MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ದೀಪಿಕಾ, ಆಮೀರ್ ಮತ್ತು ಅನುಷ್ಕಾರ ಮೇಲೂ ಕಂಗನಾಳ ವಾಗ್ದಾಳಿ

ದೀಪಿಕಾ, ಆಮೀರ್ ಮತ್ತು ಅನುಷ್ಕಾರ ಮೇಲೂ ಕಂಗನಾಳ ವಾಗ್ದಾಳಿ

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ. ಕಂಗನಾ ರಣಾವತ್‌ ಸುಂಶಾತ್‌ ಸಾವಿನ  ನಂತರ ಅನೇಕ ಬಾಲಿವುಡ್ ಸೆಲೆಬ್ರೆಟಿಗಳನ್ನು ಗುರಿಯಾಗಿಸಿ ವಾಗ್ದಾಳಿ  ನೆಡೆಸುತ್ತಿದ್ದಾರೆ. ಇತ್ತೀಚೆಗೆ  ಅವರು ದೀಪಿಕಾ ಪಡುಕೋಣೆಗೆ  ಡಿಪ್ರೆಶನ್‌ ದಂದೆ ನೆಡೆಸುವವಳು  ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ,  ರಿಯಾ ಚಕ್ರವರ್ತಿಯ ದುಬಾರಿ ವಕೀಲರ ಬಗ್ಗೆಯೂ ಮಾತಾನಾಡಿದ್ದಾರೆ.  ಅಲ್ಲದೆ ಅಮೀರ್ ಖಾನ್, ಅನುಷ್ಕಾ ಶರ್ಮಾ ಮತ್ತು ಆದಿತ್ಯ ಚೋಪ್ರಾ ಅವರಿಗೂ ಹಿಗ್ಗಾಮುಗ್ಗಾ ಮಾತಾನಾಡಿದ್ದಾರೆ.

2 Min read
Suvarna News | Asianet News
Published : Aug 21 2020, 05:15 PM IST
Share this Photo Gallery
  • FB
  • TW
  • Linkdin
  • Whatsapp
19
<p>ದೀಪಿಕಾ ಪಡುಕೋಣೆ 2015 16ರಲ್ಲಿ ಇದ್ದಕ್ಕಿದ್ದಂತೆ 2008 ರಲ್ಲಿ ನಾನು ಮೋಸ ಹೋಗಿದ್ದೇನೆ ಅದರಿಂದ ನಾನು ಇಂದು ಖಿನ್ನತೆಗೆ ಒಳಗಾಗಿದ್ದೇನೆ. ಎಂದು ಹೇಳಿತ್ತಾಳೆ. 8 ವರ್ಷಗಳ ನಂತರ? ಇವುಗಳ ಮಧ್ಯದಲ್ಲಿ ಅವಳ ಅಫೇರ್‌ ನಡೆಯುತ್ತಿತ್ತು, &nbsp; ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅಲಂಕಾರ&nbsp;ಮಾಡಿಕೊಂಡು ಹೊರಗೆ ಹೋತ್ತಾಳೆ. ಎಲ್ಲವೂ ನಡೆಯುತ್ತದೆ. ಮದುವೆಯೂ ಕೂಡ. ಆದರೆ ಖಿನ್ನತೆಯೂ ಇದೆ' ಎಂದು ಕಂಗನಾ ದೀಪಿಕಾಳ ಖಿನ್ನತೆಯ ಬಗ್ಗೆ &nbsp;ರಿಪಬ್ಲಿಕ್ ಟಿವಿಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ್ದಾರೆ.</p>

<p>ದೀಪಿಕಾ ಪಡುಕೋಣೆ 2015-16ರಲ್ಲಿ ಇದ್ದಕ್ಕಿದ್ದಂತೆ 2008 ರಲ್ಲಿ ನಾನು ಮೋಸ ಹೋಗಿದ್ದೇನೆ ಅದರಿಂದ ನಾನು ಇಂದು ಖಿನ್ನತೆಗೆ ಒಳಗಾಗಿದ್ದೇನೆ. ಎಂದು ಹೇಳಿತ್ತಾಳೆ. 8 ವರ್ಷಗಳ ನಂತರ? ಇವುಗಳ ಮಧ್ಯದಲ್ಲಿ ಅವಳ ಅಫೇರ್‌ ನಡೆಯುತ್ತಿತ್ತು, &nbsp; ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅಲಂಕಾರ&nbsp;ಮಾಡಿಕೊಂಡು ಹೊರಗೆ ಹೋತ್ತಾಳೆ. ಎಲ್ಲವೂ ನಡೆಯುತ್ತದೆ. ಮದುವೆಯೂ ಕೂಡ. ಆದರೆ ಖಿನ್ನತೆಯೂ ಇದೆ' ಎಂದು ಕಂಗನಾ ದೀಪಿಕಾಳ ಖಿನ್ನತೆಯ ಬಗ್ಗೆ &nbsp;ರಿಪಬ್ಲಿಕ್ ಟಿವಿಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ್ದಾರೆ.</p>

ದೀಪಿಕಾ ಪಡುಕೋಣೆ 2015-16ರಲ್ಲಿ ಇದ್ದಕ್ಕಿದ್ದಂತೆ 2008 ರಲ್ಲಿ ನಾನು ಮೋಸ ಹೋಗಿದ್ದೇನೆ ಅದರಿಂದ ನಾನು ಇಂದು ಖಿನ್ನತೆಗೆ ಒಳಗಾಗಿದ್ದೇನೆ. ಎಂದು ಹೇಳಿತ್ತಾಳೆ. 8 ವರ್ಷಗಳ ನಂತರ? ಇವುಗಳ ಮಧ್ಯದಲ್ಲಿ ಅವಳ ಅಫೇರ್‌ ನಡೆಯುತ್ತಿತ್ತು,   ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಅಲಂಕಾರ ಮಾಡಿಕೊಂಡು ಹೊರಗೆ ಹೋತ್ತಾಳೆ. ಎಲ್ಲವೂ ನಡೆಯುತ್ತದೆ. ಮದುವೆಯೂ ಕೂಡ. ಆದರೆ ಖಿನ್ನತೆಯೂ ಇದೆ' ಎಂದು ಕಂಗನಾ ದೀಪಿಕಾಳ ಖಿನ್ನತೆಯ ಬಗ್ಗೆ  ರಿಪಬ್ಲಿಕ್ ಟಿವಿಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ್ದಾರೆ.

29
<p>'ಇದು ಯಾವ ರೀತಿಯ ಡಿಪ್ರೆಷನ್‌, ಅದು 8 ವರ್ಷಗಳ ನಂತರ ಸಂಭವಿಸುತ್ತದೆ. &nbsp;ನನಗೆ ತಿಳಿದ ಮಟ್ಟಿಗೆ, ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿರುವ ಜನರ ಜೀವನದ ಬಹುಪಾಲು ಭಾಗವು ಕಾರ್ಯನಿರ್ವಹಿಸುವುದಿಲ್ಲ. ಅವರು ತಮ್ಮ ಕೆಲಸವನ್ನು ಪೂರ್ಣ ಸಾಮರ್ಥ್ಯದಿಂದ ಮಾಡಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂಬ ಅನುಮಾನವಿದೆ? ಮತ್ತು ಅವಳ ಖಿನ್ನತೆಯು 8 ವರ್ಷಗಳ ಹಿಂದಿನ ಬ್ರೇಕಪ್‌ನಿಂದ ಆಗಿದೆ' ಎಂದು ಕಂಗನಾ &nbsp;ಪ್ರಶ್ನಿಸಿದ್ದಾರೆ.</p>

<p>'ಇದು ಯಾವ ರೀತಿಯ ಡಿಪ್ರೆಷನ್‌, ಅದು 8 ವರ್ಷಗಳ ನಂತರ ಸಂಭವಿಸುತ್ತದೆ. &nbsp;ನನಗೆ ತಿಳಿದ ಮಟ್ಟಿಗೆ, ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿರುವ ಜನರ ಜೀವನದ ಬಹುಪಾಲು ಭಾಗವು ಕಾರ್ಯನಿರ್ವಹಿಸುವುದಿಲ್ಲ. ಅವರು ತಮ್ಮ ಕೆಲಸವನ್ನು ಪೂರ್ಣ ಸಾಮರ್ಥ್ಯದಿಂದ ಮಾಡಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂಬ ಅನುಮಾನವಿದೆ? ಮತ್ತು ಅವಳ ಖಿನ್ನತೆಯು 8 ವರ್ಷಗಳ ಹಿಂದಿನ ಬ್ರೇಕಪ್‌ನಿಂದ ಆಗಿದೆ' ಎಂದು ಕಂಗನಾ &nbsp;ಪ್ರಶ್ನಿಸಿದ್ದಾರೆ.</p>

'ಇದು ಯಾವ ರೀತಿಯ ಡಿಪ್ರೆಷನ್‌, ಅದು 8 ವರ್ಷಗಳ ನಂತರ ಸಂಭವಿಸುತ್ತದೆ.  ನನಗೆ ತಿಳಿದ ಮಟ್ಟಿಗೆ, ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿರುವ ಜನರ ಜೀವನದ ಬಹುಪಾಲು ಭಾಗವು ಕಾರ್ಯನಿರ್ವಹಿಸುವುದಿಲ್ಲ. ಅವರು ತಮ್ಮ ಕೆಲಸವನ್ನು ಪೂರ್ಣ ಸಾಮರ್ಥ್ಯದಿಂದ ಮಾಡಲು ಸಾಧ್ಯವಾಗುತ್ತದೆ ಅಥವಾ ಇಲ್ಲವೇ ಎಂಬ ಅನುಮಾನವಿದೆ? ಮತ್ತು ಅವಳ ಖಿನ್ನತೆಯು 8 ವರ್ಷಗಳ ಹಿಂದಿನ ಬ್ರೇಕಪ್‌ನಿಂದ ಆಗಿದೆ' ಎಂದು ಕಂಗನಾ  ಪ್ರಶ್ನಿಸಿದ್ದಾರೆ.

39
<p>ಅದೇ ಇಂಟರ್‌ವ್ಯೂವ್‌ನಲ್ಲಿ &nbsp;ಅಮೀರ್ ಖಾನ್ ಮತ್ತು ಇತರ ಸೆಲೆಬ್ರೆಟಿಗಳು &nbsp;ಸುಶಾಂತ್‌ ಸಾವಿಗೆ ಧ್ವನಿ ಎತ್ತದ ಕಾರಣ ಕಂಗನಾ ಗುರಿಯಾಗಿಸಿಕೊಂಡಿದ್ದಾರೆ.</p>

<p>ಅದೇ ಇಂಟರ್‌ವ್ಯೂವ್‌ನಲ್ಲಿ &nbsp;ಅಮೀರ್ ಖಾನ್ ಮತ್ತು ಇತರ ಸೆಲೆಬ್ರೆಟಿಗಳು &nbsp;ಸುಶಾಂತ್‌ ಸಾವಿಗೆ ಧ್ವನಿ ಎತ್ತದ ಕಾರಣ ಕಂಗನಾ ಗುರಿಯಾಗಿಸಿಕೊಂಡಿದ್ದಾರೆ.</p>

ಅದೇ ಇಂಟರ್‌ವ್ಯೂವ್‌ನಲ್ಲಿ  ಅಮೀರ್ ಖಾನ್ ಮತ್ತು ಇತರ ಸೆಲೆಬ್ರೆಟಿಗಳು  ಸುಶಾಂತ್‌ ಸಾವಿಗೆ ಧ್ವನಿ ಎತ್ತದ ಕಾರಣ ಕಂಗನಾ ಗುರಿಯಾಗಿಸಿಕೊಂಡಿದ್ದಾರೆ.

49
<p>&nbsp;'ಈ ದಂಧೆಯು &nbsp;ಇಡೀ ರಾಕೇಟ್ ಯಾವ &nbsp;ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ &nbsp;ಅಂದರೆ &nbsp;ಒಬ್ಬ ವ್ಯಕ್ತಿಯು ಮಾತನಾಡದಿದ್ದರೆ, ಆ ರಾಕೇಟ್ ನ ಯಾರು ಮಾತಾನಾಡುವುದಿಲ್ಲ. ಸುಶಾಂತ್ ಪರ ಸಿಬಿಐ ತನಿಖೆಗೆ ಯಾರೂ ಒತ್ತಾಯಿಸಲಿಲ್ಲ' ಎಂದಿದ್ದಾರೆ ಮಣಿಕರ್ಣೀಕ ನಟಿ.</p>

<p>&nbsp;'ಈ ದಂಧೆಯು &nbsp;ಇಡೀ ರಾಕೇಟ್ ಯಾವ &nbsp;ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ &nbsp;ಅಂದರೆ &nbsp;ಒಬ್ಬ ವ್ಯಕ್ತಿಯು ಮಾತನಾಡದಿದ್ದರೆ, ಆ ರಾಕೇಟ್ ನ ಯಾರು ಮಾತಾನಾಡುವುದಿಲ್ಲ. ಸುಶಾಂತ್ ಪರ ಸಿಬಿಐ ತನಿಖೆಗೆ ಯಾರೂ ಒತ್ತಾಯಿಸಲಿಲ್ಲ' ಎಂದಿದ್ದಾರೆ ಮಣಿಕರ್ಣೀಕ ನಟಿ.</p>

 'ಈ ದಂಧೆಯು  ಇಡೀ ರಾಕೇಟ್ ಯಾವ  ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ  ಅಂದರೆ  ಒಬ್ಬ ವ್ಯಕ್ತಿಯು ಮಾತನಾಡದಿದ್ದರೆ, ಆ ರಾಕೇಟ್ ನ ಯಾರು ಮಾತಾನಾಡುವುದಿಲ್ಲ. ಸುಶಾಂತ್ ಪರ ಸಿಬಿಐ ತನಿಖೆಗೆ ಯಾರೂ ಒತ್ತಾಯಿಸಲಿಲ್ಲ' ಎಂದಿದ್ದಾರೆ ಮಣಿಕರ್ಣೀಕ ನಟಿ.

59
<p>&nbsp;'ಅಮೀರ್ ಖಾನ್ ಸುಶಾಂತ್‌ ಜೊತೆ &nbsp;'ಪಿಕೆ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅಮೀರ್ ಏನನ್ನೂ ಹೇಳದಿದ್ದರೆ ಅನುಷ್ಕಾ (ಶರ್ಮಾ) ಏನನ್ನೂ ಹೇಳುವುದಿಲ್ಲ. ಆಗ ರಾಜು ಹಿರಾನಿ ಏನನ್ನೂ ಹೇಳುವುದಿಲ್ಲ ಮತ್ತು ನಂತರ ಆದಿತ್ಯ ಚೋಪ್ರಾ ಮತ್ತು ಅವರ ಪತ್ನಿ ರಾಣಿ ಮುಖರ್ಜಿ ಕೂಡ ಏನನ್ನೂ ಹೇಳುವುದಿಲ್ಲ...</p>

<p>&nbsp;'ಅಮೀರ್ ಖಾನ್ ಸುಶಾಂತ್‌ ಜೊತೆ &nbsp;'ಪಿಕೆ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅಮೀರ್ ಏನನ್ನೂ ಹೇಳದಿದ್ದರೆ ಅನುಷ್ಕಾ (ಶರ್ಮಾ) ಏನನ್ನೂ ಹೇಳುವುದಿಲ್ಲ. ಆಗ ರಾಜು ಹಿರಾನಿ ಏನನ್ನೂ ಹೇಳುವುದಿಲ್ಲ ಮತ್ತು ನಂತರ ಆದಿತ್ಯ ಚೋಪ್ರಾ ಮತ್ತು ಅವರ ಪತ್ನಿ ರಾಣಿ ಮುಖರ್ಜಿ ಕೂಡ ಏನನ್ನೂ ಹೇಳುವುದಿಲ್ಲ...</p>

 'ಅಮೀರ್ ಖಾನ್ ಸುಶಾಂತ್‌ ಜೊತೆ  'ಪಿಕೆ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅಮೀರ್ ಏನನ್ನೂ ಹೇಳದಿದ್ದರೆ ಅನುಷ್ಕಾ (ಶರ್ಮಾ) ಏನನ್ನೂ ಹೇಳುವುದಿಲ್ಲ. ಆಗ ರಾಜು ಹಿರಾನಿ ಏನನ್ನೂ ಹೇಳುವುದಿಲ್ಲ ಮತ್ತು ನಂತರ ಆದಿತ್ಯ ಚೋಪ್ರಾ ಮತ್ತು ಅವರ ಪತ್ನಿ ರಾಣಿ ಮುಖರ್ಜಿ ಕೂಡ ಏನನ್ನೂ ಹೇಳುವುದಿಲ್ಲ...

69
<p>...ಇದು ಸಂಪೂರ್ಣ ದಂಧೆಯಾಗಿದೆ, ಇದು ಗ್ಯಾಂಗ್‌ನಂತೆ ಕಾರ್ಯನಿರ್ವಹಿಸುತ್ತದೆ. ಈಗಲೂ ಸಹ ಕೆಲವೇ ಜನ ಮಾತಾನಾಡುತ್ತಿದ್ದಾರೆ &nbsp;ಉಳಿದವರೆಲ್ಲರೂ &nbsp;ಸುಮ್ಮನೆ ಕುಳಿತಿದ್ದಾರೆ' ಎಂದ ಕಂಗನಾ ರಣಾವತ್‌.</p>

<p>...ಇದು ಸಂಪೂರ್ಣ ದಂಧೆಯಾಗಿದೆ, ಇದು ಗ್ಯಾಂಗ್‌ನಂತೆ ಕಾರ್ಯನಿರ್ವಹಿಸುತ್ತದೆ. ಈಗಲೂ ಸಹ ಕೆಲವೇ ಜನ ಮಾತಾನಾಡುತ್ತಿದ್ದಾರೆ &nbsp;ಉಳಿದವರೆಲ್ಲರೂ &nbsp;ಸುಮ್ಮನೆ ಕುಳಿತಿದ್ದಾರೆ' ಎಂದ ಕಂಗನಾ ರಣಾವತ್‌.</p>

...ಇದು ಸಂಪೂರ್ಣ ದಂಧೆಯಾಗಿದೆ, ಇದು ಗ್ಯಾಂಗ್‌ನಂತೆ ಕಾರ್ಯನಿರ್ವಹಿಸುತ್ತದೆ. ಈಗಲೂ ಸಹ ಕೆಲವೇ ಜನ ಮಾತಾನಾಡುತ್ತಿದ್ದಾರೆ  ಉಳಿದವರೆಲ್ಲರೂ  ಸುಮ್ಮನೆ ಕುಳಿತಿದ್ದಾರೆ' ಎಂದ ಕಂಗನಾ ರಣಾವತ್‌.

79
<p>'ಇಡೀ ದೇಶ ನೋಡುತ್ತಿದೆ. &nbsp;ಅವರ ಹೃದಯದಲ್ಲಿ ಕಳ್ಳನಿಲ್ಲದಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಿದ ವ್ಯಕ್ತಿ ಸತ್ತಾಗ &nbsp;ನೊಣ-ಸೊಳ್ಳೆ ಸತ್ತುಹೋದಂತೆ ಏಕೆ ವರ್ತಿಸುತ್ತಿದ್ದೀರಿ. ನಿಮ್ಮ ಬಾಯಿಯಲ್ಲಿ ಅವರ ಬಗ್ಗೆ ಎರಡು ಪದಗಳಿಲ್ಲ. ಅವರ ತಂದೆ ಅಳುತ್ತಿದ್ದಾರೆ, ಆದರೆ ನೀವು ಅವರಿಗೆ ಸಂತಾಪ ಸೂಚಿಸುವ ಮಾತನ್ನು ಹೇಳಲು ಸಾಧ್ಯವಿಲ್ಲ. ನೀವು ಯಾವುದಕ್ಕೆ ಹೆದರುತ್ತೀರಿ? ಇದನ್ನು ಇಡೀ ಪ್ರಪಂಚದ ಮುಂದೆ ಬಹಿರಂಗಪಡಿಸಲಾಗಿದೆ' ಎಂದು ಕಂಗನಾ ಹೇಳಿದರು .</p>

<p>'ಇಡೀ ದೇಶ ನೋಡುತ್ತಿದೆ. &nbsp;ಅವರ ಹೃದಯದಲ್ಲಿ ಕಳ್ಳನಿಲ್ಲದಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಿದ ವ್ಯಕ್ತಿ ಸತ್ತಾಗ &nbsp;ನೊಣ-ಸೊಳ್ಳೆ ಸತ್ತುಹೋದಂತೆ ಏಕೆ ವರ್ತಿಸುತ್ತಿದ್ದೀರಿ. ನಿಮ್ಮ ಬಾಯಿಯಲ್ಲಿ ಅವರ ಬಗ್ಗೆ ಎರಡು ಪದಗಳಿಲ್ಲ. ಅವರ ತಂದೆ ಅಳುತ್ತಿದ್ದಾರೆ, ಆದರೆ ನೀವು ಅವರಿಗೆ ಸಂತಾಪ ಸೂಚಿಸುವ ಮಾತನ್ನು ಹೇಳಲು ಸಾಧ್ಯವಿಲ್ಲ. ನೀವು ಯಾವುದಕ್ಕೆ ಹೆದರುತ್ತೀರಿ? ಇದನ್ನು ಇಡೀ ಪ್ರಪಂಚದ ಮುಂದೆ ಬಹಿರಂಗಪಡಿಸಲಾಗಿದೆ' ಎಂದು ಕಂಗನಾ ಹೇಳಿದರು .</p>

'ಇಡೀ ದೇಶ ನೋಡುತ್ತಿದೆ.  ಅವರ ಹೃದಯದಲ್ಲಿ ಕಳ್ಳನಿಲ್ಲದಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಿದ ವ್ಯಕ್ತಿ ಸತ್ತಾಗ  ನೊಣ-ಸೊಳ್ಳೆ ಸತ್ತುಹೋದಂತೆ ಏಕೆ ವರ್ತಿಸುತ್ತಿದ್ದೀರಿ. ನಿಮ್ಮ ಬಾಯಿಯಲ್ಲಿ ಅವರ ಬಗ್ಗೆ ಎರಡು ಪದಗಳಿಲ್ಲ. ಅವರ ತಂದೆ ಅಳುತ್ತಿದ್ದಾರೆ, ಆದರೆ ನೀವು ಅವರಿಗೆ ಸಂತಾಪ ಸೂಚಿಸುವ ಮಾತನ್ನು ಹೇಳಲು ಸಾಧ್ಯವಿಲ್ಲ. ನೀವು ಯಾವುದಕ್ಕೆ ಹೆದರುತ್ತೀರಿ? ಇದನ್ನು ಇಡೀ ಪ್ರಪಂಚದ ಮುಂದೆ ಬಹಿರಂಗಪಡಿಸಲಾಗಿದೆ' ಎಂದು ಕಂಗನಾ ಹೇಳಿದರು .

89
<p>'ರಿಯಾ ಯಾಕೆ ಮತ್ತು ಹೇಗೆ ಇಷ್ಡು ದೊಡ್ಡ ವಕೀಲರನ್ನು ಪಡೆದರು ಎಂದು ಕಂಗನಾ ಪ್ರಶ್ನಿಸಿದರು'. ರಿಯಾ ಚಕ್ರವರ್ತಿ ಯಾವ&nbsp;&nbsp;ಲಾಯರ್‌ &nbsp;ಹೈಯರ್‌ ಮಾಡಿಕೊಂಡಿದಾರೋ ಅವರ &nbsp;ಲಿಂಕ್‌ಗಳು, ಸಂಪರ್ಕಗಳನ್ನು ಹುಡುಕಲು ಮತ್ತು ಅವರನ್ನು ತಲುಪಲು ನನಗೆ ಹಲವಾರು ದಿನಗಳು ಬೇಕಾಗುತ್ತವೆ. ಆದರೆ ರಿಯಾ ಅವರನ್ನು ಒಂದು ದಿನದಲ್ಲಿ ಒಂದು ಬಾರಿಗೆ ಹೇಗೆ ತಲುಪಿದರು?" ಅವರು ಅಂತಹ ದುಬಾರಿ ವಕೀಲರಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ&nbsp;</p>

<p>'ರಿಯಾ ಯಾಕೆ ಮತ್ತು ಹೇಗೆ ಇಷ್ಡು ದೊಡ್ಡ ವಕೀಲರನ್ನು ಪಡೆದರು ಎಂದು ಕಂಗನಾ ಪ್ರಶ್ನಿಸಿದರು'. ರಿಯಾ ಚಕ್ರವರ್ತಿ ಯಾವ&nbsp;&nbsp;ಲಾಯರ್‌ &nbsp;ಹೈಯರ್‌ ಮಾಡಿಕೊಂಡಿದಾರೋ ಅವರ &nbsp;ಲಿಂಕ್‌ಗಳು, ಸಂಪರ್ಕಗಳನ್ನು ಹುಡುಕಲು ಮತ್ತು ಅವರನ್ನು ತಲುಪಲು ನನಗೆ ಹಲವಾರು ದಿನಗಳು ಬೇಕಾಗುತ್ತವೆ. ಆದರೆ ರಿಯಾ ಅವರನ್ನು ಒಂದು ದಿನದಲ್ಲಿ ಒಂದು ಬಾರಿಗೆ ಹೇಗೆ ತಲುಪಿದರು?" ಅವರು ಅಂತಹ ದುಬಾರಿ ವಕೀಲರಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ&nbsp;</p>

'ರಿಯಾ ಯಾಕೆ ಮತ್ತು ಹೇಗೆ ಇಷ್ಡು ದೊಡ್ಡ ವಕೀಲರನ್ನು ಪಡೆದರು ಎಂದು ಕಂಗನಾ ಪ್ರಶ್ನಿಸಿದರು'. ರಿಯಾ ಚಕ್ರವರ್ತಿ ಯಾವ  ಲಾಯರ್‌  ಹೈಯರ್‌ ಮಾಡಿಕೊಂಡಿದಾರೋ ಅವರ  ಲಿಂಕ್‌ಗಳು, ಸಂಪರ್ಕಗಳನ್ನು ಹುಡುಕಲು ಮತ್ತು ಅವರನ್ನು ತಲುಪಲು ನನಗೆ ಹಲವಾರು ದಿನಗಳು ಬೇಕಾಗುತ್ತವೆ. ಆದರೆ ರಿಯಾ ಅವರನ್ನು ಒಂದು ದಿನದಲ್ಲಿ ಒಂದು ಬಾರಿಗೆ ಹೇಗೆ ತಲುಪಿದರು?" ಅವರು ಅಂತಹ ದುಬಾರಿ ವಕೀಲರಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ 

99
<p>'ನೀವು ಏನೂ ಮಾಡದಿದ್ದರೆ ನೀವು ಯಾಕೆ ಇಷ್ಟು ದೊಡ್ಡ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಳ್ಳಬೇಕು' ಎಂದು ಕಂಗನಾ ಪ್ರಶ್ನಿಸಿದರು. 'ಅನೇಕ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಜಾವೇದ್ ಅಖ್ತರ್ ಕುಟುಂಬದಿಂದ ಮಹಿಳಾ ಆಯೋಗಕ್ಕೆ ಮನವಿ ಹೋಗಿದೆ. ಅವರು ಯಾವ ರೀತಿಯ ಜನರನ್ನು ರಕ್ಷಿಸುತ್ತಾರೆ ಎಂಬುದನ್ನು ನೀವು ನೋಡಬಹುದು' ಎಂದಿದ್ದಾರೆ ನಟಿ.&nbsp;</p>

<p>'ನೀವು ಏನೂ ಮಾಡದಿದ್ದರೆ ನೀವು ಯಾಕೆ ಇಷ್ಟು ದೊಡ್ಡ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಳ್ಳಬೇಕು' ಎಂದು ಕಂಗನಾ ಪ್ರಶ್ನಿಸಿದರು. 'ಅನೇಕ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಜಾವೇದ್ ಅಖ್ತರ್ ಕುಟುಂಬದಿಂದ ಮಹಿಳಾ ಆಯೋಗಕ್ಕೆ ಮನವಿ ಹೋಗಿದೆ. ಅವರು ಯಾವ ರೀತಿಯ ಜನರನ್ನು ರಕ್ಷಿಸುತ್ತಾರೆ ಎಂಬುದನ್ನು ನೀವು ನೋಡಬಹುದು' ಎಂದಿದ್ದಾರೆ ನಟಿ.&nbsp;</p>

'ನೀವು ಏನೂ ಮಾಡದಿದ್ದರೆ ನೀವು ಯಾಕೆ ಇಷ್ಟು ದೊಡ್ಡ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಳ್ಳಬೇಕು' ಎಂದು ಕಂಗನಾ ಪ್ರಶ್ನಿಸಿದರು. 'ಅನೇಕ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಜಾವೇದ್ ಅಖ್ತರ್ ಕುಟುಂಬದಿಂದ ಮಹಿಳಾ ಆಯೋಗಕ್ಕೆ ಮನವಿ ಹೋಗಿದೆ. ಅವರು ಯಾವ ರೀತಿಯ ಜನರನ್ನು ರಕ್ಷಿಸುತ್ತಾರೆ ಎಂಬುದನ್ನು ನೀವು ನೋಡಬಹುದು' ಎಂದಿದ್ದಾರೆ ನಟಿ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
Recommended image2
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
Recommended image3
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved