದು ಅವರು ಬಂಗಲೆ ನೆಲಸಮಗೊಳಿಸಲು ಮತ್ತು ಎತ್ತರದ ಕಟ್ಟಡವನ್ನು ನಿರ್ಮಿಸಲು ಬಿಎಂಸಿಯಿಂದ ಅನುಮತಿ ಕೋರಿದ್ದಾರೆ . </p>
ಈ ಮನೆಯಲ್ಲಿ ಮೊದಲ ಪೂಜೆಯನ್ನು ಮಾಡಬೇಕೆಂದು ನೀತು ಬಯಸುತ್ತಾರೆ. ಕಪೂರ್ರ ಬಂಗಲೆಯ ಜಾಗದಲ್ಲಿ 15 ಅಂತಸ್ತಿನ ಎತ್ತರದ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಿದ್ದು ಅವರು ಬಂಗಲೆ ನೆಲಸಮಗೊಳಿಸಲು ಮತ್ತು ಎತ್ತರದ ಕಟ್ಟಡವನ್ನು ನಿರ್ಮಿಸಲು ಬಿಎಂಸಿಯಿಂದ ಅನುಮತಿ ಕೋರಿದ್ದಾರೆ .
<p>ರಣಬೀರ್ ಮತ್ತು ಆಲಿಯಾ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್ನಲ್ಲಿ ಭೇಟಿಯಾದರು. ಅಂದಿನಿಂದ, ಇಬ್ಬರ ನಡುವಿನ ಸಂಬಂಧದ ವರದಿಗಳು ಬರುತ್ತಿವೆ. ಆದರೆ ಆಲಿಯಾ ಈ ರಿಲೆಷನ್ಶಿಪ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ, ಆದರೆ ರಣಬೀರ್ ಈ ವಿಷಯದಲ್ಲಿ ಸ್ವಲ್ಪ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ</p>
ರಣಬೀರ್ ಮತ್ತು ಆಲಿಯಾ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್ನಲ್ಲಿ ಭೇಟಿಯಾದರು. ಅಂದಿನಿಂದ, ಇಬ್ಬರ ನಡುವಿನ ಸಂಬಂಧದ ವರದಿಗಳು ಬರುತ್ತಿವೆ. ಆದರೆ ಆಲಿಯಾ ಈ ರಿಲೆಷನ್ಶಿಪ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ, ಆದರೆ ರಣಬೀರ್ ಈ ವಿಷಯದಲ್ಲಿ ಸ್ವಲ್ಪ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ
<p>ಸಂದರ್ಶನವೊಂದರಲ್ಲಿ ರಣಬೀರ್ ಅವರ ಸಂಬಂಧದ ಬಗ್ಗೆ ಕೇಳಿದಾಗ, 'ಇಲ್ಲ ನಾನು ಒಬ್ಬಂಟಿಯಾಗಿಲ್ಲ, ನಾನು ಎಂದಿಗೂ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಇದರ ನಂತರ, ಅವರು ಆಲಿಯಾ ಭಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದಾಗ, 'ನಾನು ಈ ಪ್ರಶ್ನೆಗೆ ಉತ್ತರಿಸಲು ಸಿದ್ಧನಲ್ಲ' ಎಂದು ರಣಬೀರ್ ತಮಾಷೆಯಾಗಿ ಉತ್ತರ ನೀಡಿದ್ದರು.</p>
ಸಂದರ್ಶನವೊಂದರಲ್ಲಿ ರಣಬೀರ್ ಅವರ ಸಂಬಂಧದ ಬಗ್ಗೆ ಕೇಳಿದಾಗ, 'ಇಲ್ಲ ನಾನು ಒಬ್ಬಂಟಿಯಾಗಿಲ್ಲ, ನಾನು ಎಂದಿಗೂ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಇದರ ನಂತರ, ಅವರು ಆಲಿಯಾ ಭಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದಾಗ, 'ನಾನು ಈ ಪ್ರಶ್ನೆಗೆ ಉತ್ತರಿಸಲು ಸಿದ್ಧನಲ್ಲ' ಎಂದು ರಣಬೀರ್ ತಮಾಷೆಯಾಗಿ ಉತ್ತರ ನೀಡಿದ್ದರು.